ಶಿರಸಿ: ತಾಲೂಕಿನ ಲಾಲಗೌಡನಗರದ ಅಕೇಶಿಯಾ ಪ್ಲಾಂಟೇಶನ್ನಲ್ಲಿ ಆಡುತ್ತಿದ್ದ ತಂಡದ ಮೇಲೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 14 ಜನರನ್ನು ಬಂಧಿಸಿ ಆರೋಪಿತರಿಂದ 64,200 ರೂ. ವಶಕ್ಕೆ ಪಡೆದ ಪ್ರಸಂಗ ನಡೆದಿದೆ.ತಾಲೂಕಿನ ಗ್ರಾಮೀಣ ಠಾಣಾ ವ್ಯಾಪ್ತಿಯ ಅಕೇಶಿಯಾ ಪ್ಲಾಂಟೇಶನ್ ನಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪಿಎಸ್ ಐ., ಡಿ.ಎನ್.ಈರಯ್ಯ ನೇತೃತ್ವದಲ್ಲಿ ದಾಳಿ ನಡೆಸಿ 14 ಜನ ಆರೋಪಿತರನ್ನು ಬಂಧಿಸಲಾಯಿತು. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ … [Read more...] about ಅಂದರ್ ಬಾಹರ್ : 14 ಜನರ ಬಂಧನ; 64 ಸಾವಿರ ರೂಪಾಯಿ ವಶ
Sirsi News
ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಈರ್ವರು ಪೊಲೀಸರ ವಶಕ್ಕೆ!!
ಶಿರಸಿ : ಅನ್ಯ ಕೋಮಿನ ಜನರನ್ನು ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಆರೋಪದಲ್ಲಿ ಇಲ್ಲಿನ ಪೊಲೀಸರು ಈರ್ವರನ್ನು ವಶಕ್ಕೆ ಪಡೆದಿದ್ದಾರೆ.ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಠಿಕೊಪ್ಪದ ನಿವಾಸಿಗಳಾದ ಗೌಸ್ ಅಜಮ್ ಹಾಗೂ ಮೆಹಬೂಬ್ ಸಾಬ್ ಎನ್ನುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧಎಗೆ ಧಕ್ಕೆ ತರುವಂತೆ ಅನ್ಯ ಕೊಮೀನ … [Read more...] about ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಈರ್ವರು ಪೊಲೀಸರ ವಶಕ್ಕೆ!!
ವಿಮಾ ಏಜೆಂಟ್ಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಶಿರಸಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಏಜೆಂಟ್ಗಳ ಸಂದರ್ಶನ ಮತ್ತು ನೇರ ನೇಮಕಾತಿ ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ 18ರಿಂದ 50 ವರ್ಷ ವಯೋಮಿತಿಯೊಳಗಿನ ಎಸ್ಎಸ್ಎಲ್ಸಿ ಪಾಸಾದ ಅಭ್ಯರ್ಥಿಗಳು ತಮ್ಮ ಸ್ವವಿವರ (ಬಯೋಡೆಟಾ) ಎಸ್ಎಸ್ಎಲ್ಸಿ ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ(ಇದ್ದಲ್ಲಿ) ಸಹಿತ ಸೆ.16 ರಂದು ಬೆಳಿಗ್ಗೆ 11 ಗಂಟೆಗೆ ಹೊಸ ಮಾರುಕಟ್ಟೆ … [Read more...] about ವಿಮಾ ಏಜೆಂಟ್ಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರೇಮದ ರಂಪ ಚಾಕುವಿನಿಂದ ಹಲ್ಲೆ
ಶಿರಸಿ: ಬೇರೆಯವನನ್ನು ವಿವಾಹವಾದ ಸ್ತ್ರೀಯನ್ನು ಆಕೆಯ ಹಳೆಯ ಪ್ರೇಮಿ ಈಗಲೂ ಪ್ರೀತಿಸುತ್ತಿರುವ ವಿಷಯಕ್ಕೆ ಸಂಬಂಧಿಸಿ ಮನಸ್ತಾಪವಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಳಿದ್ದಕ್ಕೆ ಆ ಪ್ರೇಮಿ ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಬನವಾಸಿಯಲ್ಲಿ ಶುಕ್ರವಾರ ನಡೆದಿದೆ.ಮನ್ಸೂರ್ ಅಬ್ದುಲ್ ಕರೀಂ ಶೇಕ್ ಹಲ್ಲೆ ನಡೆಸಿದ ವ್ಯಕ್ತಿ. ವಿವಾಹಿತೆಯ ಸಹೋದರರಾದ ನದೀಂ ಮತ್ತು ಇಬ್ರಾಹಿಂ ಗಾಯಗೊಂಡಿದ್ದಾರೆ. ಆ ಮಹಿಳೆಯ ವಿವಾಹ ಆದ … [Read more...] about ಪ್ರೇಮದ ರಂಪ ಚಾಕುವಿನಿಂದ ಹಲ್ಲೆ
ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಮಂಜುನಾಥ ಹೆಗಡೆ ನಿಧನ
ಶಿರಸಿ : ಮಾರಿಕಾಂಬಾನಗರ ನಿವಾಸಿ ಮಂಜುನಾಥ ಗಣಪತಿ ಹೆಗಡೆ ಕಡ್ಲೆ ( 74 ) ಸೆ . 2 ರಂದು ನಿಧನರಾದರು . ಮೂಲತಃ ಹೊನ್ನಾವರ ತಾಲೂಕಿನ ಕಡ್ಲೆಯವರಾದ ಇವರು ವಿದ್ಯಾಭ್ಯಾಸದ ನಂತರ ಭಾರತೀಯ ವಾಯು ಸೇನೆಗೆ ಸೇರಿದರು .1971 ರಲ್ಲಿ ನಡೆದ ಇಂಡೋಪಾಕ್ ಯುದ್ಧದಲ್ಲಿ ಹೋರಾಡಿ ಶೌರ್ಯ ಪ್ರಶಸ್ತಿಗೆ ಭಾಜನಾರಗಿದ್ದರು . ಹತ್ತು ವರ್ಷ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಮೂರೂರ ಪ್ರಗತಿ ಹಾಯಸ್ಕೂಲಲ್ಲಿ ಶಿಕ್ಷಕರು , ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು … [Read more...] about ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಮಂಜುನಾಥ ಹೆಗಡೆ ನಿಧನ