ಹೊನ್ನಾವರ : ತಾಲೂಕಿನ ಕಳಸಿನ ಮೋಟೆಯ ಸಮೀಪ ರೈಲು ಸೇತುವೆಯ ಮೇಲೆ ವ್ಯಕ್ತಿಯೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ . ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಕಬ್ಬಿಣದ ಸಲಾಕೆಗೆ ನೇತಾಡುತ್ತಿ ದ್ದನ್ನು ನೋಡಿ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ದರು ಚಿಕಿತ್ಸೆ ಪಫಲಕಾರಿಯಾಗದೆ ಮೃತ ಪಟ್ಟ ಘಟನೆ ವರದಿಯಾಗಿದೆ .ಮಂಗಳೂರು ಪ್ರೇಮ್ ನಗರದ ಸುನೀಲ್ ಲಾರೆನ್ಸ್ ರೋಡ್ರಿಗಿಸ್ ಮೃತ ಪಟ್ಟವರಾಗಿದ್ದು , ಮಾನಸಿಕವಾಗಿ ಸ್ಥಿಮಿತ … [Read more...] about ರೈಲಿನಿಂದ ಬಿದ್ದು ವ್ಯಕ್ತಿ ಸಾವು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಅವಹೇಳನಕಾರಿ ಪೋಸ್ಟ್ : ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲು
ಹೊನ್ನಾವರ : ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಅವಹೇಳಕಾರಿ ಪೊಸ್ಟ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ .ಕಾರವಾರ ಶಾಸಕಿ ರೂಪಾಲಿ ನಾಯ್ಕ ವಿಧಾನಮಂಡಲದ ಕಾರ್ಯಕಲಾಪದ ಚುಕ್ಕಿ ಪ್ರಶೋತ್ತರ ಅವಧಿಯಲ್ಲಿ ಜಿಲ್ಲೆಯ ಬೇಡಿಕೆಯಾದ ಮಲ್ಟಿಸ್ಪೆಷಾಲಟಿ ಆಸ್ಪತ್ರೆಯ ವಿಷಯವಾಗಿ ಪರಸ್ಪರ ಸಂಭಾಷಣೆಯ ಸಾಮಾಜಿಕ ಜಾಲತಾಣದ ನಮ್ಮಯುಕೆ ಎಂಬ ಖಾತೆಯಲ್ಲಿ ಎ.ಜೆ.ಅಶೋಕ ಎನ್ನುವವರು ಉದ್ರೇಕ ಹಾಗೂ ಪ್ರಚೋದನೆ ರೀತಿಯಲ್ಲಿ ಪ್ರಸಾರ … [Read more...] about ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಅವಹೇಳನಕಾರಿ ಪೋಸ್ಟ್ : ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲು
ಬೇರೆ ಬೇರೆ ತಾಲೂಕಿಗೆ ತೆರಳಿ ಮೊಬೈಲ್ ಕಳ್ಳತನ : ವಿದ್ಯಾರ್ಥಿಗಳು ಪೋಲಿಸ್ ಬಲೆಗೆ
ಹೊನ್ನಾವರ : ಪಟ್ಟಣದ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ಮೊಬೈಲ್ ಅಂಗಡಿಯಲ್ಲಿ ಎಸ್. ಎಸ್. ಎಲ್. ಸಿ ಓದುತ್ತಿರುವ ಬಾಲಕಟು ಮೊಬೈಲ್ ಕದ್ದ ಪ್ರಕರಣ ನಡೆದಿದೆ.ಮೊಬೈಲ್ ಅಂಗಡಿಗೆ ರವಿವಾರದಂದು ಬಂದಿದ್ದ ಇಬ್ಬರು ಹುಡುಗರು ಮೊಬೈಲ್ ಕವರ್ ಕೊಳ್ಳುವ ನೆಪದಲ್ಲಿ ಮಾಲಿಕರಿಗೆ ಗೊತ್ತಾಗದ ರೀತಿಯಲ್ಲಿ ಅಂಗಡಿಯಲ್ಲಿದ್ದ ರಿಯಲ್ ಮಿ ಸಿ - 35 ಮೊಬೈಲ್ ಫೋನ್ ಹಾಗೂ ಡೊಂಗಲ್ ನ್ನು ಕಳವು ಮಾಡಿಕೊಂಡು ಹೋಗಿದ್ದರು, ಮೊಬೈಲ್ ಅಂಗಡಿ ಮಾಲಿಕ ಹಾಡಗೇರಿ … [Read more...] about ಬೇರೆ ಬೇರೆ ತಾಲೂಕಿಗೆ ತೆರಳಿ ಮೊಬೈಲ್ ಕಳ್ಳತನ : ವಿದ್ಯಾರ್ಥಿಗಳು ಪೋಲಿಸ್ ಬಲೆಗೆ
ಮಹಿಳೆಯ ಮೇಲೆ ಹಲ್ಲೆ ಮಾಡಿದ್ದವನಿಗೆ ಜೈಲು ಶಿಕ್ಷೆ ಪ್ರಕಟ
ಹೊನ್ನಾವರ: ತಾಲೂಕಿನ ಕೆರೆಕೋಣ ಗ್ರಾಮದ ಭಾರತಿ ಶೆಟ್ಟಿ ಎನ್ನುವವರಿಗೆ ಹಲ್ಲೆ ಮಾಡಿದ್ದ ಆರೋಪಿ ಗಣೇಶ ಶೆಟ್ಟಿ ಎನ್ನುವಾತನಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶಿಸಿದೆ.ನ್ಯಾಯಾಧೀಶ ಚಂದ್ರಶೇಖರ್ ಇ.ಬಣಕಾರ ರವರು ವಿಚಾರಣೆ ನಡೆಸಿ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 341ಕ್ಕೆ 1 ತಿಂಗಳ ಸಾದಾ ಜೈಲುವಾಸ, ಕಲಂ 323ಕ್ಕೆ 6 ತಿಂಗಳ ಜೈಲುವಾಸ, ಕಲಂ 324 ಕ್ಕೆ 8 ತಿಂಗಳ ಜೈಲುವಾಸ, ಕಲಂ … [Read more...] about ಮಹಿಳೆಯ ಮೇಲೆ ಹಲ್ಲೆ ಮಾಡಿದ್ದವನಿಗೆ ಜೈಲು ಶಿಕ್ಷೆ ಪ್ರಕಟ
ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ: 18 ಜನರಿಗೆ ಗಾಯ
ಹೊನ್ನಾವರ: ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಲ್ಲಿ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯನೋವಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಬಸ್ ಚಾಲಕನು ಅತಿವೇಗ ಅಜಾಗರೂಕತೆಯಿಂದ ಬಸ್ ಚಲಾಯಿಸಿ, ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಕಂದಕಕ್ಕೆ ಉರುಳಿದೆ. ಯಾದಗಿರಿ ಜಿಲ್ಲೆಯ ಶಹಾಪುರದ … [Read more...] about ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ: 18 ಜನರಿಗೆ ಗಾಯ