ಕಾರವಾರ:ಮಾಲಾದೇವಿ ಮೈದಾನದಲ್ಲಿ ನಡೆದ ಪ್ರೋ ಕಬ್ಬಡಿಯ ಅಂತಿಮ ಪಂದ್ಯದಲ್ಲಿ ಬೋರಕರ್ ವಾರಿಯರ್ಸ್ ಕಾಮತ್ ಪ್ಲಸ್ ವಿರುದ್ಧ ರೋಚಕ ಜಯಗಳಿಸಿದೆ. ಜಿಲ್ಲಾ ಮಟ್ಟದ ಪರೋ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಬೋರಕರ್ ವಾರಿಯರ್ಸ್ ತಂಡ ಕಾಮತ್ ಪ್ಲಸ್ ವಿರುದ್ಧ 30-24 ಅಂಕಗಳನ್ನು ಪಡೆದು 6 ಅಂಕಗಳ ಅಂತರದಲ್ಲಿ ಬೋರಕರ್ ವಾರಿಯರ್ಸ್ ತಂಡ ಗೆಲುವು ಸಾಧಿಸಿತು. ಈ ಎರಡು ತಂಡಗಳ ನಡುವ ನಡೆದ ಎರಡು ಸುತ್ತಿನ ಪಂದ್ಯಾವಳಿ ರೋಚಕ ತಿರುವುಗಳನ್ನು ಪಡೆದಿತ್ತು. ಸೆಮಿ ಪೈನಲ್ ಪಂದ್ಯದಲ್ಲಿ … [Read more...] about ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ
Karwar News
ಅಕ್ಟೋಬರ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಕಾರ್ಯಾಗಾರವನ್ನು ಬೆಂಗಳೂರಿನ ಅಕಾಡೆಮಿ ಕಛೇರಿಯಲ್ಲಿ
ಕಾರವಾರ:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆವಿಯು"Application of GIS and Remote Sensing"ವಿಷಯದ ಮೇಲೆ ಅಕ್ಟೋಬರ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಕಾರ್ಯಾಗಾರವನ್ನು ಬೆಂಗಳೂರಿನ ಅಕಾಡೆಮಿ ಕಛೇರಿಯಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಪ್ರತಿನಿಧಿಗಳಾಗಿ ರಾಜ್ಯಾದ ವಿಜ್ಞಾನ ಪದವಿ ಕಾಲೇಜು ಅಧ್ಯಾಪಕರು ಹಾಗೂ ಯುವ ಸಂಶೋದನಾ ವಿಧ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಕಾರ್ಯಾಗಾರಕ್ಕೆ ಉಚಿತ ಪ್ರವೇಶವಿದ್ದು ನೋಂದಣಿ ಮಾಡಲು ಅಕ್ಡೋಬರ 07 … [Read more...] about ಅಕ್ಟೋಬರ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಕಾರ್ಯಾಗಾರವನ್ನು ಬೆಂಗಳೂರಿನ ಅಕಾಡೆಮಿ ಕಛೇರಿಯಲ್ಲಿ
ಅಕ್ಟೋಬರ 6 ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾತ್ಸೋವ 2017-18 ಕಾರ್ಯಕ್ರಮ
ಕಾರವಾರ: ಬಾಲ ಮಂದಿರ ಹಾಗೂ ಹಿಂದೂ ಪ್ರೌಡ ಶಾಲೆ ಆವರಣ ಕಾರವಾರದಲ್ಲಿ ಅಕ್ಟೋಬರ 6 ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾತ್ಸೋವ 2017-18 ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜಿಲ್ಲಾಡಳಿತ , ಜಿಲ್ಲಾ ಪಂಚಾಯತ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶೀಕ್ಷಣಾಧಿಕಾರಗಳ ಕಾರ್ಯಾಲಯ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ನೆರವೇರಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆ ಕಾರ್ಯಕ್ರಮ … [Read more...] about ಅಕ್ಟೋಬರ 6 ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾತ್ಸೋವ 2017-18 ಕಾರ್ಯಕ್ರಮ
ಸೈನಿಕ ವಸತಿ ಶಾಲೆಗೆ 2018-19 ನೇ ಸಾಲಿಗಾಗಿ 6ನೇ ಮತ್ತು 9ನೇ ತರಗತಿ ಪ್ರವೇಶಕ್ಕಾಗಿ ಅರ್ಹತಾ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ
ಕಾರವಾರ: ಕೊಡುಗು ಜಿಲ್ಲೆಯ ಸೋಮವಾರಪೇಟೆಯ ಕುಡಿಗೆಯಲ್ಲಿರುವ ಸೈನಿಕ ವಸತಿ ಶಾಲೆಗೆ 2018-19 ನೇ ಸಾಲಿಗಾಗಿ 6ನೇ ಮತ್ತು 9ನೇ ತರಗತಿ ಪ್ರವೇಶಕ್ಕಾಗಿ ಅರ್ಹತಾ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜನೆವರಿ 7, 2018 ಭಾನುವಾರದಂದು ಪರೀಕ್ಷೆಗಳು ನಡೆಯಲಿವೆ. (6ನೇ ತರಗತಿಯಲ್ಲಿ ಪಾಲ್ಗೊಳ್ಳುವವÀರು ದಿನಾಂಕ 02/07/2007 ರಿಂದ 01/07/2008 ರೊಳಗೆ ಹಾಗೂ 9ನೇ ತರಗತಿಗಾಗಿ 02/07/2004ರಿಂದ 01/07/2005ರೊಳಗೆ ಅಭ್ಯರ್ಥಿಯು ಜನಿಸಿರಬೇಕು.) ಅಭ್ಯರ್ಥಿಗಳು … [Read more...] about ಸೈನಿಕ ವಸತಿ ಶಾಲೆಗೆ 2018-19 ನೇ ಸಾಲಿಗಾಗಿ 6ನೇ ಮತ್ತು 9ನೇ ತರಗತಿ ಪ್ರವೇಶಕ್ಕಾಗಿ ಅರ್ಹತಾ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ
ಕುಮಟಾ ತಾಲೂಕಿನಲ್ಲಿ ಸಾಂತ್ವನ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ಕಾರವಾರ:ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೀಯಾಶೀಲ ಸಂಸ್ಥೆಗಳಿಂದ ಕುಮಟಾ ತಾಲೂಕಿನಲ್ಲಿ ಸಾಂತ್ವನ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಿದೆ. ಇಚ್ಛೆಯುಳ್ಳ ಸಂಸ್ಥೆಯವರು ತಮ್ಮ ಸಂಸ್ಥೆಯ ಬೈಲಾಕಾಪಿ, ನೊಂದಣಿ ಪತ್ರ, 3 ವರ್ಷದ ಆಡಿಟ್ವರದಿ, ಆಡಳಿತ ವರದಿ, ಹಾಗೂ ಮಹಿಳೆಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಿದ ಕುರಿತು ದಾಖಲಾತಿಗಳ ಪ್ರಸ್ತಾವನೆಯನ್ನು ಅಕ್ಟೋಬರ 21 ರೊಳಗೆ ಉಪನಿರ್ದೇಶಕರು, … [Read more...] about ಕುಮಟಾ ತಾಲೂಕಿನಲ್ಲಿ ಸಾಂತ್ವನ ಕೇಂದ್ರ ತೆರೆಯಲು ಅರ್ಜಿ ಆಹ್ವಾನ


