ಶಿರಸಿ : 50 ಸಾವಿರ ರೂಪಾಯಿ ಮೌಲ್ಯದ 250 ಕೆ.ಜಿ ಎಮ್ಮೆಯ ಮಾಂಸ ಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ವಾಹನ ಸಮೇತ ಮಾಂಸ ಜಪ್ತುಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆ ಅಕ್ಕಿಆಲೂರಿನಿಂದ ದಾಸನಕೊಪ್ಪ ಕೊರ್ಲಕಟ್ಟಾ ಮಾರ್ಗವಾಗಿ ಪ್ಯಾಸೆಂಜರ್ ರಿಕ್ಷಾದಲ್ಲಿ ಎಮ್ಮೆಯ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು. ಶಿರಸಿ ಹೊಸ ಮಾರುಕಟ್ಟೆ ಠಾಣೆ ಪಿಎಸ್ಐ ಭೀಮಾಶಂಕರ್, ತಮ್ಮ … [Read more...] about ಎಮ್ಮೆ ಮಾಂಸ ವಶ : ಮೂವರ ಬಂಧನ
Sirsi News
ಅಂದರ್ – ಬಾಹರ್ : ಏಳು ಮಂದಿ ವಶಕ್ಕೆ
ಶಿರಸಿ : ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮ ಮೀರಿ ಅಂದರ್ - ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು, ಅವರಿಂದ ನಗದು ಹಾಗೂ ಆಟಕ್ಕೆ ಬಳಸಲಾದ ಸಮಾಗ್ರಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.ನೆಹರುನಗರದ ಅಸ್ಲಾಂ ಮೌಲಾಲಿ ಮಳಗಿ. ರವಿ ನಾಯ್ಕ್, ಸರ್ಫರಾಜ್ ಹಂಚಿನಮನಿ ಮಜೀದ್ ಶೇಖ್, ಇರ್ಫಾನ್ ಅಲಿ, ಅಸ್ಲಾಂ ಶರೀಫ್ ಹಾಗೂ ಸರ್ಫರಾಜ್ … [Read more...] about ಅಂದರ್ – ಬಾಹರ್ : ಏಳು ಮಂದಿ ವಶಕ್ಕೆ
ಶಿರಸಿಯಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಕೃಷಿ ವಿಜ್ಷಾನ ಇಲಾಖೆ, ಧಾರವಾಡ ಇದರ ಶಿರಸಿ ವಿಭಾಗದಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಉದ್ಯೋಗ ಖಾಲಿಯಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಅರ್ಜಿ ಸಲ್ಲಿಸುವವರು ಯೂನಿವರ್ಸಿಟಿಯಿಂದ ಗುರುತಿಸಲ್ಪಡುವ ಪದವಿ ಹೊಂದಿರಬೇಕು. 40 ಸಾವಿರ ರೂ. ವೇತನ ನೀಡಲಾಗುವುದು.ಸಂಸ್ಥೆಯವೆಬ್ ಸೈಟ್ https://uasd.edu/ ದಲ್ಲಿ ಜ. 27 ರೊಳಗೆ ಅರ್ಜಿ ಸಲ್ಲಿಸಬೇಕು. ಅದೇ ದಿನ ಶಿರಸಿಯಲ್ಲಿ 11 ಗಂಟೆಗೆ ನಡೆಯುವ … [Read more...] about ಶಿರಸಿಯಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ವಿದ್ಯಾರ್ಥಿ ನೀರುಪಾಲು
ಶಿರಸಿ : ತಾಲೂಕಿನ ಜಡಿಗದ್ದೆ ಸಮೀಪದ ಶಿವಗಂಗಾ ಫಾಲ್ಸ್ಗೆ ಈಜಲು ಹೋದ ವಿದ್ಯಾರ್ಥಿ ನೀರಿನಲ್ಲಿ ಮುಳಗಿ ಕಾಣೆಯಾದ ಘಟನೆ ನಡೆದಿದೆ.ಮುಂಡಗೋಡು ತಾಲೂಕಿನ ಚಿಪಗೇರಿಯ ಸುಬ್ರಹ್ಮಣ್ಯ ಹಗಡೆ (19) ನೀರು ಪಾಲಾದ ವಿದ್ಯಾರ್ಥಿ ಸುಬ್ರಹ್ಮಣ್ಯ ಹೆಗಡೆ, ಅಭಯ್ ಹೆಗಡೆ ಹಾಗೂ ಹೇರಂಭ ಹೆಗಡೆ ಫಾಲ್ಸ್ ಗೆ ತೆರಳಿದ್ದರು.ಮುಳಗಿದ ವಿದ್ಯಾರ್ಥಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದು, … [Read more...] about ವಿದ್ಯಾರ್ಥಿ ನೀರುಪಾಲು
ಕರೆಂಟ್ ಶಾಕ್ : ಯುವಕ ಸಾವು
ಶಿರಸಿ : ವಿದ್ಯತ್ ವೈರ್ ಸ್ಪರ್ಶದಿಂದ ತೀವ್ರ ಆಘಾತಕ್ಕೊಳಗಾಗಿ ವ್ಯಕ್ತಿ ಮೃತಪಟ್ಟಘಟನೆ ಇಲ್ಲಿನ ಮಾರಿಕಾಂಬಾನಗರದಲ್ಲಿ ಮಂಗಳವಾರ ಸಂಭವಿಸಿದೆ.ಇಲ್ಲಿನ ಹಾಲಪ್ಪ ಮೂಕಪ್ಪ ಲಾವಣಿ (25) ಮನೆಯಲ್ಲಿ ಜೋತು ಬಿದ್ದಿದ್ದ ವಿದ್ಯತ್ ವೈರ್ ಸರಿಪಡಿಸುತ್ತಿದ್ದ ವೇಳೆ ಕರೆಂಟ್ ತಗುಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ತುರ್ತು ಚಿಕಿತ್ಸಾ ತಜ್ಞ ಪ್ರದೀಪ ಹಾಗೂ ಚಾಲಕ ನಿರಂಜನ … [Read more...] about ಕರೆಂಟ್ ಶಾಕ್ : ಯುವಕ ಸಾವು