ಕಾರವಾರ : ಕರಾವಳಿ ನಿಯಂತ್ರಣ ವಲಯ ಪ್ರದೇಶಗಳ ನದಿ ಪಾತ್ರಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಸಾಂಪ್ರಾದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿ. ಸಮುದಾಯಗಳನ್ನು ಗುರುತಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.2011ರ ನವೆಂಬರ್ 8 ರ ಪೂರ್ವದಲ್ಲಿ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮರಳು ತೆಗೆಯಲು ತಾತ್ಕಾಲಿಕ ಪರವಾನಿಗೆ ಹೊಂದಿರುವ ವ್ಯಕ್ತಿಗಳು ಅಥವಾ ಕರಾವಳಿ ಜಿಲ್ಲೆಗಳಲ್ಲಿ … [Read more...] about ಮರಳು ದಿಬ್ಬ ತೆರವು : ಅರ್ಜಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಾರು ಅಪಘಾತ :ಓರ್ವ ಮೃತ
ಅಂಕೋಲಾ : ರಸ್ತೆಗೆ ಅಡ್ಡಬಂದ ಹಸುವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮೃತಪಟ್ಟ ಘಟನೆ ಶುಕ್ರವಾರ ರಾ.ಹೆ. 66 ರಲ್ಲಿ ಅವರ್ಸಾದ ಕಾತ್ಯಾಯಿನಿ ಹೈಸ್ಕೂಲ್ ಹತ್ತಿರ ಸಂಭವಿಸಿದೆ.ಪಟ್ಟಣದ ಅಜ್ಜಿಕಟ್ಟಾದ ನಿವಾಸಿ ನಿಜಾಮುದ್ದೀನ್ (ರಿಚ್ಚಾನ್) ಅಜಿಮುದ್ದೀನ್ ಶೇಖ್ (36) ಮೃತ ದುರ್ದೈವಿ ವಿಕಲಚೇತನ, ಈತನು ಕಾರವಾರದಲ್ಲಿ ಅಬಕಾರಿ … [Read more...] about ಕಾರು ಅಪಘಾತ :ಓರ್ವ ಮೃತ
ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ
ಶಿರಸಿ : ಇಲ್ಲಿಯ ಅಗಸೆ ಬಾಗಿಲ ಹತ್ತಿರದ ಮೀನು ಮಾರುಕಟ್ಟೆ ಪಕ್ಕದಿಂದ ಆಲೆಸರ ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿದ್ದ ಈರ್ವರನ್ನು ನಗರ ಠಾಣೆ ಪೊಲೀಸರು ಬಂಧಿಸಿ. ಅವರಿಂದ ಸುಮಾರು 9 ಸಾವಿರ ಮೌಲ್ಯದ 458 ಗ್ರಾಂ ಗಾಂಜಾ ಹಗೂ 1060 ರೂ. ನಗದನ್ನು ಜಪ್ತಿಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದ ಸಂತೋಷ ಲಮಾಣಿ (28) ಹಗೂ ಪರಶುರಾಮ ಮಲ್ಲೂರು ಬಂಧಿತ … [Read more...] about ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ
ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ
ಭಟ್ಕಳ ತಾಲೂಕಿನಲ್ಲಿ ಕೋಣಾರ ಮಾರುಕೇರಿ ಪಂ.ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ಕೋಣಾರ ಹಾಕೊಡ್ಲು ಶಾಲೆಯಿಂದ ಮಂಜು ಗೊಂಡರ ಮನೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಲಕ್ಷ. ಕೋಣಾರ ಸಾಗರ ಮುಖ್ಯ ರಸ್ತೆಯಿಂದ ಕೋಣಾರ್ ಪಂಚಾಯತ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಲಕ್ಷ.ಹಾಡವಳ್ಳಿ ಕುಳವಾಡಿ ಹುಲ್ಗಿರ್ತಿ ದೇವಸ್ಥಾನ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 10 ಲಕ್ಷ. ಹಾಡವಳ್ಳಿ … [Read more...] about ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ
ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ
ಅಂಕೋಲಾ : ಉತ್ತರ ಕನ್ನಡ ಜಿಲ್ಲಾಆಗೇರ ಸಮಾಜ ಅಭಿವೃದ್ಧಿ ಸಂಘದಿAದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಿರುವ ಪ್ರಯುಕ್ತ 2016 - 17 ರಿಂದ 2020 - 21 ರವರೆಗಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ 80 ಹಾಗೂ ಮೇಲ್ಪಟ್ಟು ಹಾಗೂ ದ್ವೀತಿಯ ಪಿಯುಸಿ ಹಗೂ ಪದವಿ ಅಂತಿಮ ಫಲಿತಾಂಶದಲ್ಲಿ ಶೇ 70 ಹಾಗೂ ಮೇಲ್ಪಟ್ಟು, ಸ್ನಾತಕೋತ್ತರ ಶಿಕ್ಷಣದ ಅಂತಿಮ ಫಲಿತಾಂಶದಲ್ಲಿ ಶೇ 60 ಮತ್ತು ಮೇಲ್ಪಟ್ಟು ಡಿ. ಇಡಿ. ಬಿ.ಇಡಿ, ನರ್ಸಿಂಗ್ ಐಟಿಐ ಮುಂತಾದ … [Read more...] about ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ


