… [Read more...] about ಶಾಸಕರ ವೈಯಕ್ತಿಕ ವೆಚ್ಚದಲ್ಲಿ ರಿಕ್ಷಾ ನಿಲ್ದಾಣದ ಮೇಲ್ಛಾವಣಿ ಉದ್ಘಾಟನೆ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಸೋಡಿಗದ್ದೆ ರಿಕ್ಷಾ ನಿಲ್ದಾಣ ಚಾವಣಿ ಉದ್ಘಾಟನೆಗೆ ಆಟೋ ಏರಿ ಬಂದ ಶಾಸಕ ಸುನೀಲ್ ನಾಯ್ಕ
ಭಟ್ಕಳದಲ್ಲಿ ಮೊಗೇರ ಸಮಾಜದ ವಿದ್ಯಾರ್ಥಿಗಳಿಂದ ಬ್ರಹತ್ ಮೆರವಣಿಗೆ
ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಮೊಗೇರ ಸಮಾಜದ ಧರಣಿ ಮುಂದುವರೆದಿದ್ದು ಇದರ ಮುಂದುವರಿದ ಹೋರಾಟವಾಗಿ ಮೊಗೇರ ಸಮಾಜದ ಪ್ರೌಡಶಾಲಾ- ಪದವಿ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತರಗತಿ ಗೈರಾಗಿ ಬ್ರಹತ್ ಮೆರವಣಿಗೆ ಮೂಲಕ ಸಾಗಿ ಬಂದು ತಮ್ಮ ಶಾಲಾ ಕಾಲೇಜು ವ್ಯಾಸಂಗಕ್ಕೆ ಅವಶ್ಯವಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ … [Read more...] about ಭಟ್ಕಳದಲ್ಲಿ ಮೊಗೇರ ಸಮಾಜದ ವಿದ್ಯಾರ್ಥಿಗಳಿಂದ ಬ್ರಹತ್ ಮೆರವಣಿಗೆ
ತಲಾಂದನ ಆಶ್ರಯ ಕಾಲೋನಿ ನಿವಾಸಿಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತಗೆ ಮುತ್ತಿಗೆ
ಭಟ್ಕಳ: ಶಾಸಕರ ಅನುದಾನ ದಡಿಯಲ್ಲಿ ಮಂಜೂರಾದ 40 ಲಕ್ಷದ ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಉಳಿದ ಕೆಲಸವನ್ನು ಶೀಘ್ರದಲ್ಲಿ ಮಾಡುವಂತೆ ಆಗ್ರಹಿಸಿ ಇಲ್ಲಿನ ತಲಾಂದ ಗ್ರಾಮದ ಆಶ್ರಯ ಕಾಲೋನಿಯ ನಿವಾಸಿಗಳು ಮುಟ್ಟಳ್ಳಿ ಪಂಚಾಯತ ಗೆ ಮುತ್ತಿಗೆ ಹಾಕಿದ್ದಾರೆ.ಇಲ್ಲಿನ ಆಶ್ರಯ ಕಾಲೋನಿಯಲ್ಲಿ ಅಂದಾಜು 25 ವರ್ಷಗಳಿಂದ ಸ್ಥಳಿಯರು ವಾಸಿಸುತ್ತಿದ್ದು ಇಲ್ಲಿಯವರೆಗೆ ಮೂಲ ಸೌಕರ್ಯವಾದ ರಸ್ತೆಯ ಸೌಲಭ್ಯವಿಲ್ಲವಾಗಿತ್ತು. ಈ ಹಿನ್ನೆಲೆ ನಿವಾಸಿಗರು ಶಾಸಕರ … [Read more...] about ತಲಾಂದನ ಆಶ್ರಯ ಕಾಲೋನಿ ನಿವಾಸಿಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತಗೆ ಮುತ್ತಿಗೆ
ಸಾಲ ಮರುಪಾವತಿ ವಿಫಲ: ಆರೋಪಿತರಿಗೆ 11.86 ಲಕ್ಷ ದಂಡ ವಿಧಿಸಿದ ಕೋರ್ಟ್
ಭಟ್ಕಳ: ಚೆಕ್ ಕೇಸೊಂದರ ತನಿಖೆ ನಡೆಸಿದ ಇಲ್ಲಿನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರು ಆರೋಪಿಗೆ ದಂಡ, ತಪ್ಪಿದಲ್ಲಿ ಶಿಕ್ಷೆ ಅನುಭವಿಸುವಂತೆ ಆದೇಶ ನೀಡಿ ತೀರ್ಪು ನೀಡಿದ್ದಾರೆ.ಮುರ್ಡೇಶ್ವರದ ಫಿಶ್ ಇಂಡಿಯಾ ಬೋಟ್ ಮಾಲೀಕರಾದ ಅಬ್ದುಲ್ ಫಯಾಜ್ ಹಾಜೀಬ್ ಇವರು ಮಾವಿನಕುರ್ವೆಯಲ್ಲಿರುವ ಶ್ರೀ ಕುಟುಮೇಶ್ವರ ವಿವಿದೊದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತ ಮಾವಿನಕುರ್ವೆ ಬಂದರು ಇದರಲ್ಲಿ ಸಾಲ ಮಾಡಿದ್ದು ಸಾಲ ಮರುಪಾವತಿಗಾಗಿ … [Read more...] about ಸಾಲ ಮರುಪಾವತಿ ವಿಫಲ: ಆರೋಪಿತರಿಗೆ 11.86 ಲಕ್ಷ ದಂಡ ವಿಧಿಸಿದ ಕೋರ್ಟ್