ಭಟ್ಕಳ: ವೆಂಕಟಾಪುರ ಹೊಳೆಯ ಸೇತುವೆ ಮೇಲಿಂದ ಕೋಳಿ ಅಂಗಡಿಕಾರರು ಕೋಳಿಯ ತಾಜ್ಯ,ವಸ್ತುಗಳನ್ನು ಹೊಳೆಗೆ ಹಾಕಿ ಮಲೀನ ಮಾಡುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಕ್ರೀಯಾಶೀಲ ಗೆಳೆಯರ ಸಂಘ ,ಭಟ್ಕಳ.ಹಾಗೂ ವೆಂಕಟಾಪುರ ಗ್ರಾಮಸ್ಥರು ಮಂಗಳವಾರದಂದು ಮನವಿ ಸಲ್ಲಿಸಿದ್ದಾರೆ. ವೆಂಕಟಾಪುರ ಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿಂದ ವೆಂಕಟಾಪುರದ ಆಕ್ಕಪಕ್ಕದ ಹಾಗೂ ಭಟ್ಕಳದ ನಗರದ ಕೆಲವು ಕೋಳಿ ಅಂಗಡಿಕಾರರು ಕೋಳಿಯ ತಾಜ್ಯ … [Read more...] about ಕೋಳಿಯ ತಾಜ್ಯ,ವಸ್ತುಗಳನ್ನು ಹೊಳೆಗೆ ಹಾಕಿ ಮಲೀನ;ಕ್ರಮ ಕೈಗೊಳ್ಳುವಂತೆ ಮನವಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮುರುಡೇಶ್ವ ಪೋಲಿಸ ಠಾಣೆಯಲ್ಲಿ ವ್ಯಕ್ತಿ ಯೋರ್ವನ ಮೇಲೆ ಚೆಕ್ ಬೌನ್ಸ್ ಕೇಸ್
ತೂದಳ್ಳಿ, ಬೈಲೂರ ಶಿವಕುಮಾರ ಮೊಗೇರ, ಎನ್ನುವ ವ್ಯಕ್ತಿಕ್ರಷ್ಣ ಹರಿಕಾಂತ ಎನ್ನುವವಾರಹತ್ತಿರ ದಿನಾಂಕ: 24-05-2019 ರಂದು ವ್ಯವಹಾರದ ಅಭಿವೃದ್ದಿಗಾಗಿ 5,00,000/- ರೂಪಾಯಿ ಹಣವನ್ನು ಪಡೆದುಕೊಂಡಿದ್ದು ಇರುತ್ತದೆ. ಅದರಲ್ಲಿ 1,00,000/- ರೂಪಾಯಿ ಗೂಗಲ್ ಪೇ ಮುಖಾಂತರ ನೀಡಿದ್ದು, ಉಳಿದ 4,00,000/- ರೂಪಾಯಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುರ್ಡೇಶ್ವರದಿಂದ ಕ್ರಷ್ಣ ಹರಿಕಾಂತ ಹೆಸರಿನಲ್ಲಿ ದಿನಾಂಕ: 02-09-2020 ರಂದು ಚೆಕ್ ಅನ್ನು ನೀಡಿದ್ದು, ‘ಅದರಲ್ಲಿ … [Read more...] about ಮುರುಡೇಶ್ವ ಪೋಲಿಸ ಠಾಣೆಯಲ್ಲಿ ವ್ಯಕ್ತಿ ಯೋರ್ವನ ಮೇಲೆ ಚೆಕ್ ಬೌನ್ಸ್ ಕೇಸ್
ತಾಲೂಕಿನ ವಿವಿಧಡೆ ಮಳೆ
ಶಿರಸಿ: ತಾಲೂಕಿನ ವಿವಿಧಡೆ ಸೋಮವಾರ ಮಳೆ ಬಂದಿದ್ದು ಬೇಸಾಯಕ್ಕೆ ಸಂಕಷ್ಟ ತಂದಿದೆ. ಕೆಲವಡೆ ರವಿವಾರ ರಾತ್ರಿ ಮಳೆ ಬಂದರೆ, ತಾಲೂಕಿನ ಬಹುತೇಕ ಕಡೆ ಸೋಮವಾರ ಸಂಜೆ ಮಳೆ ಆರಂಭವಾಗಿದೆ.ಈ ಅಕಾಲಿಕ ಮಳೆ ಜ.೮ರ ತನಕವೂ ಜಿಲ್ಲೆಯಲ್ಲಿ ಬೀಳುವ ಸಾಧ್ಯತೆ ಇದ್ದು, ಅಡಿಕೆ ಹಾಗೂ ಭತ್ತದ ಕೊಯ್ಲು ಮಾಡಿದ ರೈತರಿಗೆ ಇಕ್ಕಟ್ಟು ತಂದಿದೆ. ಭತ್ತ ಬೆಳೆ ಮುಗ್ಗಾಗಿ ಮೊಕೆ ಬರುವ ಮೂಲಕ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಅಡಿಕೆಗೆ ಮುಗ್ಗುವ ಆತಂಕ ತಂದಿದೆ. ಮೋಡದ ವಾತಾವರಣ ಕೂಡ … [Read more...] about ತಾಲೂಕಿನ ವಿವಿಧಡೆ ಮಳೆ
ಮುಖ್ಯಮಂತ್ರಿ ಪರಿಹಾರಧನದ ೨ ಲಕ್ಷ ಚೆಕ್ ಹಸ್ತಾಂತರ
ಹೊನ್ನಾವರ; ದರ್ಶನ ಮಂಜು ಮುಕ್ರಿ ಕರ್ಕಿಯ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮೀಕವಾಗಿ ಮೃತಪಟ್ಟಿದ್ದು, ಶಾಸಕ ದಿನಕರ ಶೆಟ್ಟಿ ವಿಶೇಷ ಮುತುವರ್ಜಿ ವಹಿಸಿ ೨ ಲಕ್ಷ ಮುಖ್ಯಮಂತ್ರಿ ಪರಿಹಾರವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು, ಸೋಮವಾರ ತಹಶೀಲ್ದಾರ ಕಛೇರಿಯಲ್ಲಿ ಮೃತನ ತಾಯಿಯ ಬಳಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೆಣ್ವಿ, ಶ್ರೀಕಾಂತ ಮೊಗೇರ, ರವಿ ಮುಕ್ರಿ, ಸುಬ್ರಾಯ ನಾಯ್ಕ ಮತ್ತಿತರರು ಹಾಜರಿದ್ದರು. … [Read more...] about ಮುಖ್ಯಮಂತ್ರಿ ಪರಿಹಾರಧನದ ೨ ಲಕ್ಷ ಚೆಕ್ ಹಸ್ತಾಂತರ
ಚಿಕ್ಕ ನೀರಾವರಿಯ ನಿರ್ಲಕ್ಷ್ಯ;ಹುಳಿ ನಿಂದಾಗಿ ಕಾಲುವೆಯಲ್ಲಿ ಹರಿಯದ ನೀರು ;ರೈತರ ಪ್ರತಿಭಟನೆ
ಭಟ್ಕಳ: ಒಂದೆಡೆ ಕೃಷಿಗೆ ಉತ್ತೇಜನ ನೀಡುವ ಸರ್ಕಾರ, ಇನ್ನೊಂದೆಡೆ ಕೃಷಿಗೆ ಪೂರಕವಾದ ವಾತವರಣ ಒದಗಿಸಿದ ಅಧಿಕಾರಿಗಳು, ಇದರಿಂದ ಬೇಸತ್ತ ರೈತರು ತಾಲೂಕಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ತಾಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೭೦೦ ಹೇಕ್ಟರ್ ಕೃಷಿ ಜಮೀನು ಇದೆ. ಇದಕ್ಕೆ ಕಡವಿನಕಟ್ಟೆ ಡ್ಯಾಂನಿದ ಕಾಲುವೆ ಮೂಲಕ ಇಲ್ಲಿನ ಜಮೀನುಗಳಿಗೆ ನೀರು ಹರಿಯಬಿಡಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ಹರಿಯುವ ನೀರಿನ ರಭಸಕ್ಕೆ … [Read more...] about ಚಿಕ್ಕ ನೀರಾವರಿಯ ನಿರ್ಲಕ್ಷ್ಯ;ಹುಳಿ ನಿಂದಾಗಿ ಕಾಲುವೆಯಲ್ಲಿ ಹರಿಯದ ನೀರು ;ರೈತರ ಪ್ರತಿಭಟನೆ



