ದಾಂಡೇಲಿ: ಲಾಕ್ ಡೌನ್ ಸಡಿಲಿಕೆ ಬಳಿಕ ಕಳೆದ 15 ದಿನಗಳಿಂದ ನಗರದ ಬಹುತೇಕ ಕಡೆಗಳಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ_ಆರಂಭವಾಗಿದೆ. ಮನಸ್ಸಿಗೆ ಬಂದಂತೆ ದಿನಕ್ಕೊಂದು ರಸ್ತೆಯನ್ನು ಅಗೆದು ಅದನ್ನು ಅರ್ಧಕ್ಕೆ ಬಿಟ್ಟು ಮರುದಿನ ಮತ್ತೊಂದು ರಸ್ತೆ ಅಗೆಯಲಾಗುತ್ತಿರುವುದರಿಂದ ಅಗೆಯಲಾದ ಗುಂಡಿಗಳಲ್ಲಿ_ಮಳೆ_ನೀರು ಮತ್ತು ತ್ಯಾಜ್ಯ_ನೀರು ನಿಂತುಕೊಳ್ಳುವುದರಿಂದ ಇದೀಗ ನಗರಕ್ಕೆ ಮಹಾಮಾರಿ ಸಾಂಕ್ರಾಮಿಕ_ರೋಗಗಳು_ಹರಡುವ ಭೀತಿ_ಎದುರಾಗಿದೆ.ಈಗಾಗಲೆ ಕೊವಿಡ್-19 ನಿಂದ … [Read more...] about ದಾಂಡೇಲಿ ಒಳಚರಂಡಿ ಕಾಮಗಾರಿ ಕರ್ಮಕಾಂಡ – ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನತೆ.
Dandeli
ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೊನಾ #ಇಂದು_4_ಹೊಸ_ಸೊಂಕಿತರ_ಪತ್ತೆ.
#ಹಳಿಯಾಳ_ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ#ಯಲ್ಲಾಪುರ, #ದಾಂಡೇಲಿ, #ಹೊನ್ನಾವರ ಹಾಗೂ #ಜೊಯಿಡಾದಲ್ಲಿ ತಲಾ ಒಂದೊಂದು ಕೊವಿಡ್-19 ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.ಓರ್ವ ಯುವಕ ಹಾಗೂ ಮೂವರು ಮಹಿಳೆಯರಲ್ಲಿಕೊರೋನಾ ಸೊಂಕು ಕಾಣಿಸಿಕೊಂಡಿದೆ.ಸದ್ಯ ಉತ್ತರ ಕನ್ನಡದಲ್ಲಿ 56 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 11 ಜನ ಗುಣಮುಖರಾಗಿ ಮನೆ ಸೇರಿದ್ದಾರೆ.ಯಲ್ಲಾಪುರ, … [Read more...] about ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೊನಾ #ಇಂದು_4_ಹೊಸ_ಸೊಂಕಿತರ_ಪತ್ತೆ.
#ದಾಂಡೇಲಿಗೆ_ಕಾಲಿಟ್ಟ_ಕೊರೊನಾ ಮಹಾಮಾರಿ .?? ಸೊಂಕಿತನ #ಟ್ರಾವೇಲ್_ಹಿಸ್ಟರಿಗೆ_ಬೆಚ್ಚಿಬಿಳಲಿದೆ #ಹಳಿಯಾಳ_ದಾಂಡೇಲಿ ?
ಹಳಿಯಾಳ/ದಾಂಡೇಲಿ :- ಭಟ್ಕಳಕ್ಕೆ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಜಿಲ್ಲೆಯ ಇತರ ತಾಲೂಕುಗಳಿಗೂ ಲಗ್ಗೆ ಇಡಲು ಆರಂಭಿಸಿದ್ದು ಈಗ #ದಾಂಡೇಲಿಯ_ಓರ್ವ_ಚಾಲಕನಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಆರೊಗ್ಯ ಇಲಾಖೆಯ #ಮಧ್ಯಾಹ್ನದ_ಬುಲೆಟಿನ್ ನಲ್ಲಿ ಈ ಬಗ್ಗೆ #ಖಚಿತ_ಪಡಬೇಕಿದೆ.ಈ ಚಾಲಕನ ಟ್ರಾವೇಲ್ ಹಿಸ್ಟರಿ ಕೆಳಿದರೇ ಹಳಿಯಾಳ- ದಾಂಡೇಲಿ ಜನರೇ ಬೆಚ್ಚಿಬಿಳಲಿದ್ದಾರೆ. ಲಾರಿ ಚಾಲಕ ಗುಜರಾತ್ ಗೆ ತೆರಳಿದ್ದ ಈತ … [Read more...] about #ದಾಂಡೇಲಿಗೆ_ಕಾಲಿಟ್ಟ_ಕೊರೊನಾ ಮಹಾಮಾರಿ .?? ಸೊಂಕಿತನ #ಟ್ರಾವೇಲ್_ಹಿಸ್ಟರಿಗೆ_ಬೆಚ್ಚಿಬಿಳಲಿದೆ #ಹಳಿಯಾಳ_ದಾಂಡೇಲಿ ?
ಸ್ಥಗಿತಗೊಂಡ ಕಾರ್ಖಾನೆಯ ಪುನರಾರಂಭಕ್ಕೆ ಅಕ್ರಂ ಖಾನ್ ಮನವಿ
ದಾಂಡೇಲಿ: ಸ್ಥಗಿತಗೊಂಡಿರುವ ದಾಂಡೇಲಿಯ ಕೇರವಾಡದ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಅಗತ್ಯ ಕ್ರಮ ಕೈಗೊಂಡು ಅತಂತ್ರರಾದ ಕಾರ್ಮಿಕರ ಆಸರೆಯಾಗಬೇಕೆಂದು ನಗರದ ದಾಂಡೇಲಿ ಸಮಸಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಅವರು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಮಾಡಿದ್ದಾರೆ.ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ನಗರದ ಸಮೀಪವಿರುವ ಕೇರವಾಡದಲ್ಲಿರುವ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಖಾರ್ಖಾನೆಯು ಸ್ಥಗಿತಗೊಂಡು … [Read more...] about ಸ್ಥಗಿತಗೊಂಡ ಕಾರ್ಖಾನೆಯ ಪುನರಾರಂಭಕ್ಕೆ ಅಕ್ರಂ ಖಾನ್ ಮನವಿ
ದಾಂಡೇಲಿಯಲ್ಲಿ ಅಕ್ರಮ #ಗಾಂಜಾ #ಮಾರಾಟ 4 #ಯುವಕರ #ಬಂಧಿಸಿದ ಪೋಲಿಸರು.
#ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿನಗರದ #ಡಿಎಫ್ಎ #ಮೈದಾನದ ಹತ್ತಿರ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾವನ್ನು ಇಟ್ಟುಕೊಂಡು ಪೇಪರನಲ್ಲಿ ಕಟ್ಟಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ದಾಂಡೇಲಿ ಪೋಲಿಸರು #ನಾಲ್ವರೂ ಯುವಕರನ್ನು ಬಂಧಿಸಿ ಅವರಿಂದ ಸಾವಿರಾರು ರೂ. ಮೌಲ್ಯದ ಗಾಂಜಾ, ಹಣ, ಬೈಕ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ ನೇತೃತ್ವದಲ್ಲಿ ಅಪರಾಧ ವಿಬಾಗದ … [Read more...] about ದಾಂಡೇಲಿಯಲ್ಲಿ ಅಕ್ರಮ #ಗಾಂಜಾ #ಮಾರಾಟ 4 #ಯುವಕರ #ಬಂಧಿಸಿದ ಪೋಲಿಸರು.