ಭಟ್ಕಳ: ಕೋವಿಡ ಕಾರಣದಿಂದ ಸ್ಥಗಿತಗೊಂಡಿದ್ದ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವವೂ ಫೆ.೨೬ರಂದು ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ಇಲ್ಲಿನ ಮಿನಿವಿಧಾನಸೌಧದಲ್ಲಿರುವ ಸಹಾಯಕ ಅಯುಕ್ತರ ಕಚೇರಿಯಲ್ಲಿ ಹಿಂದೂ-ಮುಸ್ಲಿಮ್ ಸಮುದಾಯದೊಂದಿಗೆ ಶಾಂತಿಪಾಲನ ಸಭೆ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ್ ರವಿಚಂದ್ರ ರಥೋತ್ಸವಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ತಾಲೂಕಾಡಳಿತ ನೀಡಲಿದೆ ಕೋವಿಡ್ ಮುಂಜಾಗ್ರತ ನಿಯಮಗಳನ್ನು ಪಾಲಿಸುತ್ತ … [Read more...] about ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವದ ನಿಮಿತ್ತ ಶಾಂತಿಪಾಲನ ಸಭೆ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ರ್ಯಾಪಿಡ್ ಫೋರ್ಸ್ನಿಂದ ಪಥ ಸಂಚಲನ
ಭಟ್ಕಳ: ಭಟ್ಕಳದಲ್ಲಿ ರ್ಯಾಪಿಡ್ ಯ್ಯಾಕ್ಷನ್ ಫೋರ್ಸ್ ಹಾಗೂ ಭಟ್ಕಳ ನಗರ, ಗ್ರಾಮೀಣ ಮತ್ತು ಮುರುಡೇಶ್ವ ಠಾಣೆಯ ಪೊಲೀಸರು ನಗರದ ವಿವಿಧ ಜನನಿಭಿಡ ಪ್ರದೇಶಗಳಲ್ಲಿ ಬುಧವಾರ ಫಥಸಂಚಲನ ನಡೆಸಿದರು.ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಇಂತಹ ಪಥಸಂಚಲನ ಇರುತ್ತದೆ. ಜನರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಲು ಪೊಲೀಸ್ ಇಲಾಖೆ ಈ ಕ್ರಮಕೈಗೊಂಡಿದ್ದೆ ಫೆ.೨೩ರ ವರೆಗೂ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಢೇಶ್ವರ, ಹಾಗೂ ಹೊನ್ನಾವರದಲ್ಲಿ ಪಥಸಂಚಲನ ನಡೆಸುವುದರ ಮೂಲಕ ಜನರಲ್ಲಿ … [Read more...] about ರ್ಯಾಪಿಡ್ ಫೋರ್ಸ್ನಿಂದ ಪಥ ಸಂಚಲನ
ಚಿರತೆ ಶವ ಪತ್ತೆ
ಭಟ್ಕಳ: ಚಿರತೆಯೊಂದರ ಶವ ಭಟ್ಕಳ ತಾಲೂಕಿನ ಬೆಳಕೆ ಪಂಚಾಯಿತಿ ವ್ಯಾಪ್ತಿಯ ಅರುಕಿ ರೋಡ್ನಲ್ಲಿ ಸೋಮವಾರ ಪತ್ತೆಯಾಗಿದೆ. ಸುಮಾರು ಹತ್ತು ವರ್ಷ ವಯಸ್ಸಿನ ಚಿರತೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.ಚಿರತೆಯ ಬಾಲಕ್ಕೆ ವಿದ್ಯುತ್ ತಂತಿ ತಗುಲಿರುವ ಗುರುತು ಪತ್ತೆಯಾಗಿದ್ದು, ಎತ್ತರದ ಪ್ರದೇಶದಿಂದ ಧುಮುಕುವ ವೇಳೆ ವಿದ್ಯುತ್ ತಂತಿಯ ಶಾಕ್ ತಗುಲಿರಬಹುದು ಎಂದು ಶಂಕಿಸಲಾಗಿದೆ.ಆದರೆ ಮೃತ ಚಿರತೆಯ ಉಗುರುಗಳು ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ … [Read more...] about ಚಿರತೆ ಶವ ಪತ್ತೆ
ಹಪ್ತಾ ವಸೂಲಿ ಆರೋಪ ಶುದ್ಧ ಸುಳ್ಳು; ಶ್ರೀರಾಮಸೇನೆ ರಾಜಾಧ್ಯಕ್ಷ ಜಯಂತ ನಾಯ್ಕ ಸ್ಪಷ್ಟನೆ
ಭಟ್ಕಳ: ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ತಮ್ಮ ಮೇಲೆ ಗಣೇಶ ಹರಿಕಾಂತ ಎಂಬುವವರ ಹಪ್ತಾ ವಸೂಲಿಗೆ ಸಂಬಂಧಿಸಿದಂತೆ ನೀಡಿದ ದೂರು, ಆರೋಪ ಶುದ್ದ ಸುಳ್ಳು ಹಾಗೂ ಗಣೇಶ ಹರಿಕಾಂತ ಎಂಬುವವರೇ ನಮ್ಮ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದು ಬಗ್ಗೆ ನಾನು ನೀಡಿದ ದೂರು ಪೊಲೀಸರು ದಾಖಲಿಸದೇ ಇರುವ ವಿರುದ್ದ ನಗರ ಠಾಣೆಯ ಎದುರು ಶುಕ್ರವಾರದಂದು ಶ್ರೀರಾಮ ಸೇನೆ ವತಿಯಿಂದ ಧರಣಿ ನಡೆಸಲಾಯಿತು.ಧರಣಿ ನಿರತ ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ … [Read more...] about ಹಪ್ತಾ ವಸೂಲಿ ಆರೋಪ ಶುದ್ಧ ಸುಳ್ಳು; ಶ್ರೀರಾಮಸೇನೆ ರಾಜಾಧ್ಯಕ್ಷ ಜಯಂತ ನಾಯ್ಕ ಸ್ಪಷ್ಟನೆ
ವ್ಯಕ್ತಿ ಶಾಶ್ವತವಲ್ಲ ಬದಲಿಗೆ ಸಮಾಜ ಅದರ ಜನರು ಶಾಶ್ವತ;ಕೃಷ್ಣ ಎನ್. ನಾಯ್ಕ
ಭಟ್ಕಳ: ಒಂದು ಸಂಘದ ರಚನೆ ದೊಡ್ಡದಲ್ಲ ಆದರೆ ಅದನ್ನು ಸಂಘದಲ್ಲಿರುವ ಎಲ್ಲರು ಉಳಿಸಿ ಬೆಳೆಸಿಕೊಂಡು ಸಮಾಜಕ್ಕೆ ಸೇವೆ ಪರಿಶ್ರಮ ನೀಡುವುದು ಅತೀ ಮುಖ್ಯ ಎಂದು ನಾಮಧಾರಿ ಸಮಾಜ ಗುರುಮಠ ಆಸರಕೇರಿ ಅಧ್ಯಕ್ಷ ಕೃಷ್ಣ ಎನ್. ನಾಯ್ಕ ಹೇಳಿದರು.ಅವರು ಇಲ್ಲಿನ ಮುಂಡಳ್ಳಿ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಮುಂಡಳ್ಳಿ ನಾಮಧಾರಿ ಅಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ‘ಈ ಹಿಂದೆ ಸಾಕಷ್ಟು ಸಂಘಗಳು ಹುಟ್ಟಿಕೊಂಡಿದ್ದವು. ಆದರೆ ಯಾವೆಲ್ಲ … [Read more...] about ವ್ಯಕ್ತಿ ಶಾಶ್ವತವಲ್ಲ ಬದಲಿಗೆ ಸಮಾಜ ಅದರ ಜನರು ಶಾಶ್ವತ;ಕೃಷ್ಣ ಎನ್. ನಾಯ್ಕ




