ಸಿದ್ದಾಪುರ: 40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆಯನ್ನು ಚೀಲ ಸಮೇತ ಕಳವು ಮಾಡಿದ್ದ ಮೂವರನ್ನು ಮಾಲು ಸಮೇತ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಹಳಲಗೇರಿಯಲ್ಲಿ ದಿನೇಶ ಹೆಗಡೆ ಎನ್ನುವವರು ತಮ್ಮ ತೋಟದಲ್ಲಿ ಬೆಳೆದ ಸುಮಾರು 30 ಕೆಜಿ ತೂಕವುಳ್ಳ 7 ಅಡಿಕೆ ಚೀಲಗಳು ಕಳ್ಳತನವಾಗಿರುವ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ … [Read more...] about 40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆ ಕದ್ದಿದ್ದ ಮೂವರು ಅಂದರ್!
SIDDAPURA
ಶರಧಿ ಹೆಗಡೆಗೆ ಯುವ ವಿಜ್ಞಾನಿ ಪ್ರಶಸ್ತಿ
ಸಿದ್ಧಾಪುರ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ 9 ರಿಂದ 12ನೇತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಲ್ಲಾಪುರದ ಹೋಲಿ ರೋಜರಿ ಫ್ರೌಢಶಾಲೆಯಲ್ಲಿ ಆಯೋಜಿಸಿದ್ದ 2021- 22 ನೇ ಸಾಲಿನ ಯುವ ವಿಜ್ಞಾನ ಸ್ಫರ್ಧೆಯಲ್ಲಿ ತಾಲೂಕಿನ ಬೇಡ್ಕಣಿಯ ಜನತಾವಿದ್ಯಾಲಯ ಫ್ರೌಢಶಾಲೆ ವಿದ್ಯಾರ್ಥಿ ಶರಧಿ ಹೆಗಡೆ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.ಈತನಿಗೆ 3000 ರೂ. ನಗದು ಬಹುಮಾನ … [Read more...] about ಶರಧಿ ಹೆಗಡೆಗೆ ಯುವ ವಿಜ್ಞಾನಿ ಪ್ರಶಸ್ತಿ
ಸಿಪ್ಪೆ ಚಾಲಿ ಕಳವು
ಸಿದ್ದಾಪುರ : ಅಂಗಳದಲ್ಲಿ ಒಣಗಿಸಿ 20 ಚೀಲದಲ್ಲಿ ತುಂಬಿಡಲಾಗಿದ್ದ ಹತ್ತು ಸಾವಿರ ಮೌಲ್ಯದ 40 ಕೆ.ಜಿ ಸಿಪ್ಪೆ ಚಾಲಿಯನ್ನು ಕದ್ದೊಯ್ದ ಘಟನೆ ಆಳಗೋಡದಲ್ಲಿ ನಡೆದಿದೆ.ಈ ಕುರಿತು ಮಾಲಕ ಶಿವಾನಂದ ಕಾಳ ನಾಯ್ ಠಾಣೆಗೆ ದೂರು ನೀಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. … [Read more...] about ಸಿಪ್ಪೆ ಚಾಲಿ ಕಳವು
ಮಾನಸ ಹೆಗಡೆ ಸಿಎ ತೇರ್ಗಡೆ
ಸಿದ್ದಾಪುರ : ತಾಲೂಕಿನ ಇಟಗಿ ಸಮೀಪದ ಅಳವಳ್ಳಿ ಶಾಂತಿವನದ ಮಾನಸ ಹೆಗಡೆ ಸಿಎ ಪರಿಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಮಾನಸಾ ಅವರು ರಾಮಚಂದ್ರ ಹೆಗಡೆ ಹಾಗೂ ಕುಸಮಾ ದಂಪತಿ ಪುತ್ರಿ. … [Read more...] about ಮಾನಸ ಹೆಗಡೆ ಸಿಎ ತೇರ್ಗಡೆ
ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ : ದೂರು
ಸಿದ್ಧಾಪುರ : ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಶಿರಳಗಿಯ ನವೀನ ವೀರಭದ್ರ ನಾಯ್ಕ (14) ನಾಪತ್ತೆಯಾದ ವಿದ್ಯಾರ್ಥಿ, ಈತ ಬಿಕ್ಕಳಸೆ ಹತ್ತಿರವಿರುವ ಶಿರಳಗಿ ಹೈಸ್ಕೂಲ್ ನಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದು ಈತನು ಸೈಕಲ್ ಹೊಡೆಯುವ ಮತ್ತು ಮೊಬೈಲ್ ನೋಡುವ ಹವ್ಯಾಸವನ್ನು ಬೆಳಸಿಕೊಂಡಿದ್ದನು. ಕಳೆದ ಒಂದು ವಾರದಿಂದ ಕೊವಿಡ್ ಪಾಸಿಟಿವ್ ಬಂದಿರುದರಿAದ ಮನೆಯಲ್ಲೆ ಇದ್ದ ಈತ ಪೆ. 3 ರಂದು … [Read more...] about ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ : ದೂರು