ಕಾರವಾರ : : ವೇಶ್ಯಾವಾಟಿಕೆ ನಡೆಯುತ್ತಿದ್ದ ಕಾರವಾರದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ, ಯುವತಿಯೊರ್ವಳನ್ನು ರಕ್ಷಿಸಿದ್ದಾರೆ. ಕಾರವಾರದ ಸುಮಿತ್ರಾ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಲಾಡ್ಜ್ ಮೇಲೆ ದಾಳಿ ನಡೆಸಿದ ಕಾರವಾರ ನಗರ ಠಾಣೆಯ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ.ದಾಳಿಯ ವೇಳೆ ಕುಮಟಾದ ಸುಭಾಸ ರೋಡ್ ನ ನಿವಾಸಿ ಎನ್ನಲಾದ ಹೇಮಾಂಶು … [Read more...] about ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಯುವತಿಯ ರಕ್ಷಣೆ
Karwar News
ಪತ್ನಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ
ಕಾರವಾರ : ವಿಡಿಯೋ ಕಾಲ್ನಲ್ಲಿ ಪತ್ನಿಯೊಂದಿಗೆ ಮಾತನಾಡುತ್ತಲೇ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಚಿತ್ತಾಕುಲದಲ್ಲಿ ನಡೆದಿದೆ.ಇಲ್ಲಿನ ನಾಕುದಾಮೊಹಲ್ಲಾ ನಿವಾಸಿ ಮಹ್ಮದ್ ಶಫೀಕ್ ಖಾನ್ (34) ಆತ್ಮಹತ್ಯೆ ಮಾಡಕೊಂಡ ದುರ್ದೈವಿ. ನಿರುದ್ಯೋಗಿಯಾಗಿದ್ದ ಮಹ್ಮದ್, ಯಾವುದೇ ಕೆಲಸ ಇಲ್ಲದ್ದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ. ಅಲ್ಲದೇ ಸಾಕಷ್ಟು ಸಾಲ ಸಹ ಮಾಡಕೊಂಡಿದ್ದು, ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ … [Read more...] about ಪತ್ನಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ
ಸಾಕು ಮಗಳನ್ನ ಅತ್ಯಾಚಾರಗೈದ ತಂದೆಗೆ 20 ವರ್ಷ ಜೈಲು
ಕಾರವಾರ : ತನ್ನ ಮಗಳ ಸಮಾನಳಾದ ಬಾಲಕಿಯ ಮೇಲೆ . ಅತ್ಯಾಚಾರ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಶಿರಸಿಯ ಗುಲಾಬ್ ಚಂದ್ ಚೀಮಾಲಾಲ್ ಶಾಹ ಈತನಿಗೆ ಕಾರವಾರದ ಎಫ್. ಟಿ. ಎಸ್ ಸಿ-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 20 ವರ್ಷ ಜೈಲು ಹಾಗೂ 77,500 ರೂ ದಂಡ ವಿಧಿಸಿ ಮಂಗಳವಾರ ಅಂತಿಮ ತೀರ್ಪು ನೀಡಿದೆ.ಸುಮಾರು 37 ವರ್ಷ ಪ್ರಾಯದ ಗುಲಾಬ್ ಚಂದ್ ಚೀಮಾಲಾಲ್ ಈತನು ಮೂಲತಃ ದೇಸಾಯಿ ಓಣಿ ಯಾದಗಿರಿಯವನಾಗಿದ್ದು ಅಡುಗೆ ಕೆಲಸ ಮಾಡಲು … [Read more...] about ಸಾಕು ಮಗಳನ್ನ ಅತ್ಯಾಚಾರಗೈದ ತಂದೆಗೆ 20 ವರ್ಷ ಜೈಲು
ಸಮುದ್ರ ಜಿಗಿದು ಯುವತಿ ಆತ್ಮಹತ್ಯೆ
ಕಾರವಾರ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಕೊಂಡಿದ್ದಾಳೆ. ತಾಲೂಕಿನ ಬೈತ್ ಖೋಲ್ ನಿವಾಸಿ ಶೃದ್ಧಾ ವೈಂಗಣಕರ್ ಆತ್ಮಗತ್ಯೆ ಮಾಡಿಕೊಂಡ ಯುವತಿ. ಈಕೆಯ ಸ್ಕಿಜೋಪ್ರೇನಿಯಾ ಎಂಬ ಮಾನಸಿಕ ಖಾಯಿಲೆಯಿಂದ ಬಳುಲುತ್ತದ್ದು, ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು.ಜ. 21 ರ ರಾತ್ರಿ 11 ಗಂಟೆಗೆ ಬೈತ್ ಖೋಲ್ ಬಂದರಿನ ಸಮೀಪದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ … [Read more...] about ಸಮುದ್ರ ಜಿಗಿದು ಯುವತಿ ಆತ್ಮಹತ್ಯೆ
ನೌಕಾನೆಲೆಯಲ್ಲಿ ಆಧ್ಯತೆ ಮೆರೆಗೆ ಉದ್ಯೋಗ ಒದಗಿಸಲು ಹಾಲಕ್ಕಿ ಒಕ್ಕಲಿಗರ ಆಗ್ರಹ
ಕಾರವಾರ : ಕಾರವಾರ ಮತ್ತು ಅಂಕೋಲಾ ಹಾಲಕ್ಕಿ ಒಕ್ಕಲಿಗರಿಗೆ ಸೀಬರ್ಡ್ ನೌಕಾನೆಲೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬಕ್ಕೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತö್ಯ ನೀಡಲು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿAದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.ದೇಶದ ಅತಿ ದೊಡ್ಡ ಸೀಬರ್ಡ ನೌಕಾನೆಲೆಗೆ ಭೂಮಿಯನ್ನು ತ್ಯಾಗ ಮಾಡಿದ ಹೆಮ್ಮೆ ನಮ್ಮದಾದರೆ, ಇದ್ದ ಜಮೀನು ಕಳೆದುಕೊಂಡು ಕೆಲಸವಿಲ್ಲದೆ ಕಾಲ … [Read more...] about ನೌಕಾನೆಲೆಯಲ್ಲಿ ಆಧ್ಯತೆ ಮೆರೆಗೆ ಉದ್ಯೋಗ ಒದಗಿಸಲು ಹಾಲಕ್ಕಿ ಒಕ್ಕಲಿಗರ ಆಗ್ರಹ


