ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮದ ಬಡವಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಅಪಾಯಕ್ಕೆ ಎಡೆಮಾಡಿಕೊಂಡುವAತಾಗಿದ್ದು, ಸಂಚರಿಸುವಾಗ ಜೀವ ಭಯದಲ್ಲಿ ತೆರಳಬೇಕಾದ ಸ್ಥಿತಿ ಎದುರಾಗಿದೆ.20 ವರ್ಷಗಳ ಹಿಂದೆ ಎಡರು ಊರನ್ನು ಒಂದು ಮಾಡಿದ್ದ ಸೇತುವೆ ಇದೀಗ ಪ್ರಾಣಕ್ಕೆ ಸಂಚಕಾರ ತರುವಂಥಿದ್ದು, ಸೇತುವೆ ಸರಿಪಡಿಸುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಟೂರಿಸ್ಟ್ ಸ್ಟಾಟ್ ಆಗಿ, ಪೊಟೊಶೂಟ್ ತಾಣವಾಗಿ ಪ್ರಸಿದ್ದಿ … [Read more...] about ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕರ್ಕಿಯ ತೂಗು ಸೇತುವೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
12 ವರ್ಷಗಳ ಪ್ರಕರಣದ ಆರೋಪಿ ಬಂಧನ
ಹೊನ್ನಾವರ : ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 12 ವರ್ಷಗಳ ಹಿಂದಿನ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.ನೇಪಾಳ ಶೇಟಿ ರಾಜ್ಯದ ಭಂಡಾರಿ ಟೋಲ್ ನ ನಿವಾಸಿ, ಜನಕ ಬಹಾದ್ದೂರ್ ಜಯಬಹಾದ್ದೂರ್ ಭಂಡಾರಿ ಬಂಧಿತ ಆರೋಪಿ. 2010 ರ ಮಾ. 2 ರಂದು ಮಧ್ಯಾಹ್ನ 3.30 ರಿಂದ ಮಾ. 3 ರ ಬೆಳ್ಳಿಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರದ ಕೋರ್ಟ್ ರಸ್ತೆಯಲ್ಲಿರುವ ಮುನ್ಸಿಪಾಲಿಟಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಕುಮಾರ … [Read more...] about 12 ವರ್ಷಗಳ ಪ್ರಕರಣದ ಆರೋಪಿ ಬಂಧನ
ಹೊನ್ನಾವರ ಪಿಎಸೈ ಆಗಿ ಸಾವಿತ್ರಿ ನಾಯಕ
ಹೊನ್ನಾವರ : ತಾಲೂಕಿನ ಪೊಲೀಸ್ ಠಾಣಿಯ ಆಗಿ ಸಾವಿತ್ರಿ ನಾಯಕ ಅಧಿಕಾರ ಸ್ವೀಕರಿಸಿದ್ದಾರೆ.1995ರ೦ದು ಪೊಲೀಸ್ ಕಾನಸ್ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಯಾಗಿ ಬೆಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ ಜಿಲ್ಲೆಗೆ ಆಗಮಿಸಿ ಹೆಡ್ ಕಾನಸ್ಟೇಬಲ್, ಎಎಸೈ ಆಗಿ ಸಿದ್ದಾಪುರ, ಕುಮಟಾ, ಹೊನ್ನಾವರ, ಕಾರವಾರದಲ್ಲಿ ಸೇವೆ ಸಲ್ಲಿಸಿ ಕರಾವಳಿ ಕಾವಲು ಪಡೆಗೆ ಪಿಎಸೈ ಆಗಿ ಬಡ್ತಿ ಹೊಂದಿದರು. ನಂತರ ಹೊನ್ನಾವರ, ಕಾರವಾರದಲ್ಲಿ ಸೇವೆ ಸಲ್ಲಿಸಿ ಇದೀಗ … [Read more...] about ಹೊನ್ನಾವರ ಪಿಎಸೈ ಆಗಿ ಸಾವಿತ್ರಿ ನಾಯಕ
ನೂರು ಬಾರಿ ಸುಳ್ಳು ಹೇಳಿ, ಸುಳ್ಳನ್ನೇ ಸತ್ಯ ಮಾಡುವ ಬಿ.ಜೆ.ಪಿ; ರವಿಶಂಕರ ಶೇರಿಗಾರ್
ಹೊನ್ನಾವರ : ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ ಬಿ.ಜೆ.ಪಿ.ಯವರು ನೂರು ಬಾರಿ ಸುಳ್ಳು ಹೇಳಿ, ಸುಳ್ಳನ್ನೇ ಸತ್ಯ ಮಾಡಲು ಹೋಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕರು ಹಾಗೂ ಬ್ಲಾಕ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳಾದ ರವಿಶಂಕರ ಶೇರಿಗಾರ್ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಪ್ರಪಂಚವೇ ಮೆಚ್ಚಿ ಕೊಂಡಾಡಿದ, … [Read more...] about ನೂರು ಬಾರಿ ಸುಳ್ಳು ಹೇಳಿ, ಸುಳ್ಳನ್ನೇ ಸತ್ಯ ಮಾಡುವ ಬಿ.ಜೆ.ಪಿ; ರವಿಶಂಕರ ಶೇರಿಗಾರ್
ಗುಜರಾತ್ ಟು ಕೇರಳ ಜಾನುವಾರು ಸಾಗಾಟ; ಮಂಕಿಯಲ್ಲಿ ವಶಕ್ಕೆ
ಹೊನ್ನಾವರ: ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 7 ಆಕಳು, 3 ಕರುವನ್ನು ರಕ್ಷಿಸಿರುವ ಇಲ್ಲಿನ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಅನಂತವಾಡಿ ಚೆಕ್ಪೋಸ್ಟ್ನಲ್ಲಿ ಗುಜರಾತಿನಿಂದ ಕೇರಳಕ್ಕೆ ಲಾರಿಯ ಹಿಂದೆ ತಾಡಪಲ್ ಬಿಟ್ಟು ಮರೆಮಾಚಿ ಅಕ್ರಮವಾಗಿ ಜಾನುವಾರಿ ಸಾಗಾಣಿಕೆ ಮಾಡುತ್ತಿದ್ದರು. ಅನಂತವಾಡಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಮಂಕಿ ಠಾಣೆಯ … [Read more...] about ಗುಜರಾತ್ ಟು ಕೇರಳ ಜಾನುವಾರು ಸಾಗಾಟ; ಮಂಕಿಯಲ್ಲಿ ವಶಕ್ಕೆ