• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

SIDDAPURA

40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆ ಕದ್ದಿದ್ದ ಮೂವರು ಅಂದರ್!

March 7, 2022 by Deepika Leave a Comment

ಸಿದ್ದಾಪುರ: 40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆಯನ್ನು ಚೀಲ ಸಮೇತ ಕಳವು ಮಾಡಿದ್ದ ಮೂವರನ್ನು ಮಾಲು ಸಮೇತ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಹಳಲಗೇರಿಯಲ್ಲಿ ದಿನೇಶ ಹೆಗಡೆ ಎನ್ನುವವರು ತಮ್ಮ ತೋಟದಲ್ಲಿ ಬೆಳೆದ ಸುಮಾರು 30 ಕೆಜಿ ತೂಕವುಳ್ಳ 7 ಅಡಿಕೆ ಚೀಲಗಳು ಕಳ್ಳತನವಾಗಿರುವ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ … [Read more...] about 40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆ ಕದ್ದಿದ್ದ ಮೂವರು ಅಂದರ್!

ಶರಧಿ ಹೆಗಡೆಗೆ ಯುವ ವಿಜ್ಞಾನಿ ಪ್ರಶಸ್ತಿ

February 23, 2022 by Deepika Leave a Comment

ಸಿದ್ಧಾಪುರ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ 9 ರಿಂದ 12ನೇತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಲ್ಲಾಪುರದ ಹೋಲಿ ರೋಜರಿ ಫ್ರೌಢಶಾಲೆಯಲ್ಲಿ ಆಯೋಜಿಸಿದ್ದ 2021- 22 ನೇ ಸಾಲಿನ ಯುವ ವಿಜ್ಞಾನ ಸ್ಫರ್ಧೆಯಲ್ಲಿ ತಾಲೂಕಿನ ಬೇಡ್ಕಣಿಯ ಜನತಾವಿದ್ಯಾಲಯ ಫ್ರೌಢಶಾಲೆ ವಿದ್ಯಾರ್ಥಿ ಶರಧಿ ಹೆಗಡೆ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.ಈತನಿಗೆ 3000 ರೂ. ನಗದು ಬಹುಮಾನ … [Read more...] about ಶರಧಿ ಹೆಗಡೆಗೆ ಯುವ ವಿಜ್ಞಾನಿ ಪ್ರಶಸ್ತಿ

ಸಿಪ್ಪೆ ಚಾಲಿ ಕಳವು

February 19, 2022 by Deepika Leave a Comment

ಸಿದ್ದಾಪುರ : ಅಂಗಳದಲ್ಲಿ ಒಣಗಿಸಿ 20 ಚೀಲದಲ್ಲಿ ತುಂಬಿಡಲಾಗಿದ್ದ ಹತ್ತು ಸಾವಿರ ಮೌಲ್ಯದ 40 ಕೆ.ಜಿ ಸಿಪ್ಪೆ ಚಾಲಿಯನ್ನು ಕದ್ದೊಯ್ದ ಘಟನೆ ಆಳಗೋಡದಲ್ಲಿ ನಡೆದಿದೆ.ಈ ಕುರಿತು ಮಾಲಕ ಶಿವಾನಂದ ಕಾಳ ನಾಯ್ ಠಾಣೆಗೆ ದೂರು ನೀಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. … [Read more...] about ಸಿಪ್ಪೆ ಚಾಲಿ ಕಳವು

ಮಾನಸ ಹೆಗಡೆ ಸಿಎ ತೇರ್ಗಡೆ

February 14, 2022 by Deepika Leave a Comment

ಸಿದ್ದಾಪುರ : ತಾಲೂಕಿನ ಇಟಗಿ ಸಮೀಪದ ಅಳವಳ್ಳಿ ಶಾಂತಿವನದ ಮಾನಸ ಹೆಗಡೆ ಸಿಎ ಪರಿಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಮಾನಸಾ ಅವರು ರಾಮಚಂದ್ರ ಹೆಗಡೆ ಹಾಗೂ ಕುಸಮಾ ದಂಪತಿ ಪುತ್ರಿ. … [Read more...] about ಮಾನಸ ಹೆಗಡೆ ಸಿಎ ತೇರ್ಗಡೆ

ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ : ದೂರು

February 7, 2022 by Deepika Leave a Comment

ಸಿದ್ಧಾಪುರ : ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಶಿರಳಗಿಯ ನವೀನ ವೀರಭದ್ರ ನಾಯ್ಕ (14) ನಾಪತ್ತೆಯಾದ ವಿದ್ಯಾರ್ಥಿ, ಈತ ಬಿಕ್ಕಳಸೆ ಹತ್ತಿರವಿರುವ ಶಿರಳಗಿ ಹೈಸ್ಕೂಲ್ ನಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದು ಈತನು ಸೈಕಲ್ ಹೊಡೆಯುವ ಮತ್ತು ಮೊಬೈಲ್ ನೋಡುವ ಹವ್ಯಾಸವನ್ನು ಬೆಳಸಿಕೊಂಡಿದ್ದನು. ಕಳೆದ ಒಂದು ವಾರದಿಂದ ಕೊವಿಡ್ ಪಾಸಿಟಿವ್ ಬಂದಿರುದರಿAದ ಮನೆಯಲ್ಲೆ ಇದ್ದ ಈತ ಪೆ. 3 ರಂದು … [Read more...] about ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ : ದೂರು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar