ಹೊನ್ನಾವರ : ವಾಹನ ತಪಾಸಣೆ ವೇಳೆ ಒಮಿನಿ ವಾಹನದಲ್ಲಿ ಅಕ್ರಮವಾಗಿ 150 ಕೆ.ಜಿ ಗೋಮಾಂಸ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಪೊಲೀಸರು ವಾಹನ ಸಮೇತ ಗೋಮಾಂಸ ವಶಪಡಿಸಿಕೊಂಡಿದ್ದಾರೆ.ಈ ವೇಳೆ ಆರೋಪಿ ಚಾಲಕ ಪರಾರಿಯಾಗಿದ್ದಾನೆ. ಓಮಿನಿ ವಾಹನದಲ್ಲಿ ಅಂದಾಜು 27000 ರೂ ಮೌಲ್ಯದ ಸುಮಾರು 150 ಕೆ.ಜಿ ಮಾಂಸವನ್ನು ತುಂಬಿ ಮಾರಾಟ ಮಾಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ವಾಹನದಲ್ಲಿ … [Read more...] about ಗೋಮಾಂಸ ಸಾಗಾಟ ಓಮಿನಿ ವಶಕ್ಕೆ : ಆರೋಪಿ ಪರಾರಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ದೂರು ನೀಡಲು ಬಂದಿದ್ದ ವ್ಯಕ್ತಿಗೆ ನಿನ್ನ ಇತಿಹಾಸ ಗೋತ್ತು ಎಂದ ಶಾಸಕ
ಹೊನ್ನಾವರ : ತಾಲೂಕಿನ ಸಹಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮೇಳದ ಉದ್ಘಾಟನೆಯ ಬಂದಿದ್ದ ಶಾಸಕ ದಿನಕರ ಶೆಟ್ಟಿಗೆ, ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ದೂರು ನೀಡಲು ಬಂದಿದ್ದ ವ್ಯಕ್ತಿಗೆ ನಿನ್ನ ಇತಿಹಾಸ ನನಗೆ ಗೊತ್ತು ಎಂದು ಗದರಿಸಿರುವ ಘಟನೆ ನಡೆದಿದೆ.ಇತ್ತೀಚಿಗೆ ತಾಲೂಕಾ ಆಸ್ಪತ್ರೆಯ ವೈದ್ಯ ಡಾ. ಮಂಜುನಾಥ ಶೆಟ್ಟಿ ವಿರುದ್ಧ ಹಳದೀಪುರ ಅಗ್ರಹಾರದ ಮಂಜುನಾಥ ಮುಕ್ರಿ ಎನ್ನುವವರು ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ … [Read more...] about ದೂರು ನೀಡಲು ಬಂದಿದ್ದ ವ್ಯಕ್ತಿಗೆ ನಿನ್ನ ಇತಿಹಾಸ ಗೋತ್ತು ಎಂದ ಶಾಸಕ
ಖಾಸಗಿ ಬಸ್ ಪಲ್ಟಿ : ಪ್ರವಾಸಿಗರಿಗೆ ಗಾಯ
ಹೊನ್ನಾವರ : ತಾಲೂಕಿನ ಗೇರುಸೊಪ್ಪಾದ ಸುಳೆಮುರ್ಕಿ ತಿರುವಿನಲ್ಲಿ ಚಾಲಕನ ನಿತಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ಬೆಂಗಳೂರು ಮೂಲದ ಪ್ರವಾಸಿಗರು ಶಿವಮೊಗ್ಗ ಪ್ರವಾಸ ಮುಗಿಸಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣ, ಮುಡೇಶ್ವರ ಪ್ರವಾಸಕ್ಕೆ ಆಗಮುಸುವ ಪೂರ್ವದಲ್ಲಿ ಅಪಘಾತ ಸಂಭವಿಸಿದೆ.ವಾಹನ ಚಾಲಕ ಲಕ್ಕುಂದ ರಾಜಕುಮಾರ ಎನ್ನುವ ಚಾಲಕ ಅತಿವೇಗ ಹಾಗೂ ನಿಲಕ್ಷ ಚಾಲನೆಯ ಅಪಘಾತಕ್ಕೆ ಕಾರಣವಾಗಿದೆ. ಬಸ್ ಅಪಘಾತದಿಂದ 28 ಪ್ರವಾಸಿಗರಿಗೆ … [Read more...] about ಖಾಸಗಿ ಬಸ್ ಪಲ್ಟಿ : ಪ್ರವಾಸಿಗರಿಗೆ ಗಾಯ
ಸ್ಪರ್ಧೆ – ಆಹ್ವಾನ
ಉ.ಕ. ಜಿಲ್ಲೆ, ಹೊನ್ನಾವರ ತಾಲೂಕಿನ ಕವಲಕ್ಕಿಯ ಸಮತಾ ಬಳಗ ವು ಮೇ 1ರಂದು ಶ್ರಮಿಕರ ದಿನ ವನ್ನಾಗಿ ಆಚರಿಸುತ್ತಲಿದೆ. ಅದರ ಪ್ರಯುಕ್ತ ಬೆವರಿನ ಬೆಲೆ ಎಂಬ ವಿಷಯವಾಗಿ ಕತೆ/ ಕವಿತೆ/ಲೇಖನ/ಪ್ರಬಂಧಗಳನ್ನು ಆಹ್ವಾನಿಸಿದೆ. ಯಾರು ಬೇಕಾದರೂ ಭಾಗವಹಿಸಬಹುದು.ಬರಹ ಮೂರು ಪುಟಗಳ ಒಳಗಿರಬೇಕು. ಎಪ್ರಿಲ್ 20ರ ಒಳಗೆ ಕೈಬರಹ ಅಥವಾ ಟೈಪ್ ಮಾಡಿದ ಪ್ರತಿಯನ್ನು ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು: ನಾಗವೇಣಿ ಸುಬ್ರಾಯ ಗೌಡ, ಸ್ವಾತಿ ಕ್ರಿಯೇಷನ್ಸ್, ಮೈತ್ರಿ … [Read more...] about ಸ್ಪರ್ಧೆ – ಆಹ್ವಾನ
ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ನಮ್ಮೇಲ್ಲರ ಹೆಮ್ಮೆ; ಜಗದೀಪ ತೆಂಗೇರಿ
ಹೊನ್ನಾವರ : ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾವಿರಾರು ಜಾತಿ, ಹತ್ತಾರು ಧರ್ಮಗಳು, ಅನೇಕ ಭಾಷೆಗಳ ನಡುವೆಯೂ ನಾವು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಶಾಂತಿ ಮತ್ತು ಸ್ನೇಹದಿಂದ ಬದುಕುತ್ತಿದ್ದರೆ ಅದು ಡಾ|| ಬಾಬಾ ಸಾಹೇಬ ಅಂಬೇಡ್ಕರ್ರವರು ಭಾರತಕ್ಕೆ ನೀಡಿದ ಸಂವಿಧಾನದ ಮೂಲಕ ಎನ್ನುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು.ಇಂತಹ ಮಹಾನ್ ಚಿಂತಕನ ತತ್ವ, ಆದರ್ಶಗಳು ಈ … [Read more...] about ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ನಮ್ಮೇಲ್ಲರ ಹೆಮ್ಮೆ; ಜಗದೀಪ ತೆಂಗೇರಿ