ಶಿವಮೊಗ್ಗ: ಅಡಿಕೆಯನ್ನು ಹೊತ್ತ ಲಾರಿ ನಿಗದಿತ ಪ್ರದೇಶಕ್ಕೆ ತಲುಪದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.ಇಲ್ಲಿನ ಕೋಟೆ ರಸ್ತೆಯ ಮ್ಯಾಮೋಸ್ ಉಗ್ರಾಣದಿಂದ ಮೇ 25ರಂದು 250 ಕ್ವಿಂಟಾಲ್ ಅಡಿಕೆ ಹೊತ್ತ ಲಾರಿ ಅಹಮದಾಬಾದ್ನತ್ತ ಪ್ರಯಾಣ ಬೆಳೆಸಿತ್ತು. ಪೂರ್ವ ನಿಗದಿಯಂತೆ ಲಾರಿ ಮೇ 30ರಂದು ಅಹಮದಾಬಾದ್ ತಲುಪಬೇಕಿತ್ತು. ಆದರೆ, ಇದುವರೆಗೆ ತಲುಪಿಲ್ಲ. ಹೆಚ್ಚುವರಿ ಐದು ದಿನಗಳು ಕಳೆದರೂ ಲಾರಿ ಎಲ್ಲಿದೆ ಎಂಬುದೇ ತಿಳಿದಿಲ್ಲ. ಚಾಲಕನ ಮೊಬೈಲ್ … [Read more...] about ಅಡಿಕೆ ಹೊತ್ತ ಲಾರಿ ನಾಪತ್ತೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು : 3200 ಕ್ಕೂ ಅಧಿಕ ಪೊಲೀಸ್ ಕಾನ್ ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.ಇಲಾಖೆಯ ಅದಿಕೃತ ವೆಬ್ ಸೈಟ್ https://recruitment.ksp.gov.in/ ನಲ್ಲಿ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.ಮೇ 25ರ ಬೆಳಗ್ಗೆ 10 ಗಂಟೆಯಿAದ ಜೂನ್ 25 ಸಂಜೆ ಗಂಟೆಯೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.ಜೂನ್ 28 … [Read more...] about ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ
ಗ್ರಾಹಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ : ನಾಲ್ವರ ಬಂಧನ
ಕಾರವಾರ : ಸುಬಾಷ್ ಸರ್ಕಲ್ ಸಮೀಪದ ಸೀವ್ಯೂ ಹೊಟೆಲ್ ನಲ್ಲಿ ಗ್ರಾಹಕರೊಬ್ಬರ ಮೇಲೆ ಹೊಟೆಲಿನ ಸಿಬ್ಬಂದಿ ಮರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ನಗರದ ಶಿರವಾಡ ಗ್ರಾಮದ ಸೂಬಾಷ್ ವಡ್ಡರ್ ಎನ್ನುವ ವ್ಯಕ್ತಿ ಊಟಕ್ಕಾಗಿ ಸೀವ್ಯೂ ಹೊಟೆಲಿಗೆ ತೆರಳಿದ್ದ. ಊಟ ನೀಡುವ ವಿಷಯದಲ್ಲಿ ಹೊಟೆಲ್ ಸಿಬ್ಬಂದಿ ಹಾಗೂ ಸುಬಾಷ್ ನಡುವೆ ಮಾತಿಗೆ ಚಕಮಕಿ ನಡೆದು ಅದು ಅತಿರೇಕಕ್ಕೆ ಹೋದಾಗ ನಾಲ್ವರು ಸಿಬ್ಬಂದಿಗಳು ಸುಬಾಷ್ ನನ್ನು … [Read more...] about ಗ್ರಾಹಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ : ನಾಲ್ವರ ಬಂಧನ
ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ ; ಸರ್ಕಾರದಿಂದ ಆದೇಶ ಶೀಘ್ರ
ಕಾರವಾರ : ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಆದೇಶ ಹೊರಡಿಸಲು ಮುಂದಾಗಿದೆ.ಆಯ್ದ ಅಂಗಡಿಗಳಲ್ಲಿ ಮಾತ್ರ ತಂಬಾಕು ಉತ್ಪನ್ನ್ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ತಂಬಾಕು ವ್ಯಸನಕ್ಕೆ ಕಡಿವಾಣ ಹಾಕಲಾಗುತ್ತದೆ. ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳಿಗೆ ಟ್ರೇಡ್ ಲೈಸಡನ್ಸ್ ನೀಡುವ ಮಾದರಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ನ್ ಪಡೆಯುವುದನ್ನು … [Read more...] about ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ ; ಸರ್ಕಾರದಿಂದ ಆದೇಶ ಶೀಘ್ರ
ಹೊಟ್ಟೆ ಬಗೆದ ರೀತಿಯಲ್ಲಿ ಕರು ಸಾವು
ಹೊನ್ನಾವರ : ತಾಲೂಕಿನ ಕೊಂಡಾಕುಳಿಯ ಹೆಬ್ಬಾರ್ತಿಪಾಲ್ ಕ್ರಾಸ್ ನಲ್ಲಿ ಆಕಳ ಕರು ಹೊಟ್ಟೆ ಬಗೆದ ರೀತಿಯಲ್ಲಿ ಸಾವಿಗೀಡಾಗಿದೆ.ಅಂದಾಜು 6 ತಿಂಗಳ ಆಕಳ ಕರು ಚಿರತೆ ಅಥವಾ ಇನ್ನವುದೋ ಕಾಡುಪ್ರಾಣಿ ದಾಳಿಗೆ ತುತ್ತಾದಂತೆ ಕಾಣಿಸುತ್ತಿದೆ. ಮೇಯಲು ಬಿಟ್ಟಿರುವ ಆಕಳು ಕರು ಭಯಾನಕ ರೀತಿಯಲ್ಲಿ ಸಾವಿಗೆ ಈಡಾಗಿದ್ದು ನೋಡಿ ಸಾಕಿದ ಆಕಳು ಮೇವಿಗೆ ಬಿಡಲು ಸಾರ್ವಜನಿಕರು ಆತಂಕ ಪಡುತ್ತಿದ್ದಾರೆ. … [Read more...] about ಹೊಟ್ಟೆ ಬಗೆದ ರೀತಿಯಲ್ಲಿ ಕರು ಸಾವು


