ಶಿರಸಿ : ಬಾಲಕಿಯನ್ನು ಅಪಹರಿಸಿ ಮಹರಾಷ್ಟçಕ್ಕೆ ಕರೆದೊಯ್ದಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬನವಾಸಿ ಪೊಲೀಸರು ಯಶ್ವಸಿಯಾಗಿದ್ದು, ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.ತಾಲೂಕಿನ ಬನವಾಸಿಯ ಕುಪ್ಪಗಡ್ಡೆಯ ಸುನೀಲ ಸುರೇಶ್ ಬೋವಿವಡ್ಡರ, ಸರೋಜಾ ಸುರೇಸ್ ಬೋವಿವಡ್ಡರ ಹಾಗೂ ಅಕ್ಕಿ ಆಲೂರಿನ ಜೈರಾಮ ಹಾಲಪ್ಪ ಹುರಳಿ ಬಂಧಿತ ಆರೋಪಿಗಳು, ಬಾಲಕಿ ಕಿಡ್ನಾಪ್ ಆದ ಕುರಿತು ನ.11 ರಂದು ಬನವಾಸಿ ಠಾಣೆಯಲ್ಲಿ ಪ್ರಕರಣ … [Read more...] about ಬಾಲಕಿ ಅಪಹರಣ : ಮೂವರ ಬಂಧನ
Sirsi News
ಕಾಲೇಜ್ ವಿದ್ಯಾರ್ಥಿನಿ ಅಪಹರಣ?; ಪೊಲೀಸ್ ದೂರು ದಾಖಲು
ಶಿರಸಿ : ಇಲ್ಲಿಯ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅಪಹರಣ ಮಾಡಲಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬಿಳಿ ಒಣ್ಣದ ಕಾರಿನಲ್ಲಿ ಬಂದ ಮೂವರಿಂದ ವಿದ್ಯಾರ್ಥಿನಿಯನ್ನು ಅಪಹರಣ ಎಂದು ಆಕೆಯ ತಾಯಿ ದೂರು ನೀಡಿದ್ದಾರೆ. ಶಿರಸಿಯ ಬನವಾಸಿ ಸರಕಾರಿ ಪದವಿ ಕಾಲೇಜು ಸಮೀಪವಿರುವ ಒಂದರಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು.ವಿದ್ಯಾರ್ಥಿನಿಯನ್ನು ಬಲವಂತವಾಗಿ ಎಳೆದೊಯ್ಯಲಾಗಿದೆ ಎಂದು … [Read more...] about ಕಾಲೇಜ್ ವಿದ್ಯಾರ್ಥಿನಿ ಅಪಹರಣ?; ಪೊಲೀಸ್ ದೂರು ದಾಖಲು
ನ. 15 ರಂದು ಬೃಹತ್ ಉದ್ಯೋಗ ಮೇಳ
ಶಿರಸಿ : ಐಸಿಐಸಿಐ ಬ್ಯಾಂಕ್ ಬೆಂಗಳೂರು, ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನ.15 ಸೋಮವಾರ ಮುಂಜಾನೆ 10 ಗಂಟೆಗೆ ಶಿರಸಿಯ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೃಹತ ಉದ್ಯೋಗ ಮೇಳ ಏರ್ಪಡಿಸಲಾಗಿದೆ.ಐಸಿಐಸಿಐ ಬ್ಯಾಂಕ್ಗೆ ಪದವೀಧರ ಅಭ್ಯರ್ಥಿಗಳ ಅಗತ್ಯತೆ ಇದ್ದು, ಈ ಹಿನ್ನಲೆಯಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಬಿ.ಎ, ಬಿ.ಎಸ್ಸಿ, ಬಿ.ಕಾಂ, ಸೇರಿದಂತೆ ಯಾವುದೇ ಪದವೀಧರರು ಈ ಉದ್ಯೋಗ … [Read more...] about ನ. 15 ರಂದು ಬೃಹತ್ ಉದ್ಯೋಗ ಮೇಳ
24 ಗಂಟೆಯೊಳಗಾಗಿ ಸರಗಳ್ಳತನ ಪ್ರಕರಣ ಭೇದಿಸಿದ ಸಿರ್ಸಿ ಪೊಲೀಸರು -ಇಬ್ಬರು ಅಂತರ್ ಜಿಲ್ಲಾ ಸರಗಳ್ಳರ ಬಂಧನ
ಮಹಿಳೆಯ ಸರ ದೋಚಿದ ದರೋಡೆಕೋರರು
ಶಿರಸಿ : ನಡೆದುಕೊಂಡು ಹೊಗುತ್ತಿದ್ದ ಒಂಟಿ ಮಹಿಳೆಯ ಬಂಗಾರದ ಸರವನ್ನ ಹಾಡಹಗಲೇ ದರೋಡೆಕೋರರು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ.ನಗರದ ಭತ್ತದ ಓಣಿಯಲ್ಲಿ ಉಷಾ ದಾಮೋದರ ಪೈ ಎನ್ನುವ ಮಹಿಳೆ ನಡೆದುಕೊಂಡು ಹೋಗುವಾಗ ಬಿಳಿ ಕಾರಿನಲ್ಲಿ ದರೋಡೆಕೋರರಲು ಕತ್ತಿನಲ್ಲಿದ ಸರವನ್ನ ಕಸಿದುಕೊಂಡು ಪರಾರಿಯಾಗಿದ್ದಾರೆ.ಆರೋಪಿಗಳು ಕುಮಟಾ ಹೋಗುವ ಮಾರ್ಗ ಕೇಳಿ ಮಹಿಳೆಯ ದಿಕ್ಕನ್ನ ಬದಲಿಸುವಂತೆ ಮಾಡಿ. … [Read more...] about ಮಹಿಳೆಯ ಸರ ದೋಚಿದ ದರೋಡೆಕೋರರು