• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವರಾರು? ಜಿಲ್ಲಾಧಿಕಾರಿಗಳೇ?

March 4, 2022 by manjunath maadaar Leave a Comment

 ಹಳಿಯಾಳದ ಮರಾಠ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ  ಕಬ್ಬು ಬೆಳೆಗಾರರ ಸಂಘದವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಜಿಲ್ಲಾಧ್ಯಕ್ಷರಾದ ಸಂದೀಪಕುಮಾರ ಬೋಬಾಟಿ ಮಾತನಾಡಿ 2020 - 21 ನೇ ಸಾಲಿನಲ್ಲಿ ಹಳಿಯಾಳದ  ಸಕ್ಕರೆ ಕಾರ್ಖಾನೆಯು 10 ಲಕ್ಷಕ್ಕೂ ಹೆಚ್ಚು ಟನ್  ಕಬ್ಬು  ನುರಿಸಿದ್ದನ್ನು ನಾವು ಸ್ವಾಗತ  ಮಾಡುತ್ತೇವೆ.ಆದರೆ ಇನ್ನೂ  ಸ್ಥಳೀಯವಾಗಿ ಸುಮಾರು 60% ಶೇಕಡಾದಷ್ಟು ಕಬ್ಬು  ಉಳಿದಿದೆ ಯಾವ ಕಾರಣಕ್ಕಾಗಿ ಈ ವಿಳಂಬ  … [Read more...] about ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವರಾರು? ಜಿಲ್ಲಾಧಿಕಾರಿಗಳೇ?

ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟ್ ಆರಂಭ

March 2, 2022 by manjunath maadaar Leave a Comment

ಹಳಿಯಾಳ ನಗರದಲ್ಲಿ ದಿನಾಕ 27-02-2022 ರಂದು ಬಾಬುರಾವ ಕಾಂಪ್ಲೆಕ್ಸ್ ನಲ್ಲಿ ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟನ್ನು ಶಾಸಕರಾದ ಆರ್. ವಿ. ದೇಶಪಾಂಡೆ ಯವರು ರಿಬ್ಬನ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮುಖಾಂತರ ಮಾಡಿದರು.ಹಾಗೂ ಹಳಿಯಾಳ ಬೆಳೆಯುತ್ತಿರುವ ನಗರವಾಗಿದ್ದು ಈ ರೀತಿಯ ಅಂಗಡಿಗಳ ಅವಶ್ಯಕತೆಯಿದೆ ಈ ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ಜನರಿಗೆ ಬೇಕಾದ ವಸ್ತುಗಳು ಸುಲಭವಾಗಿ ಸರಿಯಾದ ಬೆಲೆಯಲ್ಲಿ ಸಿಗುವಂತಾಗಲಿ ಎಂದು ಹಾರೈಸಿದರು. … [Read more...] about ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟ್ ಆರಂಭ

ಹಳಿಯಾಳ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರ

February 27, 2022 by manjunath maadaar Leave a Comment

ಹಳಿಯಾಳದಲ್ಲಿ ದಿನಾಂಕ 26-02-2022 ರಂದು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಇವರ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಲಯನ್ ಎಸ್ ಎಲ್ ಘೋಟ್ನೆಕರ್ ಹಾಗೂ ತಜ್ಞ ವೈದ್ಯರಾದ ಲಯನ್ ನಿತೇಶ್ ಜೈನ್ ಹಾಗೂ ವೈದ್ಯರಾದ ದೀಪಕ್ ಕಲ್ಮಠ ಇವರು ಭಾಗವಹಿಸಿದ್ದರು.ಅತಿಥಿಗಳಾಗಿ ಲಯನ್ ಮಹಾಂತೇಶ ಹಿರೇಮಠ ಜೋನ ಚೇರ ಪರ್ಸನ್ ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಜನರು … [Read more...] about ಹಳಿಯಾಳ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರ

Haliyal Movies as on 25/2/2022

February 25, 2022 by Sachin Hegde Leave a Comment

Basavaraj TheatreEk Love Ya12 pm3 pm6 pm … [Read more...] about Haliyal Movies as on 25/2/2022

ರಕ್ತದಾನದ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ.

February 20, 2022 by manjunath maadaar Leave a Comment

  ಹಳಿಯಾಳ : ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನೋತ್ಸವ ಅಂಗವಾಗಿ ಪ್ರಾಕ್ಸಿನ್ ಟೆಕ್ ಪ್ರೈವೇಟ್ ಲಿಮಿಟೆಡನ ಕಚೇರಿಯಲ್ಲಿ ರಕ್ತದಾನ ಶಿಬಿರ ನೆರವೇರಿತು.ಶಾಸಕ ಆರ್ ವಿ ದೇಶಪಾಂಡೆ ರವರು ದೀಪ ಬೆಳಗಿಸುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತ ದಾನ ಶ್ರೇಷ್ಠದಾನವಾಗಿದೆ ಹೀಗೇ ಎಲ್ಲರೂ ಮುಂದೆ ಬಂದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲಿ ಅದಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತದೆ ಎಂದರು.ಪ್ರಾಕ್ಸಿನ್ ಕಂಪನಿಯ ಮಾಲಕ ನಾರಾಯಣ ಠೋಸೂರ … [Read more...] about ರಕ್ತದಾನದ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar