ಹಳಿಯಾಳ:- ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ. ಓದು ಮತ್ತು ಅಧ್ಯಯನಕ್ಕೆ ವಯಸ್ಸಿನ ಮೀತಿ ಇರದ ಕಾರಣ ಪ್ರತಿಯೊಬ್ಬರು ಅಧ್ಯಯನ ನಿರತರಾಗಿರಬೇಕು. ಇನ್ನೋಬ್ಬರ ಅನುಭವಗಳನ್ನು ಓದಿ ಅನುಭಾವಿಗಳಾಗಬೇಕೆಂದು ಕರ್ನಾಟಕ ರಾಜ್ಯ ಕಾರ್ಯನೀರತ ಪತ್ರಕರ್ತರ ಸಂಘದ ಹಿರಿಯ ಸದಸ್ಯೆ ಹಾಗೂ ಹಳಿಯಾಳ ಸಂಘದ ಮಾಜಿ ಅಧ್ಯಕ್ಷೆ ಸುಮಂಗಲಾ ಅಂಗಡಿ ಕರೆ ನೀಡಿದರು.ಪಟ್ಟಣದ ಅಂಚಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ “ಸ್ಪರ್ಧಾತ್ಮಕ … [Read more...] about ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ಯಶಸ್ವಿಯಾದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳದ ದುರ್ಗಾದೌಡ ನಲ್ಲಿ ವಿವಿಧ ಛದ್ಮವೇಷ, ರೂಪಕಗಳಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳು.
ಹಳಿಯಾಳ:- ಪ್ರತಿದಿನದ ನೂರಾರು ಮಕ್ಕಳು ದೇವತೆಗಳ, ವಿವಿಧ ಮಹಾಪುರುಷರ, ಸೈನಿಕರ ಛದ್ಮವೇಷಗಳಲ್ಲಿ ಹಾಗೂ ಹಲವು ರೂಪಕಗಳಲ್ಲಿ ಕಂಗೋಳಿಸುವ ಮೂಲಕ ಹಳಿಯಾಳದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ದುರ್ಗಾದೌಡಗೆ ಕಳೆ ತುಂಬಿದ್ದಾರೆ.ಗುರುವಾರ ಕಸಬಾಗಲ್ಲಿಯ ಆಚಿಜನೇಯ ದೇವಸ್ಥಾನದಿಂದ ಜಂಬ್ಯಾಳಗಲ್ಲಿಯ ವೀರಕ್ತಮಠಕ್ಕೆ ತಲುಪುವುದರ ಮೂಲಕ ದುರ್ಗಾದೌಡ 5ನೇ ದಿನ ಪೂರೈಸಿದೆ. 5 ನೇ ದಿನದ ದುರ್ಗಾದೌಡ ಪಟ್ಟಣದ ದೊಡ್ಡ ಜಾಮೀಯಾ ಮಸೀದಿ ಎದುರಿನಿಂದ ಮುಂದೆ ಸಾಗಿತು. … [Read more...] about ಹಳಿಯಾಳದ ದುರ್ಗಾದೌಡ ನಲ್ಲಿ ವಿವಿಧ ಛದ್ಮವೇಷ, ರೂಪಕಗಳಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಳಿಯಾಳದ ವ್ಯಾಪಾರಸ್ಥರ ಒಕ್ಕೂಟದಿಂದ ತಹಶಿಲ್ದಾರರಿಗೆ ಮನವಿ
ಹಳಿಯಾಳ:- ಸ್ವಚ್ಚತೆ ಹಾಗೂ ಸಾರ್ವಜನೀಕರ ಆರೋಗ್ಯದ ಹಿತದೃಷ್ಠಿಯಿಂದ ಸಾರ್ವಜನೀಕ ಶೌಚಾಲಯಗಳನ್ನು ನಿರ್ಮಿಸಬೇಕು, ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ವಿಸ್ತರಿಸಬೇಕು, ಅಪರಾಧ ತಡೆಯಲು ಹೆಚ್ಚಿನ ಸಿಸಿ ಟಿವಿ ಕ್ಯಾಮೇರಾ ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟು ಮುಂದಿಟ್ಟುಕೊಂಡು ಹಳಿಯಾಳ ವ್ಯಾಪಾರಸ್ಥರ ಒಕ್ಕೂಟವು ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ವೃತ್ತ ನೀರಿಕ್ಷಕ(ಸಿಪಿಐ) ಅವರಿಗೆ ಮನವಿ ಸಲ್ಲಿಸಿದೆ. ಗುರುವಾರ ವ್ಯಾಪಾರಸ್ಥರ ಒಕ್ಕೂಟದವರು … [Read more...] about ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಳಿಯಾಳದ ವ್ಯಾಪಾರಸ್ಥರ ಒಕ್ಕೂಟದಿಂದ ತಹಶಿಲ್ದಾರರಿಗೆ ಮನವಿ
ದುರ್ಗಾದೌಡನಲ್ಲಿ ಗಮನ ಸೆಳೆಯುತ್ತಿರುವ ವಿವಿಧ ಧಾರ್ಮಿಕ ರೂಪಕಗಳು, ಮಕ್ಕಳ ಛದ್ಮವೇಷಗಳು.
ಹಳಿಯಾಳ:- ಪಟ್ಟಣದಲ್ಲಿ ದುರ್ಗಾದೌಡ ವೀರಕ್ತ ಮಠಕ್ಕೆ ತಲುಪುವ ಮೂಲಕ 5 ನೇ ದಿನದ ದುರ್ಗಾದೌಡ ಯಶಸ್ವಿಯಾಗಿದೆ. ದುರ್ಗಾದೌಡನಲ್ಲಿ ಗಾಂಧಿ ಜಯಂತಿ ಅಂಗವಾಗಿ ಹೆಚ್ಚಿನ ಮಕ್ಕಳು ಮಾಹಾತ್ಮಾ ಗಾಂಧೀಜಿಯವರ ಛದ್ಮವೇಷದಲ್ಲಿ ಕಂಡಿದ್ದು ವಿಶೇಷವಾಗಿತ್ತು. ಅಲ್ಲದೇ ಮಿಕ್ಸರ್, ಗ್ರಾಂಡರ್ ಯಾಂತ್ರಿಕೃತ ಮಶೀನರಿಗಳ ಈ ಕಾಲದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮನೆಯಲ್ಲಿ ಒಟ್ಟೂಗೂಡಿ ಅಕ್ಕಿ ಹಿಟ್ಟು ಮಾಡುವುದು, ಭತ್ತ ಕುಟ್ಟುವ ಛದ್ಮವೇಷಗಳಲ್ಲಿ ಮಕ್ಕಳು ಹಳೆ … [Read more...] about ದುರ್ಗಾದೌಡನಲ್ಲಿ ಗಮನ ಸೆಳೆಯುತ್ತಿರುವ ವಿವಿಧ ಧಾರ್ಮಿಕ ರೂಪಕಗಳು, ಮಕ್ಕಳ ಛದ್ಮವೇಷಗಳು.
ಗಾಂಧಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹಳಿಯಾಳ:- ಹಳಿಯಾಳದ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಯುವ ರೆಡಕ್ರಾಸ್ ಘಟಕ, ಎನ್.ಸಿಸಿ, ಎನ್.ಎಸ್.ಎಸ್, ಕ್ರೀಡಾ ಸ್ಕೌಟ್,- ಗೈಡ್ಸ್, ಐಕ್ಯೂಎಸ್ಸಿ ಪಂಡಿತ ಸರ್ಕಾರಿ ಆಸ್ಪತ್ರೆ, ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ಆಸ್ಪತ್ರೆ ಹಳಿಯಾಳ ಹಾಗೂ ವಿಆರ್ಡಿಎಮ್ ಟ್ರಸ್ಟ್ ಹಳಿಯಾಳದವರ ಸಂಯುಕ್ತಾಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ 40 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾಲೇಜಿ … [Read more...] about ಗಾಂಧಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ




