• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ಯಶಸ್ವಿಯಾದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ.

October 13, 2019 by Yogaraj SK Leave a Comment

Haliyal Havagi digri collage - press and students samvada

ಹಳಿಯಾಳ:- ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ. ಓದು ಮತ್ತು ಅಧ್ಯಯನಕ್ಕೆ ವಯಸ್ಸಿನ ಮೀತಿ ಇರದ ಕಾರಣ ಪ್ರತಿಯೊಬ್ಬರು ಅಧ್ಯಯನ ನಿರತರಾಗಿರಬೇಕು. ಇನ್ನೋಬ್ಬರ ಅನುಭವಗಳನ್ನು ಓದಿ ಅನುಭಾವಿಗಳಾಗಬೇಕೆಂದು ಕರ್ನಾಟಕ ರಾಜ್ಯ ಕಾರ್ಯನೀರತ ಪತ್ರಕರ್ತರ ಸಂಘದ ಹಿರಿಯ ಸದಸ್ಯೆ ಹಾಗೂ ಹಳಿಯಾಳ ಸಂಘದ ಮಾಜಿ ಅಧ್ಯಕ್ಷೆ ಸುಮಂಗಲಾ ಅಂಗಡಿ ಕರೆ ನೀಡಿದರು.ಪಟ್ಟಣದ ಅಂಚಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ “ಸ್ಪರ್ಧಾತ್ಮಕ … [Read more...] about ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ಯಶಸ್ವಿಯಾದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ.

ಹಳಿಯಾಳದ ದುರ್ಗಾದೌಡ ನಲ್ಲಿ ವಿವಿಧ ಛದ್ಮವೇಷ, ರೂಪಕಗಳಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳು.

October 5, 2019 by Yogaraj SK Leave a Comment

haliyal 5 th day durgadoud

ಹಳಿಯಾಳ:- ಪ್ರತಿದಿನದ ನೂರಾರು ಮಕ್ಕಳು ದೇವತೆಗಳ, ವಿವಿಧ ಮಹಾಪುರುಷರ, ಸೈನಿಕರ ಛದ್ಮವೇಷಗಳಲ್ಲಿ ಹಾಗೂ ಹಲವು ರೂಪಕಗಳಲ್ಲಿ ಕಂಗೋಳಿಸುವ ಮೂಲಕ ಹಳಿಯಾಳದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ದುರ್ಗಾದೌಡಗೆ ಕಳೆ ತುಂಬಿದ್ದಾರೆ.ಗುರುವಾರ ಕಸಬಾಗಲ್ಲಿಯ ಆಚಿಜನೇಯ ದೇವಸ್ಥಾನದಿಂದ ಜಂಬ್ಯಾಳಗಲ್ಲಿಯ ವೀರಕ್ತಮಠಕ್ಕೆ ತಲುಪುವುದರ ಮೂಲಕ ದುರ್ಗಾದೌಡ 5ನೇ ದಿನ ಪೂರೈಸಿದೆ. 5 ನೇ ದಿನದ ದುರ್ಗಾದೌಡ ಪಟ್ಟಣದ ದೊಡ್ಡ ಜಾಮೀಯಾ ಮಸೀದಿ ಎದುರಿನಿಂದ ಮುಂದೆ ಸಾಗಿತು. … [Read more...] about ಹಳಿಯಾಳದ ದುರ್ಗಾದೌಡ ನಲ್ಲಿ ವಿವಿಧ ಛದ್ಮವೇಷ, ರೂಪಕಗಳಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಳಿಯಾಳದ ವ್ಯಾಪಾರಸ್ಥರ‌ ಒಕ್ಕೂಟದಿಂದ ತಹಶಿಲ್ದಾರರಿಗೆ ಮನವಿ

October 5, 2019 by Yogaraj SK Leave a Comment

haliyal vyaparastara vakkuta manavi sallike

ಹಳಿಯಾಳ:- ಸ್ವಚ್ಚತೆ ಹಾಗೂ ಸಾರ್ವಜನೀಕರ ಆರೋಗ್ಯದ ಹಿತದೃಷ್ಠಿಯಿಂದ ಸಾರ್ವಜನೀಕ ಶೌಚಾಲಯಗಳನ್ನು ನಿರ್ಮಿಸಬೇಕು, ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ವಿಸ್ತರಿಸಬೇಕು, ಅಪರಾಧ ತಡೆಯಲು ಹೆಚ್ಚಿನ ಸಿಸಿ ಟಿವಿ ಕ್ಯಾಮೇರಾ ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟು ಮುಂದಿಟ್ಟುಕೊಂಡು ಹಳಿಯಾಳ ವ್ಯಾಪಾರಸ್ಥರ ಒಕ್ಕೂಟವು ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ವೃತ್ತ ನೀರಿಕ್ಷಕ(ಸಿಪಿಐ) ಅವರಿಗೆ ಮನವಿ ಸಲ್ಲಿಸಿದೆ. ಗುರುವಾರ ವ್ಯಾಪಾರಸ್ಥರ ಒಕ್ಕೂಟದವರು … [Read more...] about ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಳಿಯಾಳದ ವ್ಯಾಪಾರಸ್ಥರ‌ ಒಕ್ಕೂಟದಿಂದ ತಹಶಿಲ್ದಾರರಿಗೆ ಮನವಿ

ದುರ್ಗಾದೌಡನಲ್ಲಿ‌ ಗಮನ ಸೆಳೆಯುತ್ತಿರುವ ವಿವಿಧ ಧಾರ್ಮಿಕ ರೂಪಕಗಳು, ಮಕ್ಕಳ ಛದ್ಮವೇಷಗಳು.

October 4, 2019 by Yogaraj SK Leave a Comment

ಹಳಿಯಾಳ:- ಪಟ್ಟಣದಲ್ಲಿ ದುರ್ಗಾದೌಡ ವೀರಕ್ತ ಮಠಕ್ಕೆ ತಲುಪುವ ಮೂಲಕ 5 ನೇ ದಿನದ ದುರ್ಗಾದೌಡ ಯಶಸ್ವಿಯಾಗಿದೆ. ದುರ್ಗಾದೌಡನಲ್ಲಿ ಗಾಂಧಿ ಜಯಂತಿ ಅಂಗವಾಗಿ ಹೆಚ್ಚಿನ ಮಕ್ಕಳು ಮಾಹಾತ್ಮಾ ಗಾಂಧೀಜಿಯವರ ಛದ್ಮವೇಷದಲ್ಲಿ ಕಂಡಿದ್ದು ವಿಶೇಷವಾಗಿತ್ತು. ಅಲ್ಲದೇ ಮಿಕ್ಸರ್, ಗ್ರಾಂಡರ್ ಯಾಂತ್ರಿಕೃತ ಮಶೀನರಿಗಳ ಈ ಕಾಲದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮನೆಯಲ್ಲಿ ಒಟ್ಟೂಗೂಡಿ ಅಕ್ಕಿ ಹಿಟ್ಟು ಮಾಡುವುದು, ಭತ್ತ ಕುಟ್ಟುವ ಛದ್ಮವೇಷಗಳಲ್ಲಿ ಮಕ್ಕಳು ಹಳೆ … [Read more...] about ದುರ್ಗಾದೌಡನಲ್ಲಿ‌ ಗಮನ ಸೆಳೆಯುತ್ತಿರುವ ವಿವಿಧ ಧಾರ್ಮಿಕ ರೂಪಕಗಳು, ಮಕ್ಕಳ ಛದ್ಮವೇಷಗಳು.

ಗಾಂಧಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

October 4, 2019 by Yogaraj SK Leave a Comment

ಹಳಿಯಾಳ:- ಹಳಿಯಾಳದ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಯುವ ರೆಡಕ್ರಾಸ್ ಘಟಕ, ಎನ್.ಸಿಸಿ, ಎನ್.ಎಸ್.ಎಸ್, ಕ್ರೀಡಾ ಸ್ಕೌಟ್,- ಗೈಡ್ಸ್, ಐಕ್ಯೂಎಸ್‍ಸಿ ಪಂಡಿತ ಸರ್ಕಾರಿ ಆಸ್ಪತ್ರೆ, ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ಆಸ್ಪತ್ರೆ ಹಳಿಯಾಳ ಹಾಗೂ ವಿಆರ್‍ಡಿಎಮ್ ಟ್ರಸ್ಟ್ ಹಳಿಯಾಳದವರ ಸಂಯುಕ್ತಾಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ 40 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾಲೇಜಿ … [Read more...] about ಗಾಂಧಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,749 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar