ಹಳಿಯಾಳ:- ಪಟ್ಟಣದಲ್ಲಿ ದುರ್ಗಾದೌಡ ವೀರಕ್ತ ಮಠಕ್ಕೆ ತಲುಪುವ ಮೂಲಕ 5 ನೇ ದಿನದ ದುರ್ಗಾದೌಡ ಯಶಸ್ವಿಯಾಗಿದೆ. ದುರ್ಗಾದೌಡನಲ್ಲಿ ಗಾಂಧಿ ಜಯಂತಿ ಅಂಗವಾಗಿ ಹೆಚ್ಚಿನ ಮಕ್ಕಳು ಮಾಹಾತ್ಮಾ ಗಾಂಧೀಜಿಯವರ ಛದ್ಮವೇಷದಲ್ಲಿ ಕಂಡಿದ್ದು ವಿಶೇಷವಾಗಿತ್ತು. ಅಲ್ಲದೇ ಮಿಕ್ಸರ್, ಗ್ರಾಂಡರ್ ಯಾಂತ್ರಿಕೃತ ಮಶೀನರಿಗಳ ಈ ಕಾಲದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮನೆಯಲ್ಲಿ ಒಟ್ಟೂಗೂಡಿ ಅಕ್ಕಿ ಹಿಟ್ಟು ಮಾಡುವುದು, ಭತ್ತ ಕುಟ್ಟುವ ಛದ್ಮವೇಷಗಳಲ್ಲಿ ಮಕ್ಕಳು ಹಳೆ … [Read more...] about ದುರ್ಗಾದೌಡನಲ್ಲಿ ಗಮನ ಸೆಳೆಯುತ್ತಿರುವ ವಿವಿಧ ಧಾರ್ಮಿಕ ರೂಪಕಗಳು, ಮಕ್ಕಳ ಛದ್ಮವೇಷಗಳು.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಗಾಂಧಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹಳಿಯಾಳ:- ಹಳಿಯಾಳದ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಯುವ ರೆಡಕ್ರಾಸ್ ಘಟಕ, ಎನ್.ಸಿಸಿ, ಎನ್.ಎಸ್.ಎಸ್, ಕ್ರೀಡಾ ಸ್ಕೌಟ್,- ಗೈಡ್ಸ್, ಐಕ್ಯೂಎಸ್ಸಿ ಪಂಡಿತ ಸರ್ಕಾರಿ ಆಸ್ಪತ್ರೆ, ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ಆಸ್ಪತ್ರೆ ಹಳಿಯಾಳ ಹಾಗೂ ವಿಆರ್ಡಿಎಮ್ ಟ್ರಸ್ಟ್ ಹಳಿಯಾಳದವರ ಸಂಯುಕ್ತಾಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ 40 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾಲೇಜಿ … [Read more...] about ಗಾಂಧಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ತಹಶೀಲ್ದಾರ ಕಚೇರಿ ಎದುರು ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯ.
ಜೋಯಿಡಾ -ಜೋಯಿಡಾ ತಾಲೂಕಿನ ತಹಶಿಲ್ದಾರರ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು, ತಹಶಿಲ್ದಾರರ ಸಂಜಯ ಕಾಂಬಳೆ ಗಾಂಧೀಜಿ ಯವರ ಭಾವಚಿತ್ರ ಕ್ಕೆ ಪೂಜೆ ಮಾಡಿ ನಮಸ್ಕರಿಸಿದರು.ನಂತರ ಮಾತನಾಡಿದ ಅವರು ಗಾಂಧಿಯವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಹೋರಾಡಿದ ಮಹಾನ್ ವ್ಯಕ್ತಿ, ಅವರ ಜನ್ಮದಿನದಂದು ಅವರು ಹೇಳಿದ ಕೆಲ ಮಾತುಗಳನ್ನು ನಾವು ಪಾಲಿಸೋಣ ,ಸ್ವಚ್ಚ ಭಾರತ ಅವರ ಕನಸಾಗಿತ್ತು, ಆದ್ದರಿಂದ ನಾವು ನಮ್ಮ ಸುತ್ತಮುತ್ತ ಸ್ವಚ್ಚತಾ ಕಾರ್ಯ ಮಾಡೋಣ ಎಂದರು.ಈ ಸಂದರ್ಭದಲ್ಲಿ … [Read more...] about ತಹಶೀಲ್ದಾರ ಕಚೇರಿ ಎದುರು ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯ.
ಹಳಿಯಾಳ ತಾಲೂಕಿನ ಮುರ್ಕವಾಡ ಹಾಗೂ ತೇರಗಾಂವ ಗ್ರಾಮದಲ್ಲಿ ದುರ್ಗಾದೌಡ ಆಚರಣೆ.
ಹಳಿಯಾಳ:- ನವರಾತ್ರಿ ಉತ್ಸವವನ್ನು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ಶ್ರೀ ದುರ್ಗಾಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ-ವಿಶೇಷ ಪೂಜೆ ಪುನಸ್ಕಾರ, ಕೀರ್ತನೆ, ಭಜನೆ, ಪುರಾಣ ವಾಚನ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಕಾರ್ಯಕ್ರಮವನ್ನು ಅತ್ಯಂತ ಶೃದ್ದಾಭಕ್ತಿ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ತೇರಗಾಂವದಲ್ಲಿ :- ತಾಲೂಕಿನ ತೇರಗಾಂವ ಗ್ರಾಮದಲ್ಲಿ ನವರಾತ್ರಿ ಉತ್ಸವದಲ್ಲಿ ಕಳೆದ 5 ವರ್ಷಗಳಿಂದ ದುರ್ಗಾಮಾತೇಯ ಮೂರ್ತಿ ಪ್ರತಿಷ್ಠಾಪಿಸಿ ದಸರಾ … [Read more...] about ಹಳಿಯಾಳ ತಾಲೂಕಿನ ಮುರ್ಕವಾಡ ಹಾಗೂ ತೇರಗಾಂವ ಗ್ರಾಮದಲ್ಲಿ ದುರ್ಗಾದೌಡ ಆಚರಣೆ.
ಅರ್ಲವಾಡ ಗ್ರಾಮದಲ್ಲೂ ಇದೇ ಪ್ರಥಮ ಬಾರಿಗೆ ಆರಂಭವಾದ ದುರ್ಗಾದೌಡ
ಹಳಿಯಾಳ:- ನವರಾತ್ರಿ ಉತ್ಸವದ ಅಂಗವಾಗಿ ತಾಲೂಕಿನ ಅರ್ಲವಾಡ ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ಗ್ರಾಮಸ್ಥರು ಸಾರ್ವಜನೀಕ ಶ್ರೀ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಅಲ್ಲದೇ ಪ್ರಥಮ ಬಾರಿಗೆ ದುರ್ಗಾದೌಡನ್ನು ಪ್ರಾರಂಭಿಸುವ ಮೂಲಕ ವಿಜೃಂಭಣೆಯಿಂದ ನವರಾತ್ರಿ ಉತ್ಸವ ಆಚರಿಸುತ್ತಿದ್ದಾರೆ. ಹಳಿಯಾಳ ಪಟ್ಟಣದಲ್ಲಿ ನಡೆಯುವ ದುರ್ಗಾದೌಡ ಕಾರ್ಯಕ್ರಮದಿಂದ ಪ್ರೇರಿಪಿತರಾದ ದಕ್ಷಿಣ ಭಾರತದ ಏಕೈಕ ಸೂರ್ಯನಾರಾಯಣ ದೇವಸ್ಥಾನ ಹೊಂದಿರುವ ಹಳಿಯಾಳ ತಾಲೂಕಿನ ಅರ್ಲವಾಡ … [Read more...] about ಅರ್ಲವಾಡ ಗ್ರಾಮದಲ್ಲೂ ಇದೇ ಪ್ರಥಮ ಬಾರಿಗೆ ಆರಂಭವಾದ ದುರ್ಗಾದೌಡ




