ಕಾರವಾರ: 52ರ ವಯಸ್ಸಿನ ವ್ಯಕ್ತಿಯೊಬ್ಬ 16 ವಯಸ್ಸಿನ ಅಪ್ರಾಪ್ತಿಯನ್ನು 3 ತಿಂಗಳ ಹಿಂದೆ ವಿವಾಹವಾಗಿರುವುದು ಕಾರವಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪೋಕ್ಸ್ ಪ್ರಕರಣ ದಾಖಲಿಸಿ ವರನನ್ನು ಬಂಧಿಸಿದ್ದು, ಮದುವೆಗೆ ಹಾಜರಾದ 60 ಮಂದಿಗೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.ನಗರದ ದೇವಾಲಯವೊಂದರಲ್ಲಿ ಜುಲೈ 19ರಂದು ಅದ್ದೂರಿಯಾಗಿ ವಿವಾಹವೊಂದು ನಡೆದಿತ್ತು. ವಧು ದೈಹಿಕವಾಗಿ ದಷ್ಟಪುಷ್ಟವಾಗಿದ್ದ ಕಾರಣ 52 ವಯಸ್ಸಿನ, … [Read more...] about ವರ ಜೈಲಿಗೆ, ವಧು ಸಾಂತ್ವನ ಕೇಂದ್ರಕ್ಕೆ ;60 ಮಂದಿಗೆ ನೋಟೀಸ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹುಂಡಿಗದ್ದೆ ಜಲಪಾತದಲ್ಲಿ ಮುಳುಗಿ ಪ್ರವಾಸಿಗ ಸಾವು
ಸಿದ್ದಾಪುರ: ತಾಲೂಕಿನ ಹುಕ್ಕಳಿ ಗ್ರಾಮದ ಹುಂಡಿಗದ್ದೆ ಜಲಪಾತ ವೀಕ್ಷಣೆಗೆಂದು ಎಂದ ಪ್ರವಾಸಿಗಳ ತಂಡದ ರಾಘವೇಂದ್ರ ಎಂಬಾತ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದು, ರವಿವಾರ ಅವರ ಶವ ಪತ್ತೆಯಾಗಿದೆ.ಬೆಂಗಳೂರು, ಕೋಲಾರ ಮೂಲದ 13-14 ಜನ ಪ್ರವಾಸಿಗರು ಶನಿವಾರ ಬಂದಿದ್ದರು. ಅದರಲ್ಲಿ ಏರ್ಟೆಲ್ ಕಂಪನಿಯ ಉದ್ಯೋಗಿ ಕೋಲಾರ ಮೂಲದ ರಾಘವೇಂದ್ರ ವೆಂಕಟೇಶಪ್ಪ ಗೌಡ (32) ಇವರು ಕಾಲುಜಾರಿ ಜಲಪಾತದಲ್ಲಿ ಬಿದ್ದು … [Read more...] about ಹುಂಡಿಗದ್ದೆ ಜಲಪಾತದಲ್ಲಿ ಮುಳುಗಿ ಪ್ರವಾಸಿಗ ಸಾವು
ಬ್ರಹ್ಮಶ್ರೀ ನಾರಾಯಣ ಗುರುಗಳ 168ನೆ ಜಯಂತಿ ಆಚರಣೆ
ಭಟ್ಕಳ- ಪ್ರಪಂಚಕ್ಕೆ ಒಂದೇ ಜಾತಿ, ಒಂದೇ ಧರ್ಮ,ಒಬ್ಬನೇ ದೇವರು ಎಂದು ಸಂದೇಶ ಸಾರಿರುವ ಮಹಾನ ಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೆ ಜಯಂತಿಯನ್ನು ಭಟ್ಕಳ ತಾಲೂಕ ಆಡಳಿತ ನೇತೃತ್ವದಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಮಮಾತಾದೇವಿ ಅವರ ಅಧ್ಯಕ್ಷತೆಯಲ್ಲಿ ಶಿರಾಲಿಯ ಶ್ರೀ ಶಾರದಹೊಳೆ ಹಳೆ ಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು. ಭಟ್ಕಳದ ಶಾಸಕ ಸುನೀಲ್ ನಾಯ್ಕ ದೀಪ ಬೆಳಗುವುದರ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು … [Read more...] about ಬ್ರಹ್ಮಶ್ರೀ ನಾರಾಯಣ ಗುರುಗಳ 168ನೆ ಜಯಂತಿ ಆಚರಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ/WCD Karnataka Recruitment 2022
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.WCD ಕರ್ನಾಟಕ ಹುದ್ದೆಯ ಅಧಿಸೂಚನೆಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕಸಂಖ್ಯೆ: 137ಉದ್ಯೋಗ ಸ್ಥಳ: ವಿಜಯನಗರ – ಚಿಕ್ಕಮಗಳೂರುಪೋಸ್ಟ್ ಹೆಸರು: ಅಂಗನವಾಡಿ … [Read more...] about ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ/WCD Karnataka Recruitment 2022
ಭಾರತೀಯ ನೌಕಾಪಡೆಯ ನೇಮಕಾತಿ / Indian Navy Recruitment 2022
ಭಾರತೀಯ ನೌಕಾಪಡೆಯು ನಾಗರಿಕ ಮೋಟಾರ್ ಡ್ರೈವರ್, ಲೈಬ್ರರಿ ಮತ್ತು ಮಾಹಿತಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆಫ್ - ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಸಂಸ್ಥೆಯ ಹೆಸರು : ಭಾರತೀಯ ನೌಕಾಪಡೆಪೋಸ್ಟ್ಗಳ ಸಂಖ್ಯೆ: 49ಉದ್ಯೋಗ ಸ್ಥಳ: ಅಖಿಲ ಭಾರತಪೋಸ್ಟ್ ಹೆಸರು: ಸಿವಿಲಿಯನ್ ಮೋಟಾರ್ ಡ್ರೈವರ್, ಲೈಬ್ರರಿ ಮತ್ತು ಮಾಹಿತಿ ಸಹಾಯಕಸಂಬಳ: ರೂ.19,900-1,42,400/- … [Read more...] about ಭಾರತೀಯ ನೌಕಾಪಡೆಯ ನೇಮಕಾತಿ / Indian Navy Recruitment 2022



