ಹೊನ್ನಾವರ : ತಾಲೂಕಿನ ಗೇರುಸೊಪ್ಪದ ಅಡಿಗದ್ದೆಯ ರೇಣುಕಾ ಪುರಂದರ ನಾಯ್ಕ ಅವರ ಮನೆಯ ಮೇಲೆ ಗಾಳಿಮಳೆಗೆ ಬೃಹದಾಕಾರದ ಮರ ಬಿದ್ದು ಹಾನಿಯಾಗಿದೆ.ಮರ ಬಿದ್ದು ಹಾನಿಯಾಗುವ ಜೊತೆಗೆ ವಿಪರೀತ ಮಳೆ ಸುರಿದ ಪರಿಣಾಮ ಮನೆಯ ಗೋಡೆ ಕುಸಿದಿದೆ. ಅವಘಡದಲ್ಲಿ ಮನೆಯ ಮೇಲ್ಛಾವಣಿ, ಅಡುಗೆ ಕೋಣೆ ಹೆಚ್ಚು ಹಾನಿಗೊಂಡಿದೆ. ಮರ ಬಿದ್ದ ಪರಿಣಾಮ ಮನೆಯ ಗೊಡೆಗಳು ಕುಸಿದಿದೆ. ಮನೆಯ ಮೇಲ್ಛಾವಣಿಗೆ ಹಾಕಲಾದ ಸಿಮೆಂಟ್ ಶೀಟ್, ರೀಪು, ಪಕಾಸಿಗಳು ಒಡೆದು ಚೂರಾಗಿ ನೆಲಕ್ಕೆ … [Read more...] about ಬೃಹದಾಕಾರದ ಮರ ಬಿದ್ದು ಅಪಾರ ಹಾನಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನೂತನ ಬಸ್ ನಿಲ್ದಾಣದ ಮುಂಭಾಗದ ಗಟಾರ ಅಸಮರ್ಪಕತೆಯಿಂದ ರಸ್ತೆ ಮೇಲೆ ನಿಂತ ಮಳೆ ನೀರು; ಪ್ರಯಾಣಿಕರ ಪರದಾಟ
ಹೊನ್ನಾವರ ; ಪಟ್ಟಣ ಬಂದರು ಹಾಗೂ ದುರ್ಗಾಕೇರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿಯೇ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಯಿತು.ರಸ್ತೆ ಪಕ್ಕದ ಅಂಗಡಿಗೆ ಆಗಮಿಸುವ ಗ್ರಾಹಕರಿಗೆ,ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕಿರಿಕಿರಿಯಂತಾಯಿತು.ರಸ್ತೆಯಲ್ಲಿ ಏಕಾಎಕಿ ತುಂಬಿದ ಕೆಸರಿನ ನೀರು 'ಕಪ್ಪು ರಸ್ತೆಯನ್ನು ಕೆಂಪಾಗಿಸಿತು. ಶನಿವಾರ ಸಂತೆಯಾದ್ದರಿಂದ ಜನಸಂಚಾರ ಇತರ ದಿನಗಳಿಗಿಂತ ಜಾಸ್ತಿಯೇ … [Read more...] about ನೂತನ ಬಸ್ ನಿಲ್ದಾಣದ ಮುಂಭಾಗದ ಗಟಾರ ಅಸಮರ್ಪಕತೆಯಿಂದ ರಸ್ತೆ ಮೇಲೆ ನಿಂತ ಮಳೆ ನೀರು; ಪ್ರಯಾಣಿಕರ ಪರದಾಟ
ಅಕ್ರಮ ಗೋ ಸಾಗಾಟ ವಾಹನ ಸಮೇತ ಬಂಧನ
ಹೊನ್ನಾವರ : ಅನಧೀಕೃತವಾಗಿ ಮೂರು ಕಂಟೇನರ್ ನಲ್ಲಿ ಸಾಗಿಸುತ್ತಿದ್ದ 12 ಗೋವುಗಳನ್ನು ಪೊಲೀಸರು ಕಾರ್ಯಾಚರಣೆಯ ವೇಳೆ ರಕ್ಷಿಸಿದ್ದಾರೆ.ಅಧಿಕೃತವಾಗಿ ಯಾವುದೇ ಪಾಸ್ ಪರ್ಮಿಟ್ ಹೊಂದಿರದೇ ಗಾಳಿ ಬೆಳಕು ಇಲ್ಲದೇ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಮೂರು ಕಂಟೇನರ್ ನಲ್ಲಿ ಮೂರು ಹೋರಿಗಳು ಹಾಗೂ 9 ಕೋಣವನ್ನು ಸಾಗಿಸುತ್ತಿದ್ದಾಗ ಪಿಎಸೈ ಮಹಾಂತೇಶ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ವಶಕ್ಕೆ … [Read more...] about ಅಕ್ರಮ ಗೋ ಸಾಗಾಟ ವಾಹನ ಸಮೇತ ಬಂಧನ
ಅಗ್ನಿ ದುರಂತ : ನಾಲ್ಕು ಅಂಗಡಿ ಬೆಂಕಿಗಾಹುತಿ
ಹೊನ್ನಾವರ : ಪಟ್ಟಣದ ಹೈವೇ ಸರ್ಕಲ್ ಬಳಿ ಬೀದಿ ವ್ಯಾಪಾರದ ಹೂವು, ಹಣ್ಣು ತರಕಾರಿ ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.ಗಣಪತಿ ಸೋಮಯ್ಯ ನಾಯ್ಕ ಅವರ ಹೂವಿನ ಅಂಗಡಿ, ಗೋವಿಂದ ಶೆಟ್ಟಿ ಅವರ ತರಕಾರಿ ಅಂಗಡಿ ಹಾಗೂ ಮಹೇಶ ನಾಗಪ್ಪ ನಾಯ್ಕ ಅವರ ಹಣ್ಣಿನ ಅಂಗಡಿಗಳು ಸುಟ್ಟು ಹೋಗಿವೆ. ವಿಷಯ ತಿಳಿದು ಅಗ್ನಿಶಾಮಕ ದಳವರು ಆಗಮಿಸಿ ಅಕ್ಕಪಕ್ಕ ಬೆಂಕಿ ಹರಡಂತೆ … [Read more...] about ಅಗ್ನಿ ದುರಂತ : ನಾಲ್ಕು ಅಂಗಡಿ ಬೆಂಕಿಗಾಹುತಿ
ಹೊಟ್ಟೆ ಬಗೆದ ರೀತಿಯಲ್ಲಿ ಕರು ಸಾವು
ಹೊನ್ನಾವರ : ತಾಲೂಕಿನ ಕೊಂಡಾಕುಳಿಯ ಹೆಬ್ಬಾರ್ತಿಪಾಲ್ ಕ್ರಾಸ್ ನಲ್ಲಿ ಆಕಳ ಕರು ಹೊಟ್ಟೆ ಬಗೆದ ರೀತಿಯಲ್ಲಿ ಸಾವಿಗೀಡಾಗಿದೆ.ಅಂದಾಜು 6 ತಿಂಗಳ ಆಕಳ ಕರು ಚಿರತೆ ಅಥವಾ ಇನ್ನವುದೋ ಕಾಡುಪ್ರಾಣಿ ದಾಳಿಗೆ ತುತ್ತಾದಂತೆ ಕಾಣಿಸುತ್ತಿದೆ. ಮೇಯಲು ಬಿಟ್ಟಿರುವ ಆಕಳು ಕರು ಭಯಾನಕ ರೀತಿಯಲ್ಲಿ ಸಾವಿಗೆ ಈಡಾಗಿದ್ದು ನೋಡಿ ಸಾಕಿದ ಆಕಳು ಮೇವಿಗೆ ಬಿಡಲು ಸಾರ್ವಜನಿಕರು ಆತಂಕ ಪಡುತ್ತಿದ್ದಾರೆ. … [Read more...] about ಹೊಟ್ಟೆ ಬಗೆದ ರೀತಿಯಲ್ಲಿ ಕರು ಸಾವು