ಹಳಿಯಾಳ : ಈ.ಐ.ಡಿ ಸಕ್ಕರೆ ಕಾರ್ಖಾನೆ ಹಳಿಯಾಳ ರವರು ಕಬ್ಬುಬೆಳೆಗಾರರ ಸಂಘದ ಬೇಡಿಕೆಯನ್ನು ಈಡೇರಿಸುವವರೆಗೂ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು, ಕಳೆದ ಒಂದು ವಾರದಿಂದ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಿರುವ ರೈತರು ಗಟ್ಟಿ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.ಹಳಿಯಾಳದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಬೆಳಗಿನಿಂದಲೇ ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ರೈತರು ಬಂದು ಜಮಾವಣೆ ಆಗಿದ್ದರು. ಕಬ್ಬು ಬೆಳೆಗಾರರ ಸಂಘದ … [Read more...] about ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ ಬಿಡುವುದಿಲ್ಲ ಕಬ್ಬು ಬೆಳೆಗಾರರ ಸಂಘ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕಬ್ಬು ಬೆಳೆಗರಾರ ಬೇಡಿಕೆಯನ್ನು ಸಚಿವರಿಗೆ ತಲುಪಿಸಿದ ಮಾಜಿ ಶಾಸಕ ಸುನೀಲ ಹೆಗಡೆ.
ಹಳಿಯಾಳ : ಹಳಿಯಾಳದ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಾರ್ಖಾನೆ ಹಾಗೂ ರೈತರ ಸಮ್ಮುಖದಲ್ಲಿ ಚರ್ಚಿಸಿ, ಈ ಸಾಲಿನಲ್ಲಿ ಎಫ್ ಆರ್ ಪಿ ದರವನ್ನು ರೂ.2592 ಕ್ಕಿಂತ ಹೆಚ್ಚಿಸಿ ಬಡ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಶುಕ್ರವಾರ ಬೆಂಗಳೂರಿನಲ್ಲಿ ಸಕ್ಕರೆ ಸಚಿವ ಶಂಕರಪಾಟಿಲ ಮುನೆನಕೊಪ್ಪ ಅವರಿಗೆ ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ ಮನವಿ ಮಾಡಿದ್ದಾರೆ.ಈ ಕುರಿತು ಹಳಿಯಾಳ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ … [Read more...] about ಕಬ್ಬು ಬೆಳೆಗರಾರ ಬೇಡಿಕೆಯನ್ನು ಸಚಿವರಿಗೆ ತಲುಪಿಸಿದ ಮಾಜಿ ಶಾಸಕ ಸುನೀಲ ಹೆಗಡೆ.
ಹಿರಿಯ ನಾಗರೀಕ ದಿನಾಚರಣೆಯ ವಾರ್ಷಿಕೋತ್ಸವ
ಹಳಿಯಾಳ : ದಿನಾಂಕ 01-10-2022 ರಂದು ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಿರಿಯರ ದಿನಾಚರಣೆಯನ್ನು ಹಮ್ಮಿಕೊಳ್ಳ ಲಾಗಿತ್ತು.ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮತ್ತು ಸಸಿಗಳಿಗೆ ನೀರು ಎರೆಯುವ ಮೂಲಕ ಪ್ರಾರಂಭವಾಯಿತು.ಸುರೇಶ ಕಡೇಮನಿ ಪ್ರಾರ್ಥನಾ ಗೀತೆ ಹಾಡಿದರು. ಜಿ. ಡಿ. ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿಸಂಘವು ಸ್ಥಾಪನೆಗೊಂಡಿದ್ದು ಸಂಘದ ಸಾಮಾಜಿಕ ಕಾರ್ಯಕಲಾಪಗಳು ಹಾಗೂ ನಾಡ ಹಬ್ಬ ರಾಷ್ಟ್ರ ಹಬ್ಬಗಳ ಆಚರಣೆಗಳನ್ನು ಆಚರಿಸುತ್ತಾ … [Read more...] about ಹಿರಿಯ ನಾಗರೀಕ ದಿನಾಚರಣೆಯ ವಾರ್ಷಿಕೋತ್ಸವ
ಪರೇಶ ಮೆಸ್ತಾ ತನಿಖೆ ಸತ್ಯಕ್ಕೆ ಸಂದ ಜಯ. ಆರ್. ವಿ. ದೇಶಪಾಂಡೆ.
ಹಳಿಯಾಳ : ದಿನಾಂಕ 06-12-2017 ರಂದು ಸಾವಿಗೀಡಾಗಿದ್ದ ಪರೇಶ ಮೇಸ್ತಾ ಸಾವಿನ ತನಿಖೆಯನ್ನು ಮಾಡಿದ ಸಿ.ಬಿ.ಐ, ಇದು ಸಾಮಾನ್ಯ ಮುಳುಗುವಿಕೆಯಿಂದ ಆದ ಸಾವು ಯಾವುದೇ ಕಿರುಕುಳವಾಗಿಲ್ಲ ಎಂದು ನೀಡಿದ ವರದಿ ಸತ್ಯಕ್ಕೆ ಸಂದ ಜಯವಾಗಿದೆ .ಎಂದು ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದ ಮಾಜಿ ಮಂತ್ರಿ ಹಾಗೂ ಹಳಿಯಾಳ ಜೋಯಿಡಾ ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು. ಈ ಸಾವು ಆದಾಗ ನಾನು ರಾತ್ರೋರಾತ್ರಿ ಗೋವಾ ಮೂಲಕ ಹೊನ್ನಾವರ ತಲುಪಿದ್ದನ್ನು ವಿವರಿಸಿದರು. … [Read more...] about ಪರೇಶ ಮೆಸ್ತಾ ತನಿಖೆ ಸತ್ಯಕ್ಕೆ ಸಂದ ಜಯ. ಆರ್. ವಿ. ದೇಶಪಾಂಡೆ.
ಯಶಸ್ವಿಯಾದ ಕಬ್ಬುಬೆಳೆಗಾರರ ಸಂಘದ ಪ್ರತಿಭಟನೆ
ಹಳಿಯಾಳ : ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ನೀತಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಹಳಿಯಾಳ ತಾಲೂಕ ಘಟಕ ಇವರ ವತಿಯಿಂದ ತೇರಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯ ತೇರಗಾಂವ ಗ್ರಾಮದಲ್ಲಿ, ಬೆಳಗಾವಿ ಯಲ್ಲಾಪೂರ ರಾಜ್ಯ ಹೆದ್ದಾರಿಯನ್ನು ಬಂದ ಮಾಡುವುದರ ಮೂಲಕ, ತಾಲೂಕ ಮಟ್ಟದ ಬೃಹತ ಪ್ರತಿಭಟನೆಯನ್ನು ಮಾಡಲಾಯಿತು.ಸ್ಥಳಕ್ಕೆ ಆಗಮಿಸಿದ ಹಳಿಯಾಳ ತಾಲೂಕು ದಂಡಾಧಿಕಾರಿಯಾದ … [Read more...] about ಯಶಸ್ವಿಯಾದ ಕಬ್ಬುಬೆಳೆಗಾರರ ಸಂಘದ ಪ್ರತಿಭಟನೆ