ಪ್ರೀತಿಯಾಗುವ ಶುಭ ಆರಂಭವು,ನನ್ನೆದೆಯಲಿ ಮೊದಲ ರೊಮಾಂಚನವು,ಕನಸು ನನಸಿನಲ್ಲೂ ನಿನ್ನ ನೆನಪೆಲ್ಲವು,ತಲೆ ಕೆಡಿಸಿದೆ ಆ ಚೆಂದದಿ ನಿನ್ನ ರೂಪವು.ನೀನಿರುವೆ ಬಲು ಸುಂದರ,ಬರುವೆಯಾ ಒಮ್ಮೆ ಹತ್ತಿರ,ಕೇಳಬೇಕೆನಿಸಿದೆ ನಿನ್ನ ಇಂಚರ,ನಿನ್ನ ಬಿಟ್ಟು ಹೋಗಲಾರೆನು ದೂರ.ನಿನ್ನನು ಕೈ ಬಡಲಾರೆ,ಪ್ರೀತಿಸುವೇನು ನಾ ಮನಸಾರೆ,ನನ್ನ ಹೃದಯದ ಬಾಗಿಲಿಗೆ ಒಮ್ಮೆ ಬಾರೆ,ಜನ್ಮ ಜನ್ಮಕೂ ನಾ ನಿನ್ನ ಮರೆಯಲಾರೆ.ಹೊತ್ತು ಗೊತ್ತಿಲ್ಲದೆ ನಿನ್ನೆ ಕಾಣುವ ಬದುಕಾಗಿದೆ,ಈ ಜೀವಕೆ ನಿನ್ನ ಹೆಸರೆ … [Read more...] about ಮನಸೆಲ್ಲಾ ನೀನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತಾಯಿಯ ಸವಿನೆನಪನ್ನು ಮೆಲಕು ಹಾಕಿದ ಜಯಂತ ಕಾಯ್ಕಿಣಿ
ಪ್ರಖರ ವಿಚಾರವಾದಿ, ಮೌಲಿಕ ಸಾಹಿತಿ, ಮಹಾನ್ ಚಿಂತಕರು ನಮ್ಮೂರಿನ ಗೌರೀಶ ಕಾಯ್ಕಿಣಿಯವರು, ಇವರ ಪತ್ನಿ ಶಾಂತಾ ಕಾಯ್ಕಿಣಿ ಇವರ ಸುಪುತ್ರ ಸಾಹಿತಿ, ಕಥೆಗಾರ, ಲೇಖಕರು ಆದ ಡಾ.ಜಯಂತ ಕಾಯ್ಕಿಣಿಯವರು.ಡಿಸೆಂಬರ್ 25 ರಂದು ಜಯಂತರು ತನ್ನ ತಾಯಿ ಶಾಂತಮ್ಮಳನ್ನು ಕಳೆದು ಕೊಂಡ ದಿನವಿದು, ಜಯಂತರು ಗೋಕರ್ಣಕ್ಕೆ ಬಂದಿರುವ ವಿಷಯವನ್ನರಿತು ನಾನು ಜಯಂತ ಕಾಯ್ಕಿಣಿಯವರನ್ನು ಮಾತನಾಡಿಸಲು ಅವರ ಮನೆಗೆ ಭೇಟಿ ನೀಡಿ ಜಯಂತರ ಬಳಿ "ಈಗ ಗೋಕರ್ಣಕ್ಕೆ ಕಳೆ ಬಂದತ್ತಿದೆ" ಎಂದೆ ಆಗ ಜಯಂತರು ನನ್ನ … [Read more...] about ತಾಯಿಯ ಸವಿನೆನಪನ್ನು ಮೆಲಕು ಹಾಕಿದ ಜಯಂತ ಕಾಯ್ಕಿಣಿ
ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಜೋಯಿಡಾ - ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಯರಮುಖದ ಲಲಿತಾ ದೇಸಾಯಿ ಅವರ ಎರಡು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದೆ. ಕಳೆದ ಎರಡು ದಿನದ ಹಿಂದೆ ಒಂದು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದರೆ ,ಇಂದು ಬುಧವಾರ ಮತ್ತೊಂದು ಎಮ್ಮೆ ಸಾವಿಗಿಡಾಗಿದೆ. ಎಮ್ಮೆ ಸಾವಿನಿಂದ ಲಕ್ಷಾಂತರ ರೂ ಹಾನಿಯಾಗಿದ್ದು ,ಗುಂದ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಮತ್ತು ದನ ಕರುಗಳನ್ನು ಸಾಕುವುದೇ ಕಷ್ಟವಾಗಿದೆ. ತಾಲೂಕಿನ ಗುಂದ ಭಾಗದಲ್ಲಿ ಹುಲಿ ದಾಳಿ … [Read more...] about ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಅನ್ನದಾತ ರೈತನ ಸಂಪೂರ್ಣ ಸಾಲ ಮನ್ನಾ ಆಗಬೇಕಿದೆ – ವಿಪ ಸದಸ್ಯ ಎಸ್ಎಲ್ ಘೋಟ್ನೇಕರ ಆಗ್ರಹ.
ಹಳಿಯಾಳ:- ರಾಜ್ಯದಲ್ಲಿ ರೈತ ಸಮುದಾಯ ಇಂದು ವಿವಿಧ ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಾದ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅಭಿಪ್ರಾಯಪಟ್ಟರು. ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು (ಆತ್ಮ ಯೋಜನೆ) ಮತ್ತು ಇತರ ಸಂಘ ಸಂಸ್ಥೆ ಸಹಯೋಗದೊಂದಿಗೆ ನಡೆದ ರೈತ ದಿನಾಚರಣೆ ಹಾಗೂ ಕಿಸಾನ ಗೋಷ್ಠಿ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು. … [Read more...] about ಅನ್ನದಾತ ರೈತನ ಸಂಪೂರ್ಣ ಸಾಲ ಮನ್ನಾ ಆಗಬೇಕಿದೆ – ವಿಪ ಸದಸ್ಯ ಎಸ್ಎಲ್ ಘೋಟ್ನೇಕರ ಆಗ್ರಹ.
ನಿನ್ನೆ ಪ್ರೀತಿಸುವೆ
ಕಣ್ಣ ಹೊಡೆದು, ಓಡಿ ಹೋದೆನಿಂಗೆ ಹಿಂಬಾಲಿಸಿದೆ ನಾಒಮ್ಮೆ ಬಂದು ಕಣ್ಣೆದುರು ನಿಂತುನನ್ನನೆ ಪ್ರೀತಿಸು, ನಲ್ಲೆ ನನ್ನನೆ ಪ್ರೇಮಿಸುಹೃದಯದಲ್ಲಿ ನಿಂದೆ ಜ್ಞಾನ ಮಾಡಿದೆಆ ಬಡಿತದ ಉಸಿರೆ ನಿನ್ನದಾಗಿದೆಈ ನನ್ನ ಪ್ರಾಣವು, ನಿನೇ ಬೇಕೆಂದಿದೆ.ಮಾತನಾಡದೆ ಒಮ್ಮೆ ಕಾಯಿಸಿ ಮನಸಾರೆ ನಿನ್ನ ಪ್ರೀತಿಸಿನನ್ನ ಮಾತು ಕೇಳದೆ ಕಣ್ಣುಗಳೆರಡು, ನಿನ್ನೆ ನೋಡಿದೆಯಾಕಾಯ್ತು ನನಗೆ ನಿನ್ನ ಪ್ರೀತಿಯ ಗಾಯನಿ ಬಂದು ಮುಟ್ಟು ಸಾಕು ಆಗುವುದು ಮಾಯಇನ್ನಾಗದು ಚಿಕ್ಕ ಗಾಯ, ಅದಕ್ಕೆ ನಿನ್ನದೆ ಭಯಪುಟ್ಟ … [Read more...] about ನಿನ್ನೆ ಪ್ರೀತಿಸುವೆ



