ಹಳಿಯಾಳ:- ೨೦೧೯-೨೦ನೇ ಸಾಲಿನ ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಗ್ರಾಮಾಂತರ ಭಾಗದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಹೀಗೆ ತಾಲೂಕಿನಲ್ಲೇ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.ತಾಲೂಕಾ ಮಟ್ಟದಲ್ಲಿ ಕಲಾ ವಿಭಾಗದಲ್ಲಿ ಮುರ್ಕವಾಡ ಪಿಯು ಕಾಲೇಜಿನ ಸಂಗೀತಾ ಗೌಡಾ 542(ಶೇ.91.33%) ತಾಲೂಕಿಗೆ ಪ್ರಥಮ.ವಾಣಿಜ್ಯ ವಿಭಾಗದಲ್ಲಿ ಮುರ್ಕವಾಡ ಗ್ರಾಮದ ಚೈತನ್ಯ ಪಿಯು ಮಹಾವಿದ್ಯಾಲಯದ … [Read more...] about ಗ್ರಾಮಾಂತರ ಭಾಗದಲ್ಲೂ ಬಾಲಕಿಯರದ್ದೇ ಮೇಲುಗೈ ಸಂಜನಾ, ಅಂಜನಾ ಹಾಗೂ ಸಂಗೀತಾ ತಾಲೂಕಿಗೆ ಪ್ರಥಮ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳಕ್ಕೆ ಅಮಂಗಳವಾರ ಒಂದೇ ದಿನ ೭ ಸೊಂಕಿತರು ಪತ್ತೆ -೬ ಪ್ರದೇಶ ಸೀಲ್ಡೌನ್, ೧೦೦ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ಗೆ.
ಹಳಿಯಾಳ:- ಮಂಗಳವಾರ ಹಳಿಯಾಳ ಪಟ್ಟಣದಲ್ಲಿ ತಾಯಿ ಮತ್ತು ಮಗಳಿಗೆ, ಓರ್ವ ಕಂದಾಯ ಇಲಾಖೆ ಸರ್ವೆ ಅಧಿಕಾರಿಗೆ ಹಾಗೂ ಗ್ರಾಮಾಂತರ ಭಾಗದಲ್ಲಿ ೪ಜನ ಯುವಕರಿಗೆ ಒಟ್ಟೂ ೭ ಪ್ರಕರಣಗಳು ದೃಢಪಡುವ ಮೂಲಕ ಮಂಗಳವಾರ ಹಳಿಯಾಳಕ್ಕೆ ಅಮಂಗಳವಾಗಿದ್ದು ಕೊರೊನಾ ಸೊಂಕಿತರ ಸಂಖ್ಯೆ ೩೦ಕ್ಕೆ ಏರಿಕೆಯಾಗಿದ್ದರೇ ಒಂದೇ ದಿನ ೬ ಪ್ರದೇಶ ಸೀಲ್ಡೌನ್ ಆಗಿವೆ.ದೇಶಪಾಂಡೆ ನಗರ :- ಪಟ್ಟಣದ ದೇಶಪಾಂಡೆ ನಗರದಲ್ಲಿ ೪೨ ವರ್ಷ ವಯಸ್ಸಿನ ತಾಯಿ ಹಾಗೂ ೧೧ ವರ್ಷ ವಯಸ್ಸಿನ ಮಗಳಿಗೆ ಕೊರೊನಾ ದೃಢಪಟ್ಟಿದೆ. … [Read more...] about ಹಳಿಯಾಳಕ್ಕೆ ಅಮಂಗಳವಾರ ಒಂದೇ ದಿನ ೭ ಸೊಂಕಿತರು ಪತ್ತೆ -೬ ಪ್ರದೇಶ ಸೀಲ್ಡೌನ್, ೧೦೦ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ಗೆ.
ದಾಂಡೆಲಿಯಲ್ಲಿ ಮಂಗಳವಾರ ಒಂದೇ ದಿನ ೨೨ ಸೊಂಕಿತರು ಪತ್ತೆ! ಕೊರೊನಾಕ್ಕೆ ದಾಂಡೇಲಿಯಲ್ಲಿ ಮೊದಲ ಸಾವು ??
ದಾಂಡೇಲಿ : ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ನಗರದಲ್ಲಿ ಮಂಗಳವಾರ ಒಂದೆ ದಿನ ೨೨ ಜನರಲ್ಲಿ ಸೋಂಕು ದೃಢವಾಗಿದ್ದು ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಒಂದೇ ಕುಟುಂಬದ ೧೨ ಜನರಿಗೆ ಸೋಂಕು ಪತ್ತೆಯಾಗಿದ್ದು ಮಂಗಳವಾರ ದಾಂಡೇಲಿಗೆ ಕರಾಳ ದಿನವಾಗಿ ಪರಿಣಮಿಸಿದೆ.ಈವರೇಗೆ ಒಟ್ಟು ೫೪ ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ ೧೧ ಸೋಂಕಿತರು ಗುಣಮುಖರಾಗಿದ್ದಾರೆ. ಸೋಮವಾರ ರಾತ್ರಿ ಮೃತಳಾಗಿದ್ದ ೪೬ ವರ್ಷದ ಮಹಿಳೆಯ ಗಂಟಲು ದ್ರವ ಪರೀಕ್ಷೆಯಲ್ಲಿ ಆಕೆಗೆ ಕೊರೊನಾ ಸೋಂಕಿರುವುದು … [Read more...] about ದಾಂಡೆಲಿಯಲ್ಲಿ ಮಂಗಳವಾರ ಒಂದೇ ದಿನ ೨೨ ಸೊಂಕಿತರು ಪತ್ತೆ! ಕೊರೊನಾಕ್ಕೆ ದಾಂಡೇಲಿಯಲ್ಲಿ ಮೊದಲ ಸಾವು ??
ಜನ ಮರಳೊ, ಜಾತ್ರೆ ಮರಳೋ ? ಕೊರೊನಾಕ್ಕೆ_ಹಳಿಯಾಳಿಗರ_ಡೊಂಟ್ ಕೇರ್. ಎರಡು ದಿನಗಳಿಂದ ಮಾರುಕಟ್ಟೆಫುಲ್ ರಶ್.
ಹಳಿಯಾಳ :- ಜನ_ಮರಳೊ ,ಜಾತ್ರೆ_ಮರುಳೋ?ವೇಗವಾಗಿ ಹಬ್ಬುತ್ತಿರುವ ಕೊರೊನಾ ಮಹಾಮಾರಿಯ ಈ ದಿನಗಳಲ್ಲಿ ಹಳಿಯಾಳದಲ್ಲಿ ಸೋಮವಾರ ಹಾಗೂ ಮಂಗಳವಾರ ಜನ_ಜಾತ್ರೆಯೇ_ಜಮಾವಣೆಯಾಗಿತ್ತುಕೊರೊನಾ_ಮಹಾಮಾರಿಗೆ_ಹಳಿಯಾಳಿಗರು ಡೊಂಟ್ #ಕೇರ್ ಮಾಡುತ್ತಿದ್ದಾರೆಯೇ ಎಂಬಂತೆ ಜನ ಸೇರಿದ್ದು ಕಂಡು ಬಂದಿತು.ಸೋಮವಾರ ಹಾಗೂ ಮಂಗಳವಾರ ಹಳಿಯಾಳದ ಪ್ರಮುಖ ಮಾರುಕಟ್ಟೆ ಪ್ರದೇಶ, ಮೀನು_ಮಾರುಕಟ್ಟೆ ರಸ್ತೆ, ಕಾರ್ಪೋರೇಷನ್ ಬ್ಯಾಂಕ್ ಎದುರಿನ ರಸ್ತೆ, ಬಸ್ ನಿಲ್ದಾಣ_ರಸ್ತೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ … [Read more...] about ಜನ ಮರಳೊ, ಜಾತ್ರೆ ಮರಳೋ ? ಕೊರೊನಾಕ್ಕೆ_ಹಳಿಯಾಳಿಗರ_ಡೊಂಟ್ ಕೇರ್. ಎರಡು ದಿನಗಳಿಂದ ಮಾರುಕಟ್ಟೆಫುಲ್ ರಶ್.
ಜುಲೈ 15 ರಿಂದ 24 ರವರೆಗೆ 10 ದಿನ ಧಾರವಾಡ ಜಿಲ್ಲೆ ಲಾಕ್ ಡೌನ್-ಸಚಿವ ಜಗದೀಶ ಶೆಟ್ಟರ್.
ಧಾರವಾಡ :- ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ಧಾರವಾಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಸಿಗದೆ ಉಲ್ಬಣಗೊಳ್ಳುತ್ತಿರುವುದರಿಂದ ಧಾರವಾಡ ಜಿಲ್ಲೆಯನ್ನು ಲಾಕ್ ಡೌನ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು ಸೋಮವಾರ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟಪಡಿಸಿದ್ದಾರೆ.ಧಾರವಾಡ ಜಿಲ್ಲೆಯಾದ್ಯಂತ ಜುಲೈ 15 ರ ಬೆಳಿಗ್ಗೆ 10 ಗಂಟೆಯಿಂದ , … [Read more...] about ಜುಲೈ 15 ರಿಂದ 24 ರವರೆಗೆ 10 ದಿನ ಧಾರವಾಡ ಜಿಲ್ಲೆ ಲಾಕ್ ಡೌನ್-ಸಚಿವ ಜಗದೀಶ ಶೆಟ್ಟರ್.


