ಸಿದ್ದಾಪುರ : ಬೈಕ್ ಚಲಾಯಿಸಿಕೊಂಡು ಬಂದು ರಸ್ತೆ ಕಾಮಗಾರಿಗಾಗಿ ತೆಗೆದಿದ್ದ ಹಳ್ಳಕ್ಕೆ ಬಿದ್ದುಯುವಕ ಮೃತಪಟ್ಟಿರುವ ಘಟನೆ ತಾಲೂಕಿನ ಕೋಲ್ ಸಿರ್ಸಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಬಿದ್ರಕಾನ ಉಪ್ಪಡಿಕೆಯ ಆದಿತ್ಯ ಮಂಜುನಾಥ ಹೆಗಡೆ (31) ಮೃತ ಯುವಕನಗಿದ್ದು ಇವರು ಬಿದ್ರಕಾನ ಹಾಲಿನ ಡೈರಿಯಲ್ಲಿ ವೃತ್ತಿಯಲ್ಲಿದ್ದರು.ಕೆಲಸ ಮುಗಿದ ನಂತರ ಸಿದ್ದಾಪುರಕ್ಕೆ ಹೋಗಿ ಮನೆಗೆ ಮರಳುತ್ತಿರುವಾಗ ಕೋಲ್ ಸಿರ್ಸಿ ಪ್ರಾಥಮಿಕ ಆರೋಗ್ಯ ಕೇಂದ್ರದ … [Read more...] about ರಸ್ತೆ ಕಾಮಗಾರಿಗಾಗಿ ತೆಗೆದಿದ್ದ ಹಳ್ಳಕ್ಕೆ ಬಿದ್ದು ಬೈಕ್ ಸವಾರ ಸಾವು
SIDDAPURA
ರಾಷ್ಟ್ರಮಟ್ಟದ ಕರಾಟೆ : ಪುನೀತ್ಗೆ ಚಿನ್ನ
ಸಿದ್ದಾಪುರ : ಮೂಡಬಿದ್ರೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಕೊಂಡ್ಲಿಯ ಪುನೀತ್ ನಾಯ್ಕ ಚಿನ್ನದ ಪದಕ ಪಡೆದುಸಾಧನೆ ಗೈದಿದ್ದಾನೆ.ಈ ಸಾಧನೆಯ ಮೂಲಕ ತಂದೆ ತಾಯಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುತ್ತಾನೆ. ಇತ ಕೊಂಡ್ಲಿಯ ಕೃಷ್ಣ ನಾಯ್ಕ ಭಾರತಿ ನಾಯ್ಕ ರವರ ಪುತ್ರನಾಗಿದ್ದು, ಇವನು ತಾಲೂಕಿನ ಕರಾಟೆ ಶಿಕ್ಷಕ ಆನಂದ್ ನಾಯ್ಕ ರವರ ವಿದ್ಯಾರ್ಥಿಯಾಗಿದ್ದಾನೆ. … [Read more...] about ರಾಷ್ಟ್ರಮಟ್ಟದ ಕರಾಟೆ : ಪುನೀತ್ಗೆ ಚಿನ್ನ
ಕಿಬ್ಬಳ್ಳಿ ಪ್ರೌಢಶಾಲೆಯಲ್ಲಿ ಕೊವಿಡ್ ಲಸಿಕೆ ವಿತರಣೆ
ಸಿದ್ದಾಪುರ : ಶ್ರೀ ಮಹಾಗಣಪತಿ ಪ್ರೌಢಶಾಲೆ ಕಿಬ್ಬಳ್ಳಿಯಲ್ಲಿ ಮಕ್ಕಳಿಗೆ ಕೋವಿಡ್ 19 ಲಸಿಕೆ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಪಂ ಸದಸ್ಯೆ ಯಂಕಾ ಗೌಡ ನೇರವೇರಿಸಿದರು. ಆರೋಗ್ಯಾಧಿಕಾರಿ ಡಾ. ಪ್ರವೀಣ್ ಲಸಿಕೆಬಗೆಗೆ ಮಾಹಿತಿ ನೀಡಿದರು.ಮುಖ್ಯ ಶಿಕ್ಷಕ ಜಿ.ವಿ ಹೆಗಡೆ ಸಾಂದರ್ಭಿಕವಾಗಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷಾರಾದ ಶಂಕರನಾರಾಯಣದೇವರು ಹೆಗಡೆ ಕಿಬ್ಬಳಿಯವರು ವಹಿಸಿದ್ದರು. ಶಾಲಾ ಸಹಶಿಕ್ಷಕ … [Read more...] about ಕಿಬ್ಬಳ್ಳಿ ಪ್ರೌಢಶಾಲೆಯಲ್ಲಿ ಕೊವಿಡ್ ಲಸಿಕೆ ವಿತರಣೆ
ಪೊಲೀಸ್ ಜೀಪ್ ಪಲ್ಟಿ ಪಿಎಸ್ಐಗೆ ಗಾಯ
ಸಿದ್ಧಾಪುರ : ಸ್ಥಳೀಯ ಪೊಲೀಸ್ ಠಾಣೆಯ ಜೀಪ್ ಹಾಗೂ ಲಾರಿ ಡಿಕ್ಕಿಯಾದ ಪರಿಣಾಮ ಜೀಪು ಪಲ್ಟಿಯಾಗಿ ಪಿಎಸ್ಐ ಮಹಾಂತಪ್ಪ ಕುಮಾರ ಹಾಗೂ ಚಾಲಕ ಯಲ್ಲಪ್ಪ ಕಾಗವಾಡ ಅವರಿಗೆ ಗಾಯವಾದ ಘಟನೆ ಗುರುವಾರ ಬೆಳಗಿನ ಜಾವ ತಾಲೂಕಿನ ಸಿದ್ಧಾಪುರ ಶಿರಸಿ ರಸ್ತೆಯ ನಿಡಗೋಡ ಹತ್ತಿರ ಸಂಭವಿಸಿದೆ.ಶಿರಸಿಯಲ್ಲಿ ನಡೆಯುತ್ತಿರುವ ಪೊಲೀಸ್ ಸೆಟ್ನ ದೈಹಿಕ ಸಹಿಷ್ಣು ತಾ ಪರೀಕ್ಷಗೆ ಪಿಎಸ್ಐ ಅವರು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಲಾರಿಯೊಂದು … [Read more...] about ಪೊಲೀಸ್ ಜೀಪ್ ಪಲ್ಟಿ ಪಿಎಸ್ಐಗೆ ಗಾಯ
ಮದುವೆ ನಿಶ್ವಯವಾಗಿದ್ದ ವ್ಯಕ್ತಿ ನೇಣಿಗೆ ಶರಣು..!
ಸಿದ್ದಾಪುರ : ಮದುವೆಗೆ ಉಂಟಾದ ಹಣದ ಸಮಸ್ಯೆಯನ್ನು ಅಥವಾ ಇನ್ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಕೊಂಡಿರುವ ಘಟನೆ ತಾಲೂಕಿನ ಶಿರಗಳ್ಳೆಯಲ್ಲಿ ನಡೆದಿದೆ.ಮಹೇಶ ನಾಯ್ಕ (30) ಆತ್ಮಹತ್ಯೆ ಮಾಡಕೊಂಡ ವ್ಯಕ್ತಿಯಾಗಿದ್ದಾನೆ. ಧಾರವಾಡದ ಹೊಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದನಿಗೆ ಇತೀಚೆಗೆಮದುವೆ ನಿಶ್ಚಯ ವಾಗಿತ್ತು. ಮದುವೆಗೆ ಹಣ ಹೇಗೆ ಹೊಂದಿಸುವುದು ಎಂದು … [Read more...] about ಮದುವೆ ನಿಶ್ವಯವಾಗಿದ್ದ ವ್ಯಕ್ತಿ ನೇಣಿಗೆ ಶರಣು..!