ಜೋಯಿಡಾ ಜೋಯಿಡಾ ತಾಲೂಕಿನ ರಾಮನಗರದಲ್ಲಿರುವ ಸುಪಾ ಗ್ರೂಪ್ ಸೇವಾ ಸಹಕಾರಿ ಸಂಘಕ್ಕೆ ಈ ವರ್ಷ 4 ಲಕ್ಷ ಲಾಭವಾಗಿದ್ದು ಉತ್ತಮ ರೀತಿಯಲ್ಲಿ ಸಂಘ ಮುಂದುವರಿಯುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಪ್ರಕಾಶ ಬಬ್ಲೇಶ ಹೇಳಿದರು. ಇತ್ತಿಚಿಗೆ ನಡೆದ ಸಹಕಾರಿ ಸಂಘದ 50 ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸಂಸ್ಥೆಯ ಏಳಿಗೆಗೆ ಕಾರಣರಾದ ಗುರುನಾಥ ಕಾಮತ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು ,ಅಲ್ಲದೇ ಸಂಘದ ಹೊಸ ಕಟ್ಟಡ 30 ಲಕ್ಷ ರೂ … [Read more...] about ಸುಪಾ ಗ್ರೂಪ್ ಸೇವಾ ಸಹಕಾರಿ ಸಂಘಕ್ಕೆ 4 ಲಕ್ಷ ಲಾಭ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜೋಯಿಡಾ ಸಹಕಾರಿ ಸಂಘದ ವಾರ್ಷಿಕ ಸಭೆ
ಜೋಯಿಡಾ ಸೇವಾ ಸಹಕಾರಿ ಸಂಘವೂ ಈ ಬಾರಿ 10 ಲಕ್ಷ ಲಾಭಗಳಿಸಿದೆ, ಸಂಘದ ಲಾಭಕ್ಕೆ ಕಾರಣ ಈ ಸಂಘದ ಸದಸ್ಯರೇ ಎಂದು ಜೋಯಿಡಾ ಸಹಕಾರಿ ಸಂಘದ ನಿರ್ದೆಶಕ ಸದಾನಂದ ದಬ್ಗಾರ ಹೇಳಿದರು. ಅವರು ಜೋಯಿಡಾ ಸೇವಾ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಈ ವರ್ಷ ರೈತರಿಗೆ ಸಾಲ ಮನ್ನಾದಂತ ಯೋಜನೆಯಿಂದ ತುಂಬಾ ಲಾಭವಾಗಿದೆ, ಶೇ 5 ರಷ್ಟು ಡಿವಿಡೆಂಡ್ ರೈತರಿಗೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ನಮ್ಮ ಸಹಕಾರಿ ಸಂಘವೂ ಇನ್ನೂ ಹೆಚ್ಚಿನ ಲಾಭ … [Read more...] about ಜೋಯಿಡಾ ಸಹಕಾರಿ ಸಂಘದ ವಾರ್ಷಿಕ ಸಭೆ
ಸಾಧನಾ ರಾಜ್ಯ ಮಟ್ಟಕ್ಕೆ ಆಯ್ಕೆ
ಜೋಯಿಡಾ - ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಧನಾ ಶಶಿಕಾಂತ ಹೆಗಡೆ ಮುಂಡಗೋಡದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚೆಸ್ ಪಂದ್ಯಾಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಇವಳ ಈ ಸಾಧನೆಗೆ ಪಾಲಕರು ಮತ್ತು ಶಾಲೆಯ ಮುಖ್ಯ ಶಿಕ್ಷಕ ಫಕೀರಪ್ಪ ದರಿಗೊಂಡ,ಹಾಗೂ ಎಸ,ಡಿ,ಎಮ್,ಸಿ, ಅದ್ಯಕ್ಷ ಸದಾನಂದ ಉಪಾಧ್ಯ, ಹಾಗೂ … [Read more...] about ಸಾಧನಾ ರಾಜ್ಯ ಮಟ್ಟಕ್ಕೆ ಆಯ್ಕೆ
ಜೋಯಿಡಾ ಆಸ್ಪತ್ರೆಗೆ ಸ್ಕಾನಿಂಗ್ ಮಷೀನ್ ನೀಡಿ.
ಜೋಯಿಡಾ - ತಾಲೂಕಿನ ಕೇಂದ್ರ ಸ್ಥಳದಲ್ಲಿರುವ 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ಬೇಕಾದ ಸ್ಕಾನಿಂಗ್ ಮಶೀನ್ ಕೂಡಲೇ ಒದಗಿಸಿಕೊಡಬೇಕೆಂದು ಶಾಸಕರಿಗೆ ಮತ್ತು ವಿಧಾನ ಪರಿಷತ ಸದಸ್ಯರಿಗೆ ಜೋಯಿಡಾ ಗ್ರಾ.ಪಂ.ಮನವಿ ಮಾಡಿಕೊಂಡಿದೆ. ಜೋಯಿಡಾ ತಾಲೂಕು ತುಂಬಾ ವಿಸ್ತಿರ್ಣ ಹೊಂದಿದ್ದು , ಸಾಕಷ್ಟು ಬಡ ಜನರೇ ಇದ್ದಾರೆ, ಯಾರಿಗೆ ಆಗಲಿ ವೈದ್ಯಕೀಯ ಬೇಕೆಂದರೆ ದೂರದ ಕಾರವಾರ, ಹುಬ್ಬಳ್ಳಿ, ಬೆಳಗಾವಿ, ಗೋವಾಕ್ಕೆ ಹೋಗುವ ಅನಿವಾರ್ಯತೆ ಇದೆ. … [Read more...] about ಜೋಯಿಡಾ ಆಸ್ಪತ್ರೆಗೆ ಸ್ಕಾನಿಂಗ್ ಮಷೀನ್ ನೀಡಿ.
ಸಪ್ತಸ್ವರದಿಂದ ಮೂರನೇ ದಿನದ ಸಪ್ತಾಹ
ಜೋಯಿಡಾ - ಕಾರ್ಯಕ್ರಮ ಯಶಸ್ವಿಯಾಗಲು ಪರಿಶ್ರಮ ಅಗತ್ಯ, ಪರಿಶ್ರಮದಿಂದಲೇ ಇಂದು ಸಪ್ತಸ್ವರ ಸೇವಾ ಸಂಸ್ಥೆ ಇಷ್ಟು ಮೇಲೆ ಬಂದಿದೆ ಎಂದು ಮಾತೃ ಮಂಡಳಿ ಅದ್ಯಕ್ಷೆ ರಾಧಾ ಹೆಗಡೆ ಹೇಳಿದರು. ಅವರು ಕನ್ನಡ ಸಂಸ್ಕ್ರತಿ ಇಲಾಖೆ , ಸಪ್ತಸ್ವರ ಸೇವಾ ಸಂಸ್ಥೆ, ಶ್ರೇಯಾ ಅಭಿವೃದ್ದಿ ಟ್ರಸ್ಟ ದಾಂಡೇಲಿ, ಕೀರ್ತಿ ತಾಳ ಮದ್ದಳೆ ಕೂಟ ಇವರು ನಡೆಸಿಕೊಟ್ಟ ಯಕ್ಷಗಾನ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮೂರಿನ ಹೆಣ್ಣು ಮಕ್ಕಳಿಗೆ ಸಪ್ತಸ್ವರ … [Read more...] about ಸಪ್ತಸ್ವರದಿಂದ ಮೂರನೇ ದಿನದ ಸಪ್ತಾಹ




