ಬೆಂಗಳೂರು :- ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಬೆಳೆಯುತ್ತಿದ್ದು ಸಾವಿರದ ಗಡಿ ಸಮೀಪಿಸುತ್ತಿದೆ. ಮಂಗಳವಾರ ಒಂದೆ ದಿನ 34 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ#ಒಟ್ಟು_ಪ್ರಕರಣಗಳ #ಸಂಖ್ಯೆ_959 ಕ್ಕೆರಿದೆ.ಈವರೆಗೆ ಮೃತಪಟ್ಟವರು: 33, ಗುಣಮುಖರಾದವರು: 451 ಆಗಿದೆ. … [Read more...] about ಕೋವಿಡ್19: 13 ಮೇ ಸಂಜೆಯವರೆಗೆ #ರಾಜ್ಯದಲ್ಲಿ_34_ಪ್ರಕರಣ_ದೃಢ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸ್ಥಗಿತಗೊಂಡ ಕಾರ್ಖಾನೆಯ ಪುನರಾರಂಭಕ್ಕೆ ಅಕ್ರಂ ಖಾನ್ ಮನವಿ
ದಾಂಡೇಲಿ: ಸ್ಥಗಿತಗೊಂಡಿರುವ ದಾಂಡೇಲಿಯ ಕೇರವಾಡದ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಅಗತ್ಯ ಕ್ರಮ ಕೈಗೊಂಡು ಅತಂತ್ರರಾದ ಕಾರ್ಮಿಕರ ಆಸರೆಯಾಗಬೇಕೆಂದು ನಗರದ ದಾಂಡೇಲಿ ಸಮಸಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಅವರು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಮಾಡಿದ್ದಾರೆ.ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ನಗರದ ಸಮೀಪವಿರುವ ಕೇರವಾಡದಲ್ಲಿರುವ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಖಾರ್ಖಾನೆಯು ಸ್ಥಗಿತಗೊಂಡು … [Read more...] about ಸ್ಥಗಿತಗೊಂಡ ಕಾರ್ಖಾನೆಯ ಪುನರಾರಂಭಕ್ಕೆ ಅಕ್ರಂ ಖಾನ್ ಮನವಿ
ಜೋಯಿಡಾ ದಲ್ಲಿ ಘೋಟ್ನೇಕರ ಮಾಸ್ಕ ವಿತರಣೆ.
ಜೋಯಿಡಾ - ದೇಶದಲ್ಲಿ ಮತ್ತು ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಸಾರ್ವಜನಿಕರು ಕರೋನಾ ವೈರಸ್ ಬಗ್ಗೆ ಲಕ್ಷ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ಹೇಳಿದರು. ಅವರು ಜೋಯಿಡಾ ದಲ್ಲಿ ತಹಶೀಲ್ದಾರ ಕಚೇರಿ ಹಾಗೂ ಬಡವರಿಗೆ ಮಾಸ್ಕ ವಿತರಿಸಿ ಮಾತನಾಡುತ್ತಿದ್ದರು. ಕರೋನಾ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ಜನರು ಈ ಬಗ್ಗೆ ಬಹಳ ಕಟ್ಟೆಚ್ಚರ ವಹಿಸಬೇಕು, ನಿಮ್ಮ ಊರಿನಲ್ಲಿ ಹೊರ … [Read more...] about ಜೋಯಿಡಾ ದಲ್ಲಿ ಘೋಟ್ನೇಕರ ಮಾಸ್ಕ ವಿತರಣೆ.
ಮಂಗನಕಾಯಿಲೆ ಚುಚ್ಚು ಮದ್ದು ನೀಡಿದ ವೈದ್ಯಾಧಿಕಾರಿಗಳು
ಜೋಯಿಡಾ ; ಜೋಯಿಡಾ ತಾಲೂಕಿನೆಲ್ಲೆಡೆ ಮಂಗನಕಾಯಿಲೆ ಭೀತಿ ಹೆಚ್ಚುತ್ತಿರುವುದರಿಂದ ತಾಲೂಕಿನೆಲ್ಲೆಡೆ ವೈದ್ಯರು ಮಂಗನ ಕಾಯಿಲೆ ಚುಚ್ಚುಮದ್ದು ನೀಡುವ ಕೆಲಸ ಮಾಡುತ್ತಿದ್ದಾರೆ. ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಧ್ಯಾಧಿಕಾರಿ ಸಂಜೀವ ರೆಡ್ಡಿ ಗ್ರಾಮದಲ್ಲಿನ ಜನರಿಗೆ ಮಂಗನ ಕಾಯಿಲೆ ಚುಚ್ಚು ಮದ್ದು ನೀಡುವ ಮೂಲಕ ಮಂಗನ ಕಾಯಿಲೆ ಜನರಿಗೆ ಹರಡದಂತೆ ಎಚ್ಚರ ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಂಜೀವ ರೆಡ್ಡಿ ಮಂಗನ ಕಾಯಿಲೆ … [Read more...] about ಮಂಗನಕಾಯಿಲೆ ಚುಚ್ಚು ಮದ್ದು ನೀಡಿದ ವೈದ್ಯಾಧಿಕಾರಿಗಳು
ವಿಶಾಖಾಪಟ್ಟಣಂನಲ್ಲಿ ಭಾರಿ ದುರಂತ ವಿಷಾನೀಲ ಸೋರಿಕೆ 8 ಕ್ಕೂ ಹೆಚ್ಚು ಜನರ ದುರ್ಮರಣ ನೂರಾರು #ಜನ #ಅಸ್ವಸ್ಥ.
#ಆಂಧ್ರಪ್ರದೇಶದ :- ಇಲ್ಲಿಯ ವಿಶಾಖಪಟ್ಟಣಂನ #ಬಹುರಾಷ್ಟ್ರೀಯ ಸಂಸ್ಥೆಯ ಎಲ್ ಜಿ #ಪಾಲಿಮರ್ಸ್ #ಇಂಡಸ್ಟ್ರೀಯಲ್ಲಿಯ ರಾಸಾಯನಿಕ ಸ್ಥಾವರದಿಂದ ವಿಷಕಾರಿ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ 8 ಕ್ಕೂ ಹೆಚ್ಚು ಜನ ವಿಷನೀಲ ಸೇವನೆಯಿಂದ ಸಾವನ್ನಪ್ಪಿದ್ದು 220 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಆಟಿಕೆಗಳು ಮತ್ತು ವಿವಿಧ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದ ಕಂಪೆನಿ … [Read more...] about ವಿಶಾಖಾಪಟ್ಟಣಂನಲ್ಲಿ ಭಾರಿ ದುರಂತ ವಿಷಾನೀಲ ಸೋರಿಕೆ 8 ಕ್ಕೂ ಹೆಚ್ಚು ಜನರ ದುರ್ಮರಣ ನೂರಾರು #ಜನ #ಅಸ್ವಸ್ಥ.




