… [Read more...] about ಮಾಜಿ ಶಾಸಕ ಉಮೇಶ ಭಟ್ ನಿಧನಕ್ಕೆ ಶಾಸಕ ಆರ್ ವಿ ದೇಶಪಾಂಡೆ ಸಂತಾಪ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು
ಜೋಯಿಡಾ ;ತಾಲೂಕಿನ ಯುವ ಬ್ರೀಗೆಡ್ ಕಾರ್ಯಕರ್ತರು ಗಣೇಶ ಹೆಗಡೆ ನೇತ್ರತ್ವದಲ್ಲಿ ಕಾರವಾರ ಹಾಗೂ ಜೋಯಿಡಾ ತಾಲೂಕಿನ ಗಂಜಿಕೇಂದ್ರದ ನಿರಾಶ್ರಿತರಾದ ನೂರಾರು ಕುಟುಂಬಕ್ಕೆ ಹೊದಿಕೆ, ಉಡುಗೆಯ ವಸ್ತ್ರ, ಹಾಗೂ ನಿತ್ಯ ಬಳಕೆಯ ತಿನಿಸುಗಳನ್ನು ನೀಡುವ ಮೂಲಕ ನೆರವಾಗಿ ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ನೀಡಿದ್ದಾರೆ. ಕಾಳಿ ಹಿನ್ನಿರಿನ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದ ಕಾರವಾರ ತಾಲೂಕಿನ ಮಲ್ಲಾಪುರ, ವಿರ್ಜೆ, ಬೋಳೆ, ಕುನ್ನಿಪೇಟೆ, … [Read more...] about ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು
ತೆರಗಾಂವ-ಮಂಗಳವಾಡ ಗ್ರಾಮ ಮಧ್ಯದ ಬಾಂದಾರಗೆ ಹಾನಿ.
ಹಳಿಯಾಳ :- ಭಾರಿ ಮಳೆಯಿಂದ ಹಳಿಯಾಳದ ಹಳ್ಳಗಳಲ್ಲಿ ಉಂಟಾದ ಪ್ರವಾಹದಲ್ಲಿ ಮಂಗಳವಾಡ-ತೇರಗಾಂವ ಗ್ರಾಮ ಮಧ್ಯದ ಬಾಂದಾರನ ಪಕ್ಕದ ಮಣ್ಣು ದೊಡ್ಡ ಪ್ರಮಾಣದಲ್ಲಿ ಕೊಚ್ಚಿಕೊಂಡು ಹೋಗಿ ಹಾನಿ ಸಂಭವಿಸಿದ್ದು ಮುಂದೆ ರೈತರಿಗೆ ನೀರಾವರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ದುಸಗಿ ಮಾರ್ಗವಾಗಿ ಬರುವ ಹಳ್ಳ ತೇರಗಾಂವ ಹಾಗೂ ಮಂಗಳವಾಡ ಮೂಲಕ ಹರಿದು ಹೋಗುತ್ತದೆ ಈ ಮಧ್ಯೆ ತೇರಗಾಂವ ಹಾಗೂ ಮಂಗಳವಾಡ ಮಧ್ಯದಲ್ಲಿ ರೈತ ಸಂಜೀವ ಕರಡಿ ಎನ್ನುವವರ ಹೊಲದ ಹತ್ತಿರ ಹಳ್ಳಕ್ಕೆ ಅಡ್ಡವಾಗಿ … [Read more...] about ತೆರಗಾಂವ-ಮಂಗಳವಾಡ ಗ್ರಾಮ ಮಧ್ಯದ ಬಾಂದಾರಗೆ ಹಾನಿ.
ರಸ್ತೆ ರಿಪೇರಿ ಕಾರ್ಯ ಆರಂಭ- ದುಸಗಿ ಸೇತುವೆ ಸಂಚಾರಕ್ಕೆ ಮುಕ್ತ
ಹಳಿಯಾಳ:- ಹಳಿಯಾಳದಲ್ಲಿ ನಿರಂತರ 8ದಿನಗಳ ಕಾಲ ಸುರಿದ ಭಾರಿ ಮಳೆಗೆ ಹಳ್ಳದಲ್ಲಿ ಉಂಟಾದ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದ ದುಸಗಿ, ಮಂಗಳವಾಡ ಸೇತುವೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ಥಿ ಕಾರ್ಯ ಆರಂಭವಾಗಿದ್ದು ಸದ್ಯ ಹಳಿಯಾಳ-ಅಳ್ನಾವರ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗಾವಿ-ಹಳಿಯಾಳ ರಾಜ್ಯ ಹೆದ್ದಾರಿಯ ದುಸಗಿ ಗ್ರಾಮದ ಬಳಿಯ ಸೇತುವೆಗೆ ತಾಗಿರುವ ರಸ್ತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ 4 ದಿನಗಳ … [Read more...] about ರಸ್ತೆ ರಿಪೇರಿ ಕಾರ್ಯ ಆರಂಭ- ದುಸಗಿ ಸೇತುವೆ ಸಂಚಾರಕ್ಕೆ ಮುಕ್ತ
ಕುಡಿಯುವ ನೀರು ಸರಬರಾಜು ಪೈಪಲೈನ್ ದುರಸ್ತಿ ಕಾರ್ಯ ಆರಂಭ
ಹಳಿಯಾಳ:- ಯಡೋಗಾ ಹಳ್ಳದಲ್ಲಿ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಳಿಯಾಳಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪೈಪಲೈನಗಳ ದುರಸ್ಥಿ ಹಾಗೂ ನೂತನ ಬಲಿಷ್ಠ ಎಮ್ಎಸ್ ಪೈಪಲೈನ್ ಜೋಡಿಸುವ ಕಾರ್ಯ ಆರಂಭವಾಗಿದೆ. 7-8 ದಶಕಗಳ ಅವಧಿಯಲ್ಲೇ ಒಂದು ವಾರಗಳ ಕಾಲ ಹಳಿಯಾಳದಲ್ಲಿ ಸುರಿದ ದಾಖಲೆಯ ಮಳೆಗೆ ಭಾರಿ ಪ್ರವಾಹದಿಂದ ದುಸಗಿ, ಮಂಗಳವಾಡ, ಕೆಸರೊಳ್ಳಿ ಹಾಗೂ ಯಡೋಗಾ ಮೂಲಕ ಹರಿಯುವ ಹಳ್ಳಗಳು ಸೇತುವೆಗಳ ಮೇಲೆ ಹಾಗೂ ಸುತ್ತಲು ನೂರಾರು ಎಕರೆ ಪ್ರದೇಶದಲ್ಲಿ … [Read more...] about ಕುಡಿಯುವ ನೀರು ಸರಬರಾಜು ಪೈಪಲೈನ್ ದುರಸ್ತಿ ಕಾರ್ಯ ಆರಂಭ




