ಜೋಯಿಡಾ :- ಜೋಯಿಡಾದ ಕುಣಬಿ ಭವನದಲ್ಲಿ ಇಂದು ಸೋಮವಾರ ಜೋಯಿಡಾ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು, ಸಮಯಕ್ಕೆ ಸರಿಯಾಗಿ ಜನಪ್ರತಿನಿಧಿಗಳು ಬಾರದೆ ಅಂತಿಮವಾಗಿ ಸಭೆ ರದ್ದಾಯಿತು. ಜೋಯಿಡಾ ಗ್ರಾ.ಪಂ.ವ್ಯಾಪ್ತಿಯಲ್ಲಿ ವೃದ್ದರೊಬ್ಬರು ತೀರಿಕೊಂಡ ಕಾರಣ ಕೆಲ ಜನಪ್ರತಿನಿಧಿಗಳು ಸಭೆಗೆ ಹಾಜರಾಗದ ಕಾರಣ ಜೋಯಿಡಾ ಗ್ರಾ.ಪಂದವರು ಸಭೆ ಮುಂದೆ ಹಾಕೋಣ ಎಂದಾಗ ಜನರು ಕೂಗಾಡಿದರು. ನಾವು ನೀವು ಹೇಳಿದಂತೆ ಕೇಳಿ ಸಾಕಾಗಿದೆ,ಇಂದೇ ಗ್ರಾಮ ಸಭೆ ನಡೆಸಿ ಎಂದು … [Read more...] about ಗೊಂದಲದ ಗೂಡಾಗಿ ರದ್ದಾದ ಜೋಯಿಡಾ ಗ್ರಾ.ಪಂ.ಗ್ರಾಮಸಭೆ
Joida
ಪಿಕನಿಕ್ ಹೋಗಿದ್ದ ಯುವಕ ನೀರು ಪಾಲು
ಜೋಯಿಡಾ :- ತಾಲೂಕಿನ ಗಣೇಶಗುಡಿ ಕಾಳಿ ನದಿಯ ಬಳಿ ಪಿಕನಿಕ್ ಗೆ ತೆರಳಿದ್ದ ಯುವಕನೋರ್ವ ಕಾಲು ಜಾರಿ ನದಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.ದಾಂಡೇಲಿಯ ಸುಭಾಷ ನಗರದ ರಿಯಾಜ್ ಅಬ್ದುಲ್ ಜುಂಜುವಾಡಕರ ಮೃತ ವ್ಯೆಕ್ತಿಯಾಗಿದ್ದು, ಗಣೇಶಗುಡಿ ವಿಜಿಲಿಂಗ್ ವುಡ್ ರೆಸಾರ್ಟ್ ಹೋಗುವ ರಸ್ತೆಯ ಪಕ್ಕದಲ್ಲಿ ನದಿ ನೀರಿನ ಬಳಿ ಊಟ ಮಾಡಿ ಕೈ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ನದಿ ನೀರಿಗೆ ಬಿದ್ದು ಈಜಲು ಬರದೆ ಸುಳಿಗೆ ಸಿಕ್ಕಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು … [Read more...] about ಪಿಕನಿಕ್ ಹೋಗಿದ್ದ ಯುವಕ ನೀರು ಪಾಲು
ಜೋಯಿಡಾ ಪೋಲಿಸ್ ಅಧಿಕಾರಿಗೆ ಸನ್ಮಾನ.
ಜೋಯಿಡಾ - ಜೋಯಿಡಾ ತಾಲೂಕಿನ ಕಾರ್ಟೋಲಿ ಜಾತ್ರೆಯಲ್ಲಿ ಜೋಯಿಡಾ ಪೋಲಿಸ್ ಇಲಾಕೆಯ ಎ.ಎಸ್.ಐ ನರೇಂದ್ರ ಆಚಾರಿ ಅವರಿಗೆ ಸನ್ಮಾನಿಸಲಾಯಿತು. ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ರಮೇಶ ನಾಯ್ಕ ನಮ್ಮ ದೇವಸ್ಥಾನ ಕಟ್ಟಿಕೊಡುತ್ತೇನೆ ಎಂದು ಹೇಳಿ ಬೆಳಗಾವಿ ಮೂಲದ ಇಂಜಿನಿಯರ್ ಮೌನಿಷ್ ಪಾಟೀಲ್ ಎನ್ನುವ ವ್ಯಕ್ತಿ ನಮ್ಮ ಕಮಿಟಿ ಇಂದ 6 ಲಕ್ಷ ಹಣ ತೆಗೆದುಕೊಂಡು ನಮ್ಮನ್ನು ಯಾಮಾರಿಸಿದ್ದರು. ನಂತರದಲ್ಲಿ ನಮಗೆ ಸಿಗದೇ ಮೋಸ … [Read more...] about ಜೋಯಿಡಾ ಪೋಲಿಸ್ ಅಧಿಕಾರಿಗೆ ಸನ್ಮಾನ.
ಕವಳೇಶ್ವರನ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತ ಭಕ್ತಸಾಗರ.
ಜೋಯಿಡಾ :- ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ತುತ್ತ ತುದಿಯ ಕವಳಾ ಗುಹೆಯಲ್ಲಿನ ಕವಳೇಶ್ವರನ ದರ್ಶನಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಸರತಿಯ ಸಾಲಿನಲ್ಲಿ ನಿಂತು ಗುಹೇಶ್ವರನ ದರ್ಶನ ಪಡೆದು ಕೃತಾರ್ಥರಾದರು. ಶುಕ್ರವಾರ ಬೆಳಿಗ್ಗೆ 4 ಗಂಟೆಯಿಂದ ಭಕ್ತರು ದೇವರ ದರ್ಶನಕ್ಕೆ ಬರಲು ಆರಂಬಿಸಿದ್ದು, ಹೊತ್ತು ನೆತ್ತಿಗೇರುವ ಹೊತ್ತಲ್ಲಿ ಸಾವಿರಾರು ಸಂಖ್ಯೆಯ ಭಕ್ತಗಣ ಸರತಿಯ ಸಾಲಿನಲ್ಲಿ ಗುಡ್ಡದ ತುದಿಯಲ್ಲಿ ಸಾಲುಗಟ್ಟಿ ನಿಂತು … [Read more...] about ಕವಳೇಶ್ವರನ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತ ಭಕ್ತಸಾಗರ.
ದಟ್ಟ ಕಾಡಿನ ಮದ್ಯೆ ಶಿವನ ದರ್ಶನ.
ಜೋಯಿಡಾ - ದಟ್ಟವಾದ ಕಾಡು ,ಎತ್ತನೋಡಿದರತ್ತ ಹಚ್ಚ ಹಸಿರು,ಪಕ್ಷಿಗಳ ಕಲರವ,ಕಾಳಿನದಿಯ ಹರಿಯುವ ಪಕ್ಕದಲ್ಲಿಯೇ ಇದೆ ಬೃಹದಾಕಾರದ ಶಿವ ದೇವನ ಪ್ರಸಿದ್ದ ಜೋಯಿಡಾ ತಾಲೂಕಿನ ಕವಳಾ ಗುಹೆ. ಜೋಯಿಡಾ ತಾಲೂಕಿನ ಪ್ರಸಿದ್ಧ ಕ್ಷೇತ್ರದಲ್ಲಿ ಒಂದಾದ ಕವಳಾ ಗುಹೆಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಶಿವರಾತ್ರಿಯ ದಿನದಂದು ಇಲ್ಲಿ ಪ್ರವೇಶ ಇರುವುದು ವಿಶೇಷವಾಗಿದೆ. ಶಿವರಾತ್ರಿಯಂದು ಸಾವಿರಾರು ಜನರು ಇಲ್ಲಿಗೆ ಆಗಮಿಸಿ ಶಿವನ ದರ್ಶನ ಪಡೆದು ತಮ್ಮ ಕಷ್ಟಗಳನ್ನು … [Read more...] about ದಟ್ಟ ಕಾಡಿನ ಮದ್ಯೆ ಶಿವನ ದರ್ಶನ.