ಜೋಯಿಡಾ - ಕಳೆದ 7 ತಿಂಗಳಿನಿಂದ ಬಿ,ಎಸ್,ಎನ್,ಎಲ್ ಅವರಿಂದ ಭಾರಿ ಅನ್ಯಾಯವಾಗುತ್ತಿದ್ದು, ಇದರಿಂದಾಗಿ ಬಿ,ಎಸ್,ಎನ್,ಎಲ್ ಅಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುವವರು ಬೀದಿಗೆ ಬೀಳುವಂತಾಗಿದೆ, ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡಿದವರಿಗೆ ಹಣ ನೀಡದೆ ಸತಾಯಿಸಲಾಗುತ್ತಿದ್ದು, ಬೇಸತ್ತ ಗುತ್ತಿಗೆ ಆಧಾರಿತ ನೌಕರರು ಕೆಲಸಕ್ಕೆ ಬಾರದೆ ಬೇಸರ ವ್ಯೆಕ್ತ ಪಡಿಸಿದರೆ , ಜೋಯಿಡಾದ ಗುತ್ತಿಗೆ ಆಧಾರಿತ ಬಿ,ಎಸ್,ಎನ್,ಎಲ್, ನೌಕರ ಜಗದೀಶ ಗಾವಾಡಾ ಉಪವಾಸ ಸತ್ಯಾಗ್ರಹ … [Read more...] about ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಗುಂದ ಪ್ರೌಢಶಾಲೆಯಲ್ಲಿ ಗುಂದ ಅರಣ್ಯ ಇಲಾಕೆಯಿಂದ ವಿಶ್ವ ಹುಲಿ ದಿನ ಆಚರಣೆ.
ಜೋಯಿಡಾ - ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯಲ್ಲಿ ವಿಶ್ವ ಹುಲಿ ದಿನಾಚರಣೆಯನ್ನು ಗುಂದ ಅರಣ್ಯ ಇಲಾಕೆ ವತಿಯಿಂದ ನಡೆಸಿಕೊಡಲಾಯಿತು. ವಿಶ್ವ ಹುಲಿ ದಿನಾಚರಣೆ ಕುರಿತು ಮಾತನಾಡಿದ ಗುಂದ ವಲಯ ಅರಣ್ಯಾಧಿಕಾರಿ ಕೆ,ರಾಥೋಡ್ ಹಿಂದಿನ ಕಾಲದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದವು, ಆದರೆ ಈಗಿನ ದಿನಗಳಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ, ಹುಲಿಗೆ ಹಿಂದಿನಿಂದಲೂ ಹೆಚ್ಚಿನ ಸ್ಥಾನ ಮಾನವಿದೆ, ಕೆಲ ಧರ್ಮಗಳಲ್ಲಿ ಹುಲಿಯನ್ನು ಪೂಜಿಸುತ್ತಾರೆ, ಹಣದ ಆಸೆಗಾಗಿ … [Read more...] about ಗುಂದ ಪ್ರೌಢಶಾಲೆಯಲ್ಲಿ ಗುಂದ ಅರಣ್ಯ ಇಲಾಕೆಯಿಂದ ವಿಶ್ವ ಹುಲಿ ದಿನ ಆಚರಣೆ.
ಜೋಯಿಡಾದಲ್ಲಿ ಅಧಿಕಾರಿಗಳು ಹಾಗೂ ಪತ್ರಕರ್ತರಿಂದ ಬೀಜ ಬಿತ್ತನೆ ಕಾರ್ಯ
ಜೋಯಿಡಾ ತಾಲೂಕಿನ ಜಗಲಬೇಟ ಅರಣ್ಯ ವ್ಯಾಪ್ತಿಯಲ್ಲಿ ಜೋಯಿಡಾ ತಾಲೂಕಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತು ಪತ್ರಕರ್ತರಿಂದ ಹೊನ್ನೆಯ ಬೀಜ ಬಿತ್ತನೆ ಮಾಡುವ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಮ್, ಕಳ್ಳಿಮಠ ಮಳೆಗಾಲದ ಸಮಯದಲ್ಲಿ ಬೀಜ ಬಿತ್ತನೆ ಮಾಡುವುದರಿಂದ ಬೀಜಗಳು ಮೊಳಕೆಯೊಡೆದು ಸಸಿಯಾಗುವ ಪ್ರಕ್ರಿಯೆ ವೇಗವಾಗಿ ಆಗುತ್ತದೆ, ಅಲ್ಲದೇ ಜೋಯಿಡಾ ತಾಲೂಕಿನಲ್ಲಿ ಇದ್ದಂತ ಕಾಡು ಮತ್ತೆಲ್ಲೂ ಇಲ್ಲ, ಇಂತ … [Read more...] about ಜೋಯಿಡಾದಲ್ಲಿ ಅಧಿಕಾರಿಗಳು ಹಾಗೂ ಪತ್ರಕರ್ತರಿಂದ ಬೀಜ ಬಿತ್ತನೆ ಕಾರ್ಯ
ದಾಂಡೇಲಿ ಡಾಟ್ಕೋಮ್ ಇಂದ ಧನ ಸಹಾಯ.
ಜೋಯಿಡಾ - ಜೋಯಿಡಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಜಗಲಬೇಟ ಶಾಲೆಯ ವಿದ್ಯಾರ್ಥಿನಿ ನಿಖಿತಾ ದೇಸಾಯಿ ಇವಳು ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರಿಕ್ಷೇಯಲ್ಲಿ ಕನ್ನಡ ವಿಷಯಕ್ಕೆ 125 ಅಂಕಗಳಿಗೆ 125 ಅಂಕ ಗಳಿಸುವ ಮೂಲಕ ಜೋಯಿಡಾ ತಾಲೂಕಿಗೆ ಕೀರ್ತಿ ತಂದಿದ್ದಳು, ಜೋಯಿಡಾ ಕಾರ್ಯನಿರತ ಪತ್ರಕರ್ತ ಸಂಘ ಅವಳಿಗೆ ಗೌರವ ಸನ್ಮಾನ ಮಾಡುವದನ್ನು ತಿಳಿದ ದಾಂಡೇಲಿ ದಾಟ್ಕಾಮ ಮಾಲಿಕ ಸಂಜಯ ಭಟ್ಟ ಇವರು ವಿದ್ಯಾರ್ಥಿನಿಗೆ ಧನ ಸಹಾಯ … [Read more...] about ದಾಂಡೇಲಿ ಡಾಟ್ಕೋಮ್ ಇಂದ ಧನ ಸಹಾಯ.
ಪತ್ರಕರ್ತರು ಸೌಲಭ್ಯ ವಂಚಿತರು. ಜೋಯಿಡಾದಲ್ಲಿ ನಡೆದ ಪತ್ರಕರ್ತರ ದಿನಾಚರಣೆಯಲ್ಲಿ -ದಬಗಾರ ಹೇಳಿಕೆ
ಜೋಯಿಡಾ- ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಜಗಲಬೇಟ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ಜೋಯಿಡಾ ತಾ.ಪಂ.ಉಪಾಧ್ಯಕ್ಷ ವಿಜಯ ಪಂಡಿತ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಜೋಯಿಡಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ ಮಾತನಾಡಿ ಹಿಂದುಳಿದ ತಾಲೂಕಿನಲ್ಲಿ ಕಳೆದ 25 ವರ್ಷಗಳಿಂದ ಪತ್ರಕರ್ತರು ಯಾವುದೇ ಸೌಲಭ್ಯವಿಲ್ಲದಂತ ಸಂದರ್ಭದಲ್ಲಿಯೂ ವರದಿಗಾರಿಕೆ … [Read more...] about ಪತ್ರಕರ್ತರು ಸೌಲಭ್ಯ ವಂಚಿತರು. ಜೋಯಿಡಾದಲ್ಲಿ ನಡೆದ ಪತ್ರಕರ್ತರ ದಿನಾಚರಣೆಯಲ್ಲಿ -ದಬಗಾರ ಹೇಳಿಕೆ




