ಕುಮಟಾ : ಪಟ್ಟಣದ ಕೆ.ಎಸ್, ಆರ್,ಟಿ,ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ತೆರೆದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಕಳ್ಳತನ ನಡೆಸಿದ ಮೂವರನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.ಬೆAಗಳೂರಿನ ಅತ್ತಿಬೆಲೆ ಆನೆಕಲ್ ರೋಡ್ ನ ಮಾರಿಯಮ್ಮ ದೇವಸ್ಥಾನದ ಸಮೀಪದ ನಿವಾಸಿಗಳಾದ ಆದಿಯಮ ತಿರುಪತಿ(42), ವೆಂಕಮ್ಮ ತಿರುಪತಿ, ಲಲಿತಾ ನಾಗರಾಜ (32) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಸೇರಿ ಕುಮಟಾ ಪಟ್ಟಣದಲ್ಲಿ ಮಹಿಳೆಯೋರ್ವಳು ಬಸ್ ಹತ್ತುವಾಗ … [Read more...] about ಮಹಿಳೆ ಬ್ಯಾಗ್ ನಿಂದ ನಗ, ನಗದು ಕಳವು : ಮೂವರ ಬಂಧನ
Kumta News
ಬಾಣಂತಿ ಸಾವು : ಮಾತೆ ಮಡಿಲು ವಂಚಿತ ಮಗು
ಆಸ್ಪತ್ರೆ ಬಳಿ ಮುಗಿಲು ಮುಚ್ಚಿದ ಸಂಬAಧಿಕರ ಆಕ್ರಂದನಕುಮಟಾ : ಹೆರಿಗೆಗೆ ಹೋದ ಗರ್ಭೀಣಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಹಸುಗೂಸು ಅನಾಥವಾಗಿದೆ. ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಅಕೋಶ ವ್ಯಕ್ರಪಡಿಸಿದ್ದಾರೆ.ಜಯಮಾಲ ಮಿರ್ಜಾನಕರ ಎನ್ನುವವರ ಹೆರಿಗೆಗೆ ಪಟ್ಟಣದ ಜಾನು ಮಣಿಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನವೇ ಗಂಡು ಮಗುವಿಗೆ ಜನ್ಮ ಗರ್ಭಿಣಿಗೆ ಕಳೆದ 2-3 ದಿನಗಳಿಂದ ಎದೆ ನೋವು … [Read more...] about ಬಾಣಂತಿ ಸಾವು : ಮಾತೆ ಮಡಿಲು ವಂಚಿತ ಮಗು
ಸಮುದ್ರ ಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ
ಕುಮಟಾ : ತಾಲೂಕಿನ ಬಾಡದಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಇನ್ನಿಬ್ಬರು ಪ್ರವಾಸಿಗರ ಶವ ಮೂರನೇ ದಿನವಾದ ಸೋಮವಾರ ಪತ್ತೆಯಾಗಿದೆ.ಪ್ರವಾಸಕ್ಕೆಂದು ತಾಲೂಕಿನ ಬಾಡದ ಕಡಲತೀರಕ್ಕೆ ಶನಿವಾರ ಆಗಮಿಸಿ ಸಮುದ್ರಕ್ಕಿಳಿದವರಲ್ಲಿ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಅದರಲ್ಲಿ ಇಬ್ಬರ ಶವ ಪತ್ತೆಯಾಗಿತ್ತು. ರಾಜಾಜಿನಗರ ಹಾಲಿ ಜೆಪಿ ನಗರದ ಸಿಎ ವಿದ್ಯಾರ್ಥಿ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ ರಸ್ತೆಯ ಸಿಎ ಫಾರ್ಮ್ ನೌಕರ ಕಿರಣಕುಮಾರ್ … [Read more...] about ಸಮುದ್ರ ಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ
ಪ್ರಿಯಕರನಿಂದಲೇ ಪ್ರೇಯಸಿ ಅಪಹರಣ : ದೂರು ದಾಖಲು
ಕುಮಟಾ : ಶಿರಸಿಯ ಹುಲೆಕಲ್ ಸೆಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯನ್ನು ಯುವಕರ ತಂಡ ಅಪಹರಣ ಮಾಡಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಶಿರಸಿಯ ಹುಲೇಕಲ್ ನಿವಾಸಿ ಕಾಮಾಕ್ಷಿ ಪೈ (27) ಅಪಹರಣ ಕ್ಕೊಳಗಾದ ಯುವತಿ ಈಕೆಯ ಶೀರಸಿಯ ಹುಲೇಕಲ್ ನಿವಾಸಿ ಎಲ್.ಐ.ಸಿ ಎಜೆಂಟ್ ಸುಬ್ರಹ್ಮಣ್ಯ ಭಂಡಾರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಈ ವಿಷಯ ಮನೆಗೆ … [Read more...] about ಪ್ರಿಯಕರನಿಂದಲೇ ಪ್ರೇಯಸಿ ಅಪಹರಣ : ದೂರು ದಾಖಲು
ಯಶಸ್ವಿಯಾಗಿ ನಡೆದ ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮ
ಭಟ್ಕಳ: ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮವನ್ನು ಕುಮಟಾ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗೋಕರ್ಣದ ವೇದಮೂರ್ತಿ ಗಜಾನನ ಕೃಷ್ಣ ಹಿರೇಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರುನಟರಾಜ ಪೂಜೆ, ಗೆಜ್ಜೆ ಪೂಜೆ, ಗುರು ವಂದನ ನಡೆಯಿತು. ಭರತನಾಟ್ಯ ಮಾರ್ಗಪದ್ಧತಿಯಂತೆ ಕ್ರಮವಾಗಿ ಪುಷ್ಪಾಂಜಲಿ, ಅಲರಿಪು, ದೇವಿಸ್ತುತಿ, ವರ್ಣಂ, ದೇವರನಾಮ, ಶಿವಸ್ತುತಿ, ಜಾವಳಿ, ತಿಲ್ಲಾನಗಳನ್ನು ಪಲ್ಲವಿ ಮನೋಜ್ಞವಾಗಿ … [Read more...] about ಯಶಸ್ವಿಯಾಗಿ ನಡೆದ ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮ