ಹಳಿಯಾಳದ ಮರಾಠ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಜಿಲ್ಲಾಧ್ಯಕ್ಷರಾದ ಸಂದೀಪಕುಮಾರ ಬೋಬಾಟಿ ಮಾತನಾಡಿ 2020 - 21 ನೇ ಸಾಲಿನಲ್ಲಿ ಹಳಿಯಾಳದ ಸಕ್ಕರೆ ಕಾರ್ಖಾನೆಯು 10 ಲಕ್ಷಕ್ಕೂ ಹೆಚ್ಚು ಟನ್ ಕಬ್ಬು ನುರಿಸಿದ್ದನ್ನು ನಾವು ಸ್ವಾಗತ ಮಾಡುತ್ತೇವೆ.ಆದರೆ ಇನ್ನೂ ಸ್ಥಳೀಯವಾಗಿ ಸುಮಾರು 60% ಶೇಕಡಾದಷ್ಟು ಕಬ್ಬು ಉಳಿದಿದೆ ಯಾವ ಕಾರಣಕ್ಕಾಗಿ ಈ ವಿಳಂಬ … [Read more...] about ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವರಾರು? ಜಿಲ್ಲಾಧಿಕಾರಿಗಳೇ?
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟ್ ಆರಂಭ
ಹಳಿಯಾಳ ನಗರದಲ್ಲಿ ದಿನಾಕ 27-02-2022 ರಂದು ಬಾಬುರಾವ ಕಾಂಪ್ಲೆಕ್ಸ್ ನಲ್ಲಿ ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟನ್ನು ಶಾಸಕರಾದ ಆರ್. ವಿ. ದೇಶಪಾಂಡೆ ಯವರು ರಿಬ್ಬನ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮುಖಾಂತರ ಮಾಡಿದರು.ಹಾಗೂ ಹಳಿಯಾಳ ಬೆಳೆಯುತ್ತಿರುವ ನಗರವಾಗಿದ್ದು ಈ ರೀತಿಯ ಅಂಗಡಿಗಳ ಅವಶ್ಯಕತೆಯಿದೆ ಈ ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ಜನರಿಗೆ ಬೇಕಾದ ವಸ್ತುಗಳು ಸುಲಭವಾಗಿ ಸರಿಯಾದ ಬೆಲೆಯಲ್ಲಿ ಸಿಗುವಂತಾಗಲಿ ಎಂದು ಹಾರೈಸಿದರು. … [Read more...] about ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟ್ ಆರಂಭ
ಹಳಿಯಾಳ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರ
ಹಳಿಯಾಳದಲ್ಲಿ ದಿನಾಂಕ 26-02-2022 ರಂದು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಇವರ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಲಯನ್ ಎಸ್ ಎಲ್ ಘೋಟ್ನೆಕರ್ ಹಾಗೂ ತಜ್ಞ ವೈದ್ಯರಾದ ಲಯನ್ ನಿತೇಶ್ ಜೈನ್ ಹಾಗೂ ವೈದ್ಯರಾದ ದೀಪಕ್ ಕಲ್ಮಠ ಇವರು ಭಾಗವಹಿಸಿದ್ದರು.ಅತಿಥಿಗಳಾಗಿ ಲಯನ್ ಮಹಾಂತೇಶ ಹಿರೇಮಠ ಜೋನ ಚೇರ ಪರ್ಸನ್ ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಜನರು … [Read more...] about ಹಳಿಯಾಳ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರ
Haliyal Movies as on 25/2/2022
Basavaraj TheatreEk Love Ya12 pm3 pm6 pm … [Read more...] about Haliyal Movies as on 25/2/2022
ರಕ್ತದಾನದ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ.
ಹಳಿಯಾಳ : ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನೋತ್ಸವ ಅಂಗವಾಗಿ ಪ್ರಾಕ್ಸಿನ್ ಟೆಕ್ ಪ್ರೈವೇಟ್ ಲಿಮಿಟೆಡನ ಕಚೇರಿಯಲ್ಲಿ ರಕ್ತದಾನ ಶಿಬಿರ ನೆರವೇರಿತು.ಶಾಸಕ ಆರ್ ವಿ ದೇಶಪಾಂಡೆ ರವರು ದೀಪ ಬೆಳಗಿಸುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತ ದಾನ ಶ್ರೇಷ್ಠದಾನವಾಗಿದೆ ಹೀಗೇ ಎಲ್ಲರೂ ಮುಂದೆ ಬಂದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲಿ ಅದಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತದೆ ಎಂದರು.ಪ್ರಾಕ್ಸಿನ್ ಕಂಪನಿಯ ಮಾಲಕ ನಾರಾಯಣ ಠೋಸೂರ … [Read more...] about ರಕ್ತದಾನದ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ.