ಹಳಿಯಾಳ:- ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯು ಯಾವುದೇ ಜಾತಿ, ಧರ್ಮವನ್ನು ಪರಿಗಣಿಸದೆ ಇದುವರೆಗೂ ಸಾವಿರಾರು ನಿರುದ್ಯೋಗಿ ಯುವಕ/ಯುವತಿಯರಿಗೆ ಹಾಗೂ ಶಾಲೆ ತೊರೆದವರಿಗೆ ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ ಎಂದು ಹಳಿಯಾಳ ಶಾಸಕರು ಮತ್ತು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಹೇಳಿದರು. ಭಾನುವಾರ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ ಉದ್ಯೋಗ ತರಬೇತಿ … [Read more...] about ಕೆನರಾ ಬ್ಯಾಂಕ್ ದೇಶಪಾಂಡೆ ಆರಸೆಟ್ ಸಂಸ್ಥೆಯು ಸ್ವಾವಲಂಬಿಗಳಾಗಿ ಬದುಕಲು ಯುವಕರಿಗೆ ದಾರಿ ಮಾಡಿಕೊಟ್ಟಿದೆ- ಶಾಸಕ ಆರ್ ವಿ ದೇಶಪಾಂಡೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ದೇಶಪಾಂಡೆ ಆರ್ ಸೆಟನಲ್ಲಿ ರಕ್ತದಾನ ಶಿಬಿರ
ಹಳಿಯಾಳ :- ಇನ್ನೊಬ್ಬರ ಜೀವ ಉಳಿಸಲು ಯಾವುದೇ ಪ್ರತಿಫಲಾಕ್ಷೇ ಇಲ್ಲದೇ ರಕ್ತದಾನ ಮಾಡದಬೇಕೆಂದು ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರದ ವೈದ್ಯರಾದ ಡಾ. ಪ್ರಭು ಅಭಿಪ್ರಾಯ ಪಟ್ಟರು. ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಲ್ಲಿ ಸ್ವತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ವೈಧ್ಯಕೀಯ ಕ್ಷೇತ್ರ ತುಂಬಾ ಮುಂದೆವರೆದಿದ್ದು, ಒಂದು ಯುನಿಟ್ ರಕ್ತದಾನದಿಂದ … [Read more...] about ದೇಶಪಾಂಡೆ ಆರ್ ಸೆಟನಲ್ಲಿ ರಕ್ತದಾನ ಶಿಬಿರ
ಶಾಂತವಾಗಿ ಹರಿಯುತ್ತಿವೆ ಪ್ರವಾಹ ಸೃಸ್ಟಿಸಿದ್ದ ಹಳಿಯಾಳದ ಹಳ್ಳಗಳು.
ಹಳಿಯಾಳ:- ಭಾರಿ ಮಳೆಗೆ ಪ್ರವಾಹ ಸೃಷ್ಠಿಸಿದ್ದ ಹಳಿಯಾಳದ ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಹಳ್ಳಗಳು ಶಾಂತವಾಗಿ ಹರಿಯುತ್ತಿದ್ದು, ನದಿ ಪಾತ್ರದ ರೈತರು ಹೊಲಗಳ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. 8 ದಿನಗಳ ಕಾಲ ಹಳಿಯಾಳ-ಖಾನಾಪುರ-ಅಳ್ನಾವರ ಭಾಗದಲ್ಲಿ ಸುರಿದ ದಾಖಲೆಯ ಮಳೆಗೆ ಹಳಿಯಾಳದ ದುಸಗಿ, ಮಂಗಳವಾಡ, ಯಡೋಗಾ, ಕೆಸರೊಳ್ಳಿ, ಹಂಪಿನಹೊಳಿ, ಮುಗದಕೊಪ್ಪ ಹಳ್ಳಗಳಲ್ಲಿ ಪ್ರವಾಹ ಸೃಷ್ಠಿಯಾಗಿ ಸುತ್ತಲು ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ … [Read more...] about ಶಾಂತವಾಗಿ ಹರಿಯುತ್ತಿವೆ ಪ್ರವಾಹ ಸೃಸ್ಟಿಸಿದ್ದ ಹಳಿಯಾಳದ ಹಳ್ಳಗಳು.
ಜಯ ಕರ್ನಾಟಕ ಸಂಘಟನೆಯಿಂದ ನೆರೆಪಿಡಿತರಿಗೆ ನೆರವು
ಹಳಿಯಾಳ:- ನೆರೆ ಪಿಡಿತ ಹಳಿಯಾಳದ ಹಲವು ಗ್ರಾಮಗಳ ಸಂತ್ರಸ್ಥರಿಗೆ ಜಯ ಕರ್ನಾಟಕ ಸಂಘಟನೆ ರಾಜ್ಯ ಘಟಕದವರು ಶನಿವಾರ ಅವಶ್ಯಕ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಒಂದು ಕಂಟೆನರ್ ವಾಹನದಲ್ಲಿ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ರಾಜಧಾನಿ ಬೆಂಗಳೂರಿನಿಂದ ಹೊತ್ತು ತಂದ ಜಯ ಕರ್ನಾಟಕ ಸಂಘಟನೆಯ ರಾಜ್ಯ ತಂಡವು ಹಳಿಯಾಳ ತಾಲೂಕಾ ಹಾಗೂ ಜಿಲ್ಲಾ ಘಟಕದ ಸಹಕಾರದೊಂದಿಗೆ ಶನಿವಾರ ನೆರೆ ಸಂತ್ರಸ್ತರ ಬಳಿಗೆ ತೆರಳಿ ತಲುಪಿಸಿದರು. ಈ ಸಂದರ್ಭದಲ್ಲಿ ರಾಜ್ಯ ಘಟಕದ … [Read more...] about ಜಯ ಕರ್ನಾಟಕ ಸಂಘಟನೆಯಿಂದ ನೆರೆಪಿಡಿತರಿಗೆ ನೆರವು
ಎಸ್,ಎಸ್,ಎಲ್,ಸಿ ಅಲ್ಲಿ ಜೋಯಿಡಾ ಟಾಪರ್ ಗೆ ಲ್ಯಾಪ್ಟಾಪ್ ವಿತರಣೆ
ಜೋಯಿಡಾ ತಾಲೂಕಿನಲ್ಲಿ ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷೇಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ದಿನದಂದು ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿ ಲ್ಯಾಪ್ಟಾಪ್ ವಿತರಿಸಲಾಯಿತು. ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ದಯಾನಂದ ಉಪಾಧ್ಯ (95,68) ಹಾಗೂ ಗಿರೀಜಾ ಗಾಂವ್ಕರ (93.44) ಇವರಿಗೆ ಸಹಾಯಧನ ನೀಡಿ ಲ್ಯಾಪ್ಟಾಪ್ ನೀಡಲಾಯಿತು. ಈ ಸಂಧರ್ಭದಲ್ಲಿಜಿ.ಪಂ. ಸದಸ್ಯ … [Read more...] about ಎಸ್,ಎಸ್,ಎಲ್,ಸಿ ಅಲ್ಲಿ ಜೋಯಿಡಾ ಟಾಪರ್ ಗೆ ಲ್ಯಾಪ್ಟಾಪ್ ವಿತರಣೆ




