ಬಿಎನಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆಕಾರವಾರ : ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಎ. 6 ನೇ ಸಮಿಸ್ಟರ್ ನ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿಯ ಎಸ್.ಡಿಎಂ. ಪದವಿ ಮಹಾವಿದ್ಯಾಲಯದ ಬಿ.ಎ. 6ನೇ ಸೆಮಿಸ್ಟರ್ ನ 18 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 1 ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ. 86.96 ಫಲಿತಾಂಶ ದಾಖಲಾಗಿದೆ.ಶಿವರಾಜ ಶಿಳ್ಳಿಕ್ಯಾತರ್ … [Read more...] about ಬಿಎನಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆ 2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕೆನರ ಬ್ಯಾಂಕ್ನಿಂದ ಆಕರ್ಷಕ ಬಡ್ಡಿದರ 2022
ಕೆನರ ಬ್ಯಾಂಕ್ನಿಂದ ಆಕರ್ಷಕ ಬಡ್ಡಿದರಬೆಂಗಳೂರು : ಸಾರ್ವಜನಿಕ ವಲಯದ ಮುಂಚುಣಿಯ ಕೆನರಾ ಬ್ಯಾಂಕ್ (canara bank) ಅನಿವಾಸಿ ಭಾರತೀಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಥಿರ ಠೇವಣಿ ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳ ಮಾಡಿದೆ.ಅನಿವಾಸಿ ಭಾರತೀಯರ ಮತ್ತು ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳು ತಮ್ಮ ಬ್ಯಾಂಕ್ನಲ್ಲಿ ಸ್ಥಿರ ಠೇವಣಿ ಇಟ್ಟರೆ ವಾರ್ಷಿಕ ಶೇ.7ರಷ್ಟು ಬಡ್ಡಿ ದರ ನೀಡಲು ಮುಂದಾಗಿದ್ದು,ಇದು … [Read more...] about ಕೆನರ ಬ್ಯಾಂಕ್ನಿಂದ ಆಕರ್ಷಕ ಬಡ್ಡಿದರ 2022
Bank Strike/19ರಂದು ಬ್ಯಾಂಕ್ ಮುಷ್ಕರ
Bank Strike/19ರಂದು ಬ್ಯಾಂಕ್ ಮುಷ್ಕರನವದೆಹಲಿ: ಬ್ಯಾಂಕ್ ನೌಕರರ ಮುಷ್ಕರ ಮತ್ತೆ ಆರಂಭವಾಗಿವೆ. ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ(ಎಐಬಿಇಎ) ನ.19 ರಂದು ಮುಷ್ಕರಕ್ಕೆ ಕರೆ ನೀಡಿದೆ.ಎಐಬಿಇಎ ಪ್ರಧಾನ ಕಾರ್ಯದರ್ಶಿ ಭಾರತೀಯ ಬ್ಯಾಂಕ್ಗಳ ಸಂಘಕ್ಕೆ ಮುಷ್ಕರದ ನೋಟಿಸ್ ನೀಡಿರುವುದಾಗಿ ಬ್ಯಾಂಕ್ ಆಫ್ ಬರೋಡಾ ಹೇಳಿದೆ. ತಮ್ಮ ಸದಸ್ಯರು ಬೇಡಿಕೆಗಳ ಈಡೇರಿಕೆಗಾಗಿ ಬೆಂಬಲಿಸಿ 19.11.2022ರಂದು ಮುಷ್ಕರ … [Read more...] about Bank Strike/19ರಂದು ಬ್ಯಾಂಕ್ ಮುಷ್ಕರ
ಅರೆಬೈಲ್ ಘಟ್ಟದಲ್ಲಿ ಶಾಲಾ ಬಸ್ ಟ್ಯಾಂಕರ್ ಗೆ ಡಕ್ಕಿ ; 14 ಮಂದಿಗೆ ಗಾಯ
ಅರೆಬೈಲ್ ಘಟ್ಟದಲ್ಲಿ ಶಾಲಾ ಬಸ್ ಟ್ಯಾಂಕರ್ ಗೆ ಡಕ್ಕಿ ; 14 ಮಂದಿಗೆ ಗಾಯಯಲ್ಲಾಪುರ : ಟ್ಯಾಂಕರ್ ಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದು 13 ಶಿಕ್ಷಕರು ಹಾಗೂ ಚಾಲಕನೋರ್ವ ಗಾಯಗೊಂಡ ಘಟನೆ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.ಹುಬ್ಬಳ್ಳಿಯ ಸೆಂಟ್ ಆಂತೋನಿ ಪಬ್ಲಿಕ್ ಶಾಲೆಯ ಶಿಕ್ಷಕರು ಸ್ಕೂಲ್ ಬಸ್ ನಲ್ಲಿ ಸುಂಕಸಾಖಲ್ಲೆ ಪ್ರವಾಸಕ್ಕೆ ತೆರಳುತ್ತಿದ್ದರು. ಅರೆಬೈಲ್ ಘಟ್ಟದಲ್ಲಿ ಹಾಳಾಗಿ ನಿಂತಿದ್ದ ಟ್ಯಾಂಕರ್ ಹಿಂದೆ … [Read more...] about ಅರೆಬೈಲ್ ಘಟ್ಟದಲ್ಲಿ ಶಾಲಾ ಬಸ್ ಟ್ಯಾಂಕರ್ ಗೆ ಡಕ್ಕಿ ; 14 ಮಂದಿಗೆ ಗಾಯ
ಮರದ ತುಂಡು ಸಾಗಾಟ ; ಏಳು ಮಂದಿಯ ಬಂಧನ
ಮರದ ತುಂಡು ಸಾಗಾಟ ; ಏಳು ಮಂದಿಯ ಬಂಧನಹೊನ್ನಾವರ : ತಾಲೂಕಿನ ಮಂಕಿ ಅರಣ್ಯ ವಲಯ ವ್ಯಾಪ್ತಿಯ ಹಡಿಕಲ್ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನು ತಯಾರಿಸಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.ಹೊನ್ನಾವರ ವಿಭಾಗ, ಭಟ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ಅಕ್ರಮ ನಾಟಾ ಸಾಗಾಟ ನಡೆದಿದ್ದು, ಆರೋಪಿಗಳಾದ ಹಡಿಕಲ್ … [Read more...] about ಮರದ ತುಂಡು ಸಾಗಾಟ ; ಏಳು ಮಂದಿಯ ಬಂಧನ




