ಹಳಿಯಾಳ : ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣೇಶನ ವಿಗ್ರಹಗಳನ್ನು ಬಳಸದೆ. ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳನ್ನು ಬಳಸುವ ಮೂಲಕ ಗಣೇಶ ಚತುರ್ಥಿ ಆಚರಣೆ ಮಾಡಲು ತಾಲೂಕಾಡಳಿತ ಸೂಚಿಸಿದೆ. ಪಟ್ಟಣದ ಮಿನಿವಿಧಾನಸೌಧದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಪಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ನಿಷೇಧ ಕುರಿತು ತಹಶೀಲದಾರ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ಪ್ಲಾಸ್ಟರ್ ಆಪ್ ಪ್ಯಾರೀಸ್ನಿಂದ … [Read more...] about ಗಣೇಶ ಚತುರ್ಥಿಗೆ ಪಿಓಪಿ ಗಣೇಶ ಮೂರ್ತಿ ಹಾಗೂ ಡಿಜೆ ಸಂಗೀತ ಸಂಪೂರ್ಣ ನಿಷೇಧಕ್ಕೆ ತಾಲೂಕಾಡಳಿತ ಸೂಚನೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಜೋಯಿಡಾ ಕಾನೇರಿ ಸೇತುವೆ ಮೇಲೆ ಹರಿಯುತ್ತಿರುವ ಗಟಾರ ನೀರು
ಜೋಯಿಡಾ ತಾಲೂಕಿನ ಕಾನೇರಿ ಬ್ರೀಡ್ಜ ಬಳಿ ಬಂದ ಬಾರಿ ಮಳೆಯಿಂದಾಗಿ ಗಟಾರ ತುಂಬಿ ಬ್ರೀಡ್ಜ ಮೇಲೆ ನೀರು ತುಂಬಿಕೊಮಡ ದೃಶ್ಯ ಕಂಡು ಬಂತು. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ನೀರು ಉತ್ತಮವಾಗಿ ಹರಿಯುತ್ತಿದೆ, ಆದರೆ ಗಟಾರಗಳನ್ನು ಸರಿಪಡಿಸಬೇಕಾದ ಲೋಕೋಪಯೋಗಿ ಇಲಾಕೆ ಮತ್ತು ಇತರ ಸಂಭಂದ ಪಟ್ಟ ಇಲಾಕೆಗಳು ಮಾತ್ರ ಏನು ಕ್ರಮ ಕೈಗೊಳ್ಳದೇ ಇರುವುದು ವಾಹನ ಸವಾರರಿಗೆ ತೊಂದರೆಗಿಡು ಮಾಡಿದೆ. ತಾಲೂಕಿನ ಹಲವಾರು ಕಡೆಗಳಲ್ಲಿ ಗಟಾರ ಸ್ವಚ್ಚ ಮಾಡಿಯೇ ಇಲ್ಲ, ಇದರಿಂದಾಗಿ … [Read more...] about ಜೋಯಿಡಾ ಕಾನೇರಿ ಸೇತುವೆ ಮೇಲೆ ಹರಿಯುತ್ತಿರುವ ಗಟಾರ ನೀರು
ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.
ಹಳಿಯಾಳ :- ಧಾರವಾಡದ ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಸಿಪ್ 2019 ರ ಸ್ಪರ್ಧೇಯಲ್ಲಿ ಹಳಿಯಾಳದ ಸಂದೀಪ್ ಕರ್ನಾಟಕ ಟೈಕ್ವಾಂಡೋ ಆಕಾಡೆಮಿಯ 21 ಮಕ್ಕಳು ಭಾಗವಹಿವಹಿಸಿ 21 ಪದಕಗಳನ್ನು ಬೆಟೆಯಾಡಿದ್ದಾರೆ. ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂ ಧಾರವಾಡದಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಶಿಪ್ 2019 ನಲ್ಲಿ 21 ಮಕ್ಕಳು ಭಾಗವಹಿಸಿ ಬಂಗಾರದ 1 ಪದಕ, ಬೆಳ್ಳಿಯ 3, ಕಂಚಿನ 17 … [Read more...] about ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.
ಕಸ ಹಾಗೂ ಘನತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಭೇಟಿ ನೀಡಿದ ನವಲಗುಂದ ಪುರಸಭೆಯ ಅಧಿಕಾರಿಗಳು
ಹಳಿಯಾಳ : ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ ಪಡೆದಿರುವ ಉಕ ಜಿಲ್ಲೆಯ ಹಳಿಯಾಳ ಪುರಸಭೆಗೆ ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆಯವರು ಭೇಟಿ ನಿಡಿ ಮಾಹಿತಿ ಸಂಗ್ರಹಿಸಿದರು. ಮಂಗಳವಾರ ಬೆಳಿಗ್ಗೆ ಆಗಮಿಸಿದ ಈ ತಂಡವು ಪಟ್ಟಣದ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಹಳಿಯಾಳದ ಪುರಸಭೆಯ ಪೌರ ಕಾರ್ಮಿಕರು ಪ್ರತಿ ದಿನ ಮನೆ ಮನೆಗೆ ತೆರಳಿ ಕಸ ಪಡೆಯುವುದು, ಅದನ್ನು ವಿಂಗಡಿಸುವುದು, ಕಸವನ್ನು ಪಡೆಯುವಾಗ ಜನರೊಂದಿಗೆ ಒಡನಾಟ, ಕಸವನ್ನು ವಿಂಗಡಿಸಿ ನೀಡುವ ಕುರಿತು … [Read more...] about ಕಸ ಹಾಗೂ ಘನತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಭೇಟಿ ನೀಡಿದ ನವಲಗುಂದ ಪುರಸಭೆಯ ಅಧಿಕಾರಿಗಳು
ಬುಡಕಟ್ಟು ಸಿದ್ದಿ ಸಮುದಾಯದಿಂದ ಹಳಿಯಾಳದಲ್ಲಿ ಪ್ರತಿಭಟನೆ ಅರಣ್ಯ ಇಲಾಖೆಯಿಂದ ದೌರ್ಜನ್ಯ ಆರೋಪ
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಕ್ಕೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಭೂಮಿ ಮಾನ್ಯ ಮಾಡದೆ ಅರಣ್ಯ ಇಲಾಖೆಯವರು ಹಾಗೂ ಸಂಬಂಧಪಟ್ಟ ಇಲಾಖೆಯವರು ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಬುಡಕಟ್ಟು ಸಿದ್ದಿ ಸಮುದಾಯದವರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ ದಿಯೋಗ ಸಿದ್ದಿ ಮುಂದಾಳತ್ವದಲ್ಲಿ ನೂರಾರು ಸಿದ್ದಿ ಸಮುದಾಯದ ಮಹಿಳೆಯರು, ಪುರುಷರು ಪಟ್ಟಣದಲ್ಲಿ … [Read more...] about ಬುಡಕಟ್ಟು ಸಿದ್ದಿ ಸಮುದಾಯದಿಂದ ಹಳಿಯಾಳದಲ್ಲಿ ಪ್ರತಿಭಟನೆ ಅರಣ್ಯ ಇಲಾಖೆಯಿಂದ ದೌರ್ಜನ್ಯ ಆರೋಪ




