ಹಳಿಯಾಳ:- ಇತಿಹಾಸದಲ್ಲೇ ಕಂಡು ಕೆಳರಿಯದ ಜಲಪ್ರವಾಹಕ್ಕೆ ಅರ್ಧಕ್ಕೂ ಹೆಚ್ಚು ರಾಜ್ಯ ತತ್ತರಿಸಿದೆ ಅದರಲ್ಲೂ ಉತ್ತರ ಕನ್ನಡ ಜಿಲ್ಲೆ 2 ರಿಂದ 3 ಬಾರಿ ಪ್ರವಾಹಕ್ಕೆ ತುತ್ತಾಗಿರುವ ಕಾರಣ ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ ತಕ್ಷಣ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ವರುಣ ದೇವನ ಅವಕೃಪೆಯಿಂದ … [Read more...] about ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಿ – ಎಸ್.ಎಲ್.ಘೋಟ್ನೇಕರ ಆಗ್ರಹ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಜನರ ಆಕ್ಷೇಪಣೆ, ಅಭಿಪ್ರಾಯ ಸಂಗ್ರಹಿಸಿದ ಹಳಿಯಾಳದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಿದರೇ ಊಗ್ರ ಪ್ರತಿಭಟನೆ.
ಹಳಿಯಾಳ:- ಹಳಿಯಾಳದಲ್ಲಿ ಬಹುಕೋಟಿ ಮೊತ್ತದ ಒಳ ಚರಂಡಿ ಕಾಮಗಾರಿ ಪ್ರಾರಂಭಿಸುವ ಮೊದಲು ಸಾರ್ವಜನೀಕರಿಂದ ಆಕ್ಷೇಪಣೆ, ಅಭಿಪ್ರಾಯ, ಅಹವಾಲುಗಳನ್ನು ಆಲಿಸದೆ ಸಾರ್ವಜನೀಕರಿಗೆ ವಿರುದ್ದವಾಗಿ ಕಾಮಗಾರಿ ಪ್ರಾರಂಭಿಸಿದಲ್ಲಿ ಸಾರ್ವಜನೀಕರೊಂದಿಗೆ ಸೇರಿ ಹಳಿಯಾಳ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಳಿಯಾಳ ಬಿಜೆಪಿ ಘಟಕವು ಖಡಕ್ ಎಚ್ಚರಿಕೆಯನ್ನು ನೀಡಿದೆ. ಹಳಿಯಾಳ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ನೇತೃತ್ವದಲ್ಲಿ ಪದಾಧಿಕಾರಿಗಳು, … [Read more...] about ಜನರ ಆಕ್ಷೇಪಣೆ, ಅಭಿಪ್ರಾಯ ಸಂಗ್ರಹಿಸಿದ ಹಳಿಯಾಳದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಿದರೇ ಊಗ್ರ ಪ್ರತಿಭಟನೆ.
ಜನಸ್ನೇಹಿ ದಕ್ಷ ಪೋಲಿಸ್ ಅಧಿಕಾರಿ ಪಿಎಸ್ ಐ ಆನಂದಮೂರ್ತಿ.
ಹಳಿಯಾಳ :- ಕಾರವಾರ, ಗೋಕರ್ಣ, ಹೊನ್ನಾವರ ಠಾಣೆಗಳಲ್ಲಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಶಹಬ್ಬಾಸಗಿರಿ ಪಡೆದು ಹಳಿಯಾಳ ಠಾಣೆಯಲ್ಲಿ ಕೂಡ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಕುಮಟಾ ಠಾಣೆಗೆ ವರ್ಗಾವಣೆಯಾಗಿರುವ ಸನ್ನಡತೆಯ ದಕ್ಷ ಅಧಿಕಾರಿ ಪಿಎಸ್ಐ ಆನಂದಮೂರ್ತಿ .ಸಿ ಯವರ ಕುರಿತು ಕಿರು ಲೇಖನ. ಮೂಲತಃ ಚಾಮರಾಜನಗರ ಗುಂಡ್ಲುಪೇಟೆಯವರಾದ ಆನಂದಮೂರ್ತಿಯವರು 2007ರಲ್ಲಿ ಪೋಲಿಸ್ ಇಲಾಖೆಗೆ ಸೇರ್ಪಡೆಯಾಗಿದ್ದು ಮೊದಲು ಕಾಯ್ದಿಟ್ಟ ಪೋಲಿಸ್ ಪಡೆ(ರಿಸರ್ವ … [Read more...] about ಜನಸ್ನೇಹಿ ದಕ್ಷ ಪೋಲಿಸ್ ಅಧಿಕಾರಿ ಪಿಎಸ್ ಐ ಆನಂದಮೂರ್ತಿ.
ಎಸ್.ಎಲ್.ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಸಾಧನೆ
ಹಳಿಯಾಳ:- ಆಲ್ ಇಂಡಿಯಾ ಡ್ರ್ಯಾಗನ್ ಕರಾಟೆ ಅಸೋಶಿಯನ್ ರವರು ನಡೆಸಿದ “ಬೆಲ್ಟಾ” ಪರೀಕ್ಷೆಯಲ್ಲಿ ಹಳಿಯಾಳದ ಛತ್ರಪತಿ ಶಿವಾಜಿ ಶಿಕ್ಷಣ ಸಂಸ್ಥೆಯ ಎಸ್.ಎಲ್.ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆಯ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿದ್ದು, ನವೆಂಬರ್ ತಿಂಗಳ ದಿ.24 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಸಂಸ್ಥಾಪಕರಾಗಿರುವ ವಿಧಾನ ಪರಿಷತ್ … [Read more...] about ಎಸ್.ಎಲ್.ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಸಾಧನೆ
ಗೋ ಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಿಂದೂ ಜನಜಾಗೃತಿ ಸಮೀತಿ ಆಗ್ರಹ.
ಹಳಿಯಾಳ:- 2010 ರಲ್ಲಿ ಆಗಿನ ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ (ಕರ್ನಾಟಕ ಪ್ರಿವೆನಷನ್ ಆಫ್ ಕವ್ ಸ್ಲಾಟರ್ ಮತ್ತು ಪ್ರಿವೆನಷನ್(ಅಮೆಂಡಮೆಂಟ್) ಬಿಲ್ 2010 ಕಾನೂನು ಜಾರಿಗೊಳಿಸಿತ್ತು ಬಳಿಕ ಇದನ್ನು ಕಾಂಗ್ರೇಸ್ ಸರ್ಕಾರ ರದ್ದುಗೊಳಿಸಿತ್ತು ಆದರೇ ಪುನಃ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಗೋ ಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಿಂದೂ ಜನಜಾಗೃತಿ ಸಮೀತಿ ಆಗ್ರಹಿಸಿದೆ. ಮಂಗಳವಾರ … [Read more...] about ಗೋ ಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಿಂದೂ ಜನಜಾಗೃತಿ ಸಮೀತಿ ಆಗ್ರಹ.



