ಕಾರುಗಳ ನಡುವೆ ಅಪಘಾತ ; ಈರ್ವರಿಗೆ ಗಾಯಹೊನ್ನಾವರ : ಕಾರುಗಳ ನಡುವೆ ಅಪಘಾತ ಸಂಭವಿಸಿ ಈರ್ವರು ಗಾಯಗೊಂಡಿದ್ದಾರೆ. ಪಟ್ಟಣದ ಹೈವೇ ಸರ್ಕಲ್ ಹತ್ತಿರ ಗೇರುಸೊಪ್ಪಾ ಸರ್ಕಲ್ ಕಡೆಯಿಂದ ಅಜಾಗರೂಕತೆ ಹಾಗೂ ಅತೀ ವೇಗದಿಂದ ಚಲಾಯಿಸಿಕೊಂಡ ಬಂದ ಕಾರನ್ನು ಯಾವುದೇ ಮುನ್ಸೂಚನೆ ನೀಡದೇ ಬಜಾರ್ ರಸ್ತೆಯ ಕಡೆಗೆ ಹೋಗಲು ರಸ್ತೆಯ ಬಲಭಾಗಕ್ಕೆ ಒಮ್ಮಲೇ ಚಲಾಯಿಸಿದ ಪರಿಣಾಮ ಭಟ್ಕಳ ಕಡೆಯಿಂದ ಕುಮಟಾ ಕಡೆಗೆ ಚಲಾಯಿಸಿದೊಂಡು ಹೊಗುತ್ತಿದ್ದ ಕಾರಿನ ಡಿಕ್ಕಿಯಾಗಿ ಅಪಘಾತ … [Read more...] about ಕಾರುಗಳ ನಡುವೆ ಅಪಘಾತ ; ಈರ್ವರಿಗೆ ಗಾಯ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮನೆಗಳಲ್ಲಿ ಚಿನ್ನಾಭರಣ ನಗದು ಕಳವು
ಮನೆಗಳಲ್ಲಿ ಚಿನ್ನಾಭರಣ ನಗದು ಕಳವುಹೊನ್ನಾವರ : ಪಟ್ಟಣದ ದುರ್ಗಾಕೇರಿಯ ಅಕ್ಕಪಕ್ಕದ ಎರಡು ಮನೆಗಳಿಗೆ ನುಗ್ಗಿರುವ ಕಳ್ಳರು, ಚಿನ್ನಾಭರಣ ನಗದನ್ನ ಲೂಟಿಗೈದು ಪರಾರಿಯಾಗಿದ್ದಾರೆ.ರಮೇಶ ಮೇಸ್ತ ಎನ್ನುವವರ ಮನೆಯಲ್ಲಿ ಲಾಕರ್ ನಿಂದ 4.92 ಲಕ್ಷ ರೂ. ಮೌಲ್ಯದ 123 ಗ್ರಾಂ ಚಿನ್ನ ಚಿನ್ನ., 35 ಸಾವಿರ ನಗದು, ಶಿವಶಂಕರ ಕೊಳುರು ಎನ್ನುವವರ ಮನೆಯ ಟಿಜೋರಿಯಲ್ಲಿದ್ದ 60 ಸಾವಿರ ನಗದು ಕಳವು ಮಾಡಿದ್ದಾರೆ.ಈ ಬಗ್ಗೆ … [Read more...] about ಮನೆಗಳಲ್ಲಿ ಚಿನ್ನಾಭರಣ ನಗದು ಕಳವು
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್ಹೊನಾವರ :ಹೊನ್ನಾವರ ತಾಲೂಕಿನ ಚಂದವಾರ ಗ್ರಾಮದ ಇಮ್ದಾದ್ ಮುಲ್ಲಾನನ್ನ ಹರಿಯಾಣ ಪೊಲೀಸರು ಹೊನ್ನಾವರ ಪೊಲೀಸರ ಸಹಕಾರದಲ್ಲಿ ಆತನ ಮನೆಯಲ್ಲಿ ವಶಕ್ಕೆ ಪಡೆದಿದ್ದು, ಆತನಿಂದ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಹರಿಯಾಣ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.ವಿವಾಹಿತ ಮಹಿಳೆಯ ಪೋಟೋಗಳನ್ನ ಎಡಿಟ್ ಮಾಡಿ ಆಕೆಯ … [Read more...] about ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ವಿದ್ಯತ್ ಶಾರ್ಟ್ ಸರ್ಕೀಟ್ ನಿಂದ ಅಗ್ನಿ ಅನಾಹುತ
ವಿದ್ಯತ್ ಶಾರ್ಟ್ ಸರ್ಕೀಟ್ ನಿಂದ ಅಗ್ನಿ ಅನಾಹುತಹೊನ್ನಾವರ : ತಾಲೂಕಿನ ಕೆಳಗಿನೂರು ಪಂಚಾಯತಿ ವ್ಯಾಪ್ತಿಯ ನಾಜಗಾರ ಸಮೀಪ ವಿದ್ಯತ್ ಶಾರ್ಟ್ ಸಕೀಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ.ನಾಜಗಾರ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಘಟನೆ ಸಂಭವಿಸಿದ್ದು, ಸಾರ್ವಜನಿಕರ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಪರಿಶ್ರಮದಿಂದ ಭಾರೀ ಅನಾಹುತವೊಂದು ತಪ್ಪಿದೆ. ಕೆಇಬಿಯವರ ಅವೈಜ್ಞಾನಿಕ ಕಾಮಗಾರಿಯಿಂದ ಘಟನೆ ಸಂಭವಿಸಿದೆ. … [Read more...] about ವಿದ್ಯತ್ ಶಾರ್ಟ್ ಸರ್ಕೀಟ್ ನಿಂದ ಅಗ್ನಿ ಅನಾಹುತ
24 ಗಂಟೆಯೊಳಗೆ ಸರ ಕಳ್ಳನ ಬಂಧನ
24 ಗಂಟೆಯೊಳಗೆ ಸರ ಕಳ್ಳನ ಬಂಧನಹೊನ್ನಾವರ : ಚಂದಾವರ ಸಮೀಪ ನಡೆದ ಕಳ್ಳತನ ಪ್ರಕರಣವನ್ನು 24 ಗಂಟೆಯೊಳಗೆ ಪ್ರಕರಣ ಛೇದಿಸಲು ಮೂಲಕ ಪೊಲೀಸರು ಸಾರ್ವಜನಿಕರು ವಲಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಭಾನುವಾರ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಎನ್ನುವವರು ಚಂದಾವರದಲ್ಲಿ ಮದುವೆ ಮುಗಿಸಿ ಟೆಂಪೊಗೆ ಕಾಯುತ್ತಿದ್ದಾಗ ಏಕಾಏಕಿ ಕುತ್ತಿಗೆಗೆ ಕೈಹಾಕಿ ಸರ ಎಗರಿಸಿ ವ್ಯಕ್ತಿಯೊರ್ವ ಪರಾರಿಯಾಗಿದ್ದ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ … [Read more...] about 24 ಗಂಟೆಯೊಳಗೆ ಸರ ಕಳ್ಳನ ಬಂಧನ