ಉತ್ತರ ಕನ್ನಡ ಜಿಲ್ಲೆ ಹಳಿಯಾಳ : ನಾನು ಮತ್ತು ನನ್ನ ಸ್ನೇಹಿತರು ಮಾರಾಠಾ ಸಮಾಜಕ್ಕಾಗಿ ನಡೆಸಿದ ಹೋರಾಟ ಯಶಸ್ವಿಯಾಗಿ ಒಂದು ಹಂತಕ್ಕೆ ಬಂದು ಮುಟ್ಟಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಳಿಯಾಳ ತಾಲೂಕಿನಲ್ಲಿ ಮರಾಠಾ ಸಮಾಜದ ಶಿವಾಜಿ ಮಹಾರಾಜರ ಹೆಸರಿನಲ್ಲಿ ವಿವಿಧ ಬೋಗಸ್ ಸಂಘಟನೆಗಳ ಹುಟ್ಟುಹಾಕಿ ಅನುದಾನ ಮಂಜೂರು ಮಾಡಿಕೊಂಡು ದುರ್ಬಳಕೆ ಮಾಡಿಕೊಂಡ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿದೆ.ತಾಲೂಕಿನ ಎಲ್ಲ ಮರಾಠರು ಪಕ್ಷಭೇದ ಮರೆತು ಈ … [Read more...] about ಕೆಕೆಎಂಪಿ ರಾಜ್ಯ ಉಪಾಧ್ಯಕ್ಷ ನಾಗೇಂದ್ರ ಜೀವೋಜಿ ಅವರಿಂದ ಎಮ್. ಎಲ್. ಸಿ. ಎಸ್. ಎಲ್. ಘೋಟ್ನೆಕರ್ ರವರಿಗೆ ಸವಾಲ್.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಿಂದಿ ದಿವಸ ವಿರೋಧಿಸಿ ಜಯ ಕರ್ನಾಟಕ ಸಂಘದಿಂದ ಮನವಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 14-09-2021 ರಂದು ಹಿಂದಿ ದಿವಸನ್ನು ವಿರೋಧಿಸಿ ಜಯಕರ್ನಾಟಕ ಸಂಘದ ಹಳಿಯಾಳ ತಾಲೂಕ ಘಟಕ, ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರರಾದ ಬಿ. ವಿ. ರತ್ನಾಕರ ರವರ ಮೂಲಕ ತಮ್ಮ ಮನವಿ ಪತ್ರವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಯವರಿಗೆ ರವಾನಿಸಿದರು.ಈ ಸಂದರ್ಬದಲ್ಲಿ ತಾ ಅದ್ಯಕ್ಷರಾದ ಅಮರನಾಥ ಪಳನೀಸ್ವಾಮಿ ತಾ ಪ್ರ ಕಾರ್ಯದರ್ಶಿ ಮಹೇಶ ಹುಲಕೋಪ್ಪ, ಪರಶುರಾಮ ಶಾಹಪೂರಕರ, ಖಜಾಂಚಿ ದಯಾನಂದ … [Read more...] about ಹಿಂದಿ ದಿವಸ ವಿರೋಧಿಸಿ ಜಯ ಕರ್ನಾಟಕ ಸಂಘದಿಂದ ಮನವಿ
ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕ. ರ. ವೇ ಪ್ರತಿಭಟನೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 14-09-2021 ರಂದು ಎಲ್ಲ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನು ಕೊಡುವಂತೆ ಒತ್ತಾಯಿಸಿ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಅಂಚೆ ಕಛೇರಿ ಗೆ ತೆರಳಿ ಪ್ರತಿಭಟಿಸಿ ಆಗ್ರಹಪತ್ರ ನೀಡಲಾಯಿತು.ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ನೀಡದಿರುವುದು, ಹಿಂದಿ ಭಾಷೆಯಲ್ಲಿ ಮಾತನಾಡುವಂತೆ … [Read more...] about ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕ. ರ. ವೇ ಪ್ರತಿಭಟನೆ
ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರಿಗೇ ನೀಡುವಂತೆ ಮನವಿ
ಹಳಿಯಾಳ :ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ, ಪುರಸಭೆಯ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೇ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಲಿಖಿತ ಮೌಖಿಕವಾಗಿ ಕೇಳಿಕೊಂಡರೂ ಯಾವುದೇ ಕ್ರಮ ಕೈಗೊಳ್ಳದೆ ಹೊರಗಿನವರಿಗೇ ಕಾಮಗಾರಿ ಟೆಂಡರ ನೀಡುವುದು ಮುಂದುವರೆದಿದೆ.ಹೀಗೇ ಮುಂದುವರಿದರೆ ಸಂಘದ ಸದಸ್ಯರೆಲ್ಲರೂ ಸೇರಿ ಪುರಸಭೆಯ ಮುಂದೆ ಧರಣಿ ಮಾಡಬೇಕಾಗುತ್ತದೆ. ಏಕೆಂದರೆ ನಮಗೆ ಬೇರೇ ಊರು, ಹೊರ ರಾಜ್ಯಗಳಲ್ಲಿ ಟೆಂಡರ ಹಾಕಲು … [Read more...] about ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರಿಗೇ ನೀಡುವಂತೆ ಮನವಿ
ಕರ್ನಾಟಕ ಹೋರಾಟ ಸಮಿತಿಯಿಂದ ಹಳಿಯಾಳ ತಹಶೀಲ್ದಾರಗೆ ಮನವಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಹಾಗೂ ತಾಲೂಕಿನ ಹಲವು ಕಡೆ ಮಟ್ಕಾ ಓಸಿ, ಹಾಗೂ ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಿರುತ್ತದೆ. ಇಸ್ಪೀಟ್ ಜೂಜಾಟದಿಂದ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಓಪನ್ ಮತ್ತು ಕ್ಲೋಸ್ನ ನಂಬರ್ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಮಟ್ಕಾ ದಂಧೆಯ ಹೆಟೈಕ್ ಬುಕ್ಕಿಗಳು ಬೇರೂರಿದ್ದಾರೆ ಜನರು ದುಡಿದ ಹಣವನ್ನೆಲ್ಲ ಇದಕ್ಕೆ ಸುರಿದು ಈ ಚಟದಿಂದ ಹೊರಬರಲಾಗದೆ ಸಾಲ ಮಾಡಿಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. … [Read more...] about ಕರ್ನಾಟಕ ಹೋರಾಟ ಸಮಿತಿಯಿಂದ ಹಳಿಯಾಳ ತಹಶೀಲ್ದಾರಗೆ ಮನವಿ