#ಹಳಿಯಾಳ_ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ#ಯಲ್ಲಾಪುರ, #ದಾಂಡೇಲಿ, #ಹೊನ್ನಾವರ ಹಾಗೂ #ಜೊಯಿಡಾದಲ್ಲಿ ತಲಾ ಒಂದೊಂದು ಕೊವಿಡ್-19 ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.ಓರ್ವ ಯುವಕ ಹಾಗೂ ಮೂವರು ಮಹಿಳೆಯರಲ್ಲಿಕೊರೋನಾ ಸೊಂಕು ಕಾಣಿಸಿಕೊಂಡಿದೆ.ಸದ್ಯ ಉತ್ತರ ಕನ್ನಡದಲ್ಲಿ 56 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 11 ಜನ ಗುಣಮುಖರಾಗಿ ಮನೆ ಸೇರಿದ್ದಾರೆ.ಯಲ್ಲಾಪುರ, … [Read more...] about ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೊನಾ #ಇಂದು_4_ಹೊಸ_ಸೊಂಕಿತರ_ಪತ್ತೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
#ದಾಂಡೇಲಿಗೆ_ಕಾಲಿಟ್ಟ_ಕೊರೊನಾ ಮಹಾಮಾರಿ .?? ಸೊಂಕಿತನ #ಟ್ರಾವೇಲ್_ಹಿಸ್ಟರಿಗೆ_ಬೆಚ್ಚಿಬಿಳಲಿದೆ #ಹಳಿಯಾಳ_ದಾಂಡೇಲಿ ?
ಹಳಿಯಾಳ/ದಾಂಡೇಲಿ :- ಭಟ್ಕಳಕ್ಕೆ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಜಿಲ್ಲೆಯ ಇತರ ತಾಲೂಕುಗಳಿಗೂ ಲಗ್ಗೆ ಇಡಲು ಆರಂಭಿಸಿದ್ದು ಈಗ #ದಾಂಡೇಲಿಯ_ಓರ್ವ_ಚಾಲಕನಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಆರೊಗ್ಯ ಇಲಾಖೆಯ #ಮಧ್ಯಾಹ್ನದ_ಬುಲೆಟಿನ್ ನಲ್ಲಿ ಈ ಬಗ್ಗೆ #ಖಚಿತ_ಪಡಬೇಕಿದೆ.ಈ ಚಾಲಕನ ಟ್ರಾವೇಲ್ ಹಿಸ್ಟರಿ ಕೆಳಿದರೇ ಹಳಿಯಾಳ- ದಾಂಡೇಲಿ ಜನರೇ ಬೆಚ್ಚಿಬಿಳಲಿದ್ದಾರೆ. ಲಾರಿ ಚಾಲಕ ಗುಜರಾತ್ ಗೆ ತೆರಳಿದ್ದ ಈತ … [Read more...] about #ದಾಂಡೇಲಿಗೆ_ಕಾಲಿಟ್ಟ_ಕೊರೊನಾ ಮಹಾಮಾರಿ .?? ಸೊಂಕಿತನ #ಟ್ರಾವೇಲ್_ಹಿಸ್ಟರಿಗೆ_ಬೆಚ್ಚಿಬಿಳಲಿದೆ #ಹಳಿಯಾಳ_ದಾಂಡೇಲಿ ?
ಮೇ_31 ರ #ವರೆಗೆ_ಮಹಾರಾಷ್ಟ್ರ, #ತಮಿಳನಾಡು_ಗುಜರಾತನಿಂದ_ಕರ್ನಾಟಕಕ್ಕೆ #ಬರುವಂತಿಲ್ಲ_ಸಿಎಂ_ಖಡಕ್_ಆದೇಶ.
#ಬೆಂಗಳೂರು :- ರಾಜ್ಯದಲ್ಲಿ #ಕೋವಿಡ್_19 #ಹರಡುವಿಕೆಯನ್ನು #ನಿಯಂತ್ರಿಸಲು ಗುಜರಾತ್, ಮಹಾರಾಷ್ಟ್ರ, ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಮೇ 31 ರವರೆಗೆ ಅವಕಾಶವಿರುವುದಿಲ್ಲ.ನಂತರದ ದಿನಗಳಲ್ಲಿ #ಹಂತಹಂತವಾಗಿ #ಪ್ರವೇಶ #ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಅವರು ಸ್ಪಷ್ಟಪಡಿಸಿದ್ದಾರೆ. … [Read more...] about ಮೇ_31 ರ #ವರೆಗೆ_ಮಹಾರಾಷ್ಟ್ರ, #ತಮಿಳನಾಡು_ಗುಜರಾತನಿಂದ_ಕರ್ನಾಟಕಕ್ಕೆ #ಬರುವಂತಿಲ್ಲ_ಸಿಎಂ_ಖಡಕ್_ಆದೇಶ.
ಬೆಚ್ಚಿಬಿದ್ದಿದೆ_ಹುಬ್ಬಳ್ಳಿ_ಧಾರವಾಡ_ನಗರ_ಜನತೆ
ಧಾರವಾಡ: ಕೊರೋನಾ ದೃಢಪಟ್ಟಿರುವ #ಮಾವಿನ#ಹಣ್ಣಿನ_ಲಾರಿಯ_ಚಾಲಕ (ಪಿ-1060) ಟ್ರಾವೆಲ್ ಹಿಸ್ಟರಿ ವಿದ್ಯಾನಗರಿ ಧಾರವಾಡವನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಧಾರವಾಡ ತಾಲೂಕಿನ ತೇಗೂರು ಗ್ರಾಮ, ಬೆಂಗಳೂರು, ಮಹಾರಾಷ್ಟ್ರದ ಮುಂಬೈಗಳೆಲ್ಲ ಈತ ಸಂಚರಿಸಿದ್ದಾನೆ. ಈತನ ಸಂಪರ್ಕಕ್ಕೆ ಬಂದವರು ಕೂಡಲೇ ಸ್ವಯಂ ಪರೀಕ್ಷೆಗೊಳಗಾಗಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.ಪಿ-1060 ಮಾ. 12ರಂದು ಧಾರವಾಡದಿಂದ ಮುಂಬೈಗೆ ಪ್ರಯಾಣಿಸಿದ್ದ. 8 ದಿನಗಳ ಕಾಲ ಸಿಬಿಡಿ ಬೇಲಪುರ, ಮುಂಬೈನಲ್ಲಿ … [Read more...] about ಬೆಚ್ಚಿಬಿದ್ದಿದೆ_ಹುಬ್ಬಳ್ಳಿ_ಧಾರವಾಡ_ನಗರ_ಜನತೆ
ಸೋಮವಾರದ #ಮಹಾಸ್ಪೋಟ – #84_ಮಂದಿಗೆ #ಪಾಸಿಟಿವ್ – #ರಾಜ್ಯದಲ್ಲಿ_1231 ಕ್ಕೆ #ತಲುಪಿದ_ಸಂಖ್ಯೆ.
ಬೆಂಗಳೂರು :- ಕೋವಿಡ್19 ವೈರಸ್ ತನ್ನ ರಾಕ್ಷಸಿ ಬೇರುಗಳನ್ನು ವಿಸ್ತರಿಸುತ್ತಾ ಸಾಗಿದ್ದು ಇಂದು ಬೆಳಗಿನ ಬುಲೆಟಿನ್ ಒಂದರಲ್ಲೇ ಈವರೆಗಿನ ದಾಖಲೆಗಳನ್ನು ಹಿಮ್ಮೆಟ್ಟಿ ದಾಖಲೆಯ 84 ಜನರಿಗೆ ಕೊರೊನಾ ಹೊಸ ಪ್ರಕರಣಗಳು ದೃಢಪಟ್ಟಿವೆ.ದಿ. 3 ರಿಂದ ರಾಜ್ಯದಲ್ಲಿ ಸ್ವಲ್ಪ ಸಡಿಲಿಕೆಗಳು ಮಾಡಿದ ಬಳಿಕ ಸೊಂಕಿತರ ಸಂಖ್ಯೆಯಲ್ಲಿ ದಿನೆ ದಿನೆ ಗಣನೀಯವಾಗಿ ಏರಿಕೆಯಾಗುತ್ತಲೇ ಸಾಗಿದೆ.ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1231 ಕ್ಕೆ ತಲುಪಿದೆ. ಈವರೆಗೆ … [Read more...] about ಸೋಮವಾರದ #ಮಹಾಸ್ಪೋಟ – #84_ಮಂದಿಗೆ #ಪಾಸಿಟಿವ್ – #ರಾಜ್ಯದಲ್ಲಿ_1231 ಕ್ಕೆ #ತಲುಪಿದ_ಸಂಖ್ಯೆ.



