ಹಳಿಯಾಳ:- ತಾಲೂಕಿನ ಬಿಕೆ ಹಳ್ಳಿ ಗ್ರಾಮದಲ್ಲಿ ಗ್ರಾಮದೇವಿ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಪ್ರಮುಖ ಘಟ್ಟ ದೇವಿಯ ಹೊನ್ನಾಟ ಸಹಸ್ರಾರು ಭಕ್ತರ ಭಕ್ತಿಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು.ದಿ.24 ರ ವರೆಗೆ ಜಾತ್ರೆ ನಡೆಯಲಿದ್ದು ಎರಡು ದಿನಗಳ ಕಾಲ ನಡೆದ ಹೊನ್ನಾಟ ಸಂಪನ್ನಗೊಂಡಿದ್ದು ದಿ.19 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದಲ್ಲಿ ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ.ಕಳೆದ ವರ್ಷ ಜರುಗಬೇಕಿದ ಜಾತ್ರಾ ಮಹೋತ್ಸವವು ಕೊರೊನಾ … [Read more...] about ಬಿಕೆ ಹಳ್ಳಿ ಗ್ರಾಮದಲ್ಲಿ ದೇವಿಯ ಹೊನ್ನಾಟ ಸಂಪನ್ನ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಬಿಕೆ ಹಳ್ಳಿ ಜಾತ್ರಾ ಮಹೋತ್ಸವ ಬಿಗಿ ಬಂದೋಬಸ್ತ್
ಹಳಿಯಾಳ:- ಬಿಕೆ ಹಳ್ಳಿಯ ಜಾತ್ರಾ ಮಹೋತ್ಸವ ಹಿನ್ನೆಲೆ ದಿ.19 ರಂದು ಮಹಾರಥೋತ್ಸವ ಅಂಗವಾಗಿ ಸಂಪೂರ್ಣ ಬಂದೋಬಸ್ತ್ ಜೊತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹಳಿಯಾಳ ಸಿಪಿಐ ಮೋತಿಲಾಲ್ ಪವಾರ್ ಹೇಳಿದ್ದಾರೆ.ಬಿಕೆ ಹಳ್ಳಿ ಜಾತ್ರೆ ಹಿನ್ನೆಲೆ ಪೆÇಲೀಸರು ಮುಂಜಾಗೃತಾ ಕ್ರಮವಾಗಿ ಗ್ರಾಮದ ಹೊರಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ, ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಜಾತ್ರೆಗೆ ಆಗಮಿಸುವ ಸಾರ್ವಜನಿಕರು ಕಳ್ಳಕಾಕರರಿಂದ ಎಚ್ಚರದಿಂದಿರಬೇಕು … [Read more...] about ಬಿಕೆ ಹಳ್ಳಿ ಜಾತ್ರಾ ಮಹೋತ್ಸವ ಬಿಗಿ ಬಂದೋಬಸ್ತ್
ಮಂಗಳವಾಡ ಗ್ರಾಮದಲ್ಲಿ ಶಿವಾಜಿ ಮೂರ್ತಿಯ ಭವ್ಯ ಮೇರಣಿಗೆ
ಹಳಿಯಾಳ:- ಫೆ.19 ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಮಂಗಳವಾಡ ಗ್ರಾಮದಲ್ಲಿ ಪ್ರತಿಷ್ಠಾಪನೆ ಆಗಲಿರುವ ಪಂಚಲೋಹದ ಭವ್ಯ ಅಶ್ವಾರೂಢ ಶಿವಾಜಿ ಮೂರ್ತಿಗೆ ಮಂಗಳವಾಡ ಗ್ರಾಮಸ್ಥರು ವಿಜೃಂಭಣೆಯ ಸ್ವಾಗತ ಕೊರಿದರು.ಛತ್ರಪತಿ ಶಿವಾಜಿ ಮಹಾರಾಜರ ಪಂಚಲೋಹದ ಮೂರ್ತಿ ಪ್ರತಿಷ್ಠಾಪಣೆಯು ಮಂಗಳವಾಡ ಗ್ರಾಮದಲ್ಲಿ ಜಾತ್ರೆಯಂತೆ ಆಚರಿಸಲಾಗುತ್ತಿದೆ. ಗ್ರಾಮಕ್ಕೆ ಗ್ರಾಮಕ್ಕೆ ತಳಿರು ತೊರಣ, ವಿದ್ಯುತ್ ದೀಪಾಲಂಕಾರ, ಕೇಸರಿ ಪತಾಕೆಗಳು, ಬ್ಯಾನರ್ ಬಂಟಿಗ್ಸ್ಗಳಿಂದ ಕೆಸರಿಮಯವಾಗಿ … [Read more...] about ಮಂಗಳವಾಡ ಗ್ರಾಮದಲ್ಲಿ ಶಿವಾಜಿ ಮೂರ್ತಿಯ ಭವ್ಯ ಮೇರಣಿಗೆ
ಜನ್ಮದಿನದಂದೇ ಸಾವಿನ ಮನೆ ಸೇರಿದ ಯುವಕ
ಹಳಿಯಾಳ:- ಜನ್ಮದಿನ ಆಚರಿಸಿಕೊಂಡ ಯುವಕ ಜನ್ಮದಿನದಂದೆ ಅನುಮಾನಾಸ್ಪದವಾಗಿ ಸಾವಿಗಿಡಾಗಿರುವ ದುರ್ಘಟನೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಇಂದಿರಾನಗರದ ರಹವಾಸಿ ಯುವಕ ಗುರು ರಾಮಾಂಜನೇಯ ಮಾದರ (೨೬) ಜನ್ಮದಿನದಂದೆ ಮೃತಪಟ್ಟ ನತದೃಷ್ಟ ಯುವಕನಾಗಿದ್ದಾನೆ. ಪಟ್ಟಣದ ಮೌರ್ಯ ಹೊಟೆಲ್ ಪಕ್ಕದ ಪುರಸಭೆಯವರು ಹೊಸದಾಗಿ ಕಟ್ಟುತ್ತಿರುವ ಕಟ್ಟದಲ್ಲಿ ಮೆಟ್ಟಿಲ ಮೇಲಿಂದ ಸುಮಾರು 4 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ ಆದರೇ ಮೃತನ ತಂದೆ … [Read more...] about ಜನ್ಮದಿನದಂದೇ ಸಾವಿನ ಮನೆ ಸೇರಿದ ಯುವಕ
ಮುಖ್ಯ ಚುನಾವಣಾ ಆಯುಕ್ತರಿಂದ ಬುಡಕಟ್ಟು ಸಮುದಾಯ ಇರುವ ಗರಡೊಳ್ಳಿ ಗ್ರಾಮಕ್ಕೆ ಖುದ್ದು ಭೇಟಿ.
ಹಳಿಯಾಳ :- ಕೇಂದ್ರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂಜೀವ್ ಕುಮಾರ್, ಭಾಆಸೇ ರವರು ಹಳಿಯಾಳ ತಾಲೂಕು ಸಾಂಬ್ರಾಣಿ ಹೋಬಳಿಯಲ್ಲಿರುವ ಬುಡಕಟ್ಟು ಸಮುದಾಯವಿರುವ ಗ್ರಾಮವಾದ ಗರಡೊಳ್ಳಿಗೆ ಭೇಟಿಯನ್ನ ನೀಡಿ, ಮುಖ್ಯ ಚುನಾವಣಾಧಿಕಾರಿಯಾಗಿ ಮೊದಲ ಭಾರಿಗೆ ಖುದ್ದು ಪರಿಶೀಲನೆಯನ್ನು ನಡೆಸಿದರು. ಸದರಿ ಗ್ರಾಮದ ಮತದಾರರ ಜೊತೆಗೆ ಬೆರೆತು ಅವರ ಅಹವಾಲುಗಳನ್ನು ಸ್ವೀಕರಿಸಿ, ಮತದಾರರ ಪಟ್ಟಿಯಲ್ಲಿ ಹೆಸರು … [Read more...] about ಮುಖ್ಯ ಚುನಾವಣಾ ಆಯುಕ್ತರಿಂದ ಬುಡಕಟ್ಟು ಸಮುದಾಯ ಇರುವ ಗರಡೊಳ್ಳಿ ಗ್ರಾಮಕ್ಕೆ ಖುದ್ದು ಭೇಟಿ.