ಹೊನ್ನಾವರ:ಸಾಲಕೋಡ ಗ್ರಾ.ಪಂ ವ್ಯಾಪ್ತಿಯ ಕೆರೆಕೋಣ ವಾರ್ಡ್ನಲ್ಲಿ 37 ಸಾವಿರ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಇದು ಕೇವಲ 2 ಮನೆಗಳಿಗೆ ಮಾತ್ರ ನಿರ್ಮಾಣಮಾಡಲಾಗಿದೆ ಎಂದು ಸಾಲಕೋಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದರು. ಸಾಲಕೋಡ ಗ್ರಾ.ಪಂ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಾಂತಿ ನಾಯ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ಗ್ರಾಮದಲ್ಲಿ ನೀರಿನ ಮೂಲ ಇಲ್ಲದೆ ತೆರವೆ … [Read more...] about ಸಾಲಕೋಡ ಪಂಚಾಯತಿಯ ಗ್ರಾಮ ಸಭೆ
Other
*ಗೋಕರ್ಣಕ್ಕೆ ಗೋವಾ ರಾಜ್ಯದ ಕ್ಯಾಬಿನೆಟ್ ಸಚಿವರಾದ ಶ್ರೀ ವಿನೋದ ಪಾಲೇಕರ್ ಭೇಟಿ*
ಗೋಕರ್ಣ:ಗೋವಾ ರಾಜ್ಯದ ಕ್ಯಾಬಿನೆಟ್ ಸಚಿವರಾದ ಶ್ರೀ ವಿನೋದ ಪಾಲೇಕರ್ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು . ಶ್ರೀ ಅರುಣ ನಾಡಕರ್ಣಿ ಉಪಸ್ಥಿತರಿದ್ದರು . ಪೂಜೆಯ ನಂತರ ಸಚಿವರು ಶ್ರೀ ದೇವಾಲಯದ ಗೋಶಾಲೆಗೆ ಭೇಟಿ … [Read more...] about *ಗೋಕರ್ಣಕ್ಕೆ ಗೋವಾ ರಾಜ್ಯದ ಕ್ಯಾಬಿನೆಟ್ ಸಚಿವರಾದ ಶ್ರೀ ವಿನೋದ ಪಾಲೇಕರ್ ಭೇಟಿ*
*ಪುಣ್ಯಕ್ಷೇತ್ರ ಗೋಕರ್ಣಕ್ಕೆ ಶ್ರೀ ಷ ಬ್ರ ಗುರುಸಿದ್ಧೇಶ್ವರ ಮಹಾಸ್ವಾಮಿ ಭೇಟಿ*
ಗೋಕರ್ಣ:ಶ್ರೀ ಷ ಬ್ರ ಗುರುಸಿದ್ಧೇಶ್ವರ ಮಹಾಸ್ವಾಮಿಗಳು , ಹಿರೇಮಠ - ಧಾರವಾಡ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಿದರು . ಶ್ರೀ ದೇವಾಲಯದ ವತಿಯಿಂದ ಫಲ ಸಮರ್ಪಿಸಲಾಯಿತು . ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು. ✍? *ಪುಷ್ಪಹಾಸ ಬಸ್ತಿಕರ … [Read more...] about *ಪುಣ್ಯಕ್ಷೇತ್ರ ಗೋಕರ್ಣಕ್ಕೆ ಶ್ರೀ ಷ ಬ್ರ ಗುರುಸಿದ್ಧೇಶ್ವರ ಮಹಾಸ್ವಾಮಿ ಭೇಟಿ*
*ಯುಗಾದಿ: ಭವ್ಯ ಶೋಭಾಯಾತ್ರೆ ನಡೆಸಲು ನಿರ್ಧಾರ*
ಯಲ್ಲಾಪುರ: ಯುಗಾದಿ ಉತ್ಸವವನ್ನು ಮಾ.28ರಂದು ಭವ್ಯ ಶೋಭಾಯಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ವೆಂಕಟರಮಣ ಮಠದ ಸಭಾಭವನದಲ್ಲಿ ನಡೆದ ಯುಗಾದಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಯುಗಾದಿ ಉತ್ಸವ ಜಾಗೃತಿ ಪ್ರಯುಕ್ತ ಮಾ.26ರಂದು ಪಟ್ಟಣದಲ್ಲಿ ಬೈಕ್ ರಾರಯಲಿ ನಡೆಸಲು ನಿರ್ಧರಿಸಲಾಯಿತು. ಮಾ.29ರಂದು ಸಂಜೆ ಗ್ರಾಮದೇವಿ ದೇವಸ್ಥಾನದ ಸಭಾಮಂಟಪದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಸತ್ಯಜಿತ್ ಸುರತ್ಕಲ್ ಅವರಿಂದ ಧರ್ಮ ಜಾಗೃತಿ … [Read more...] about *ಯುಗಾದಿ: ಭವ್ಯ ಶೋಭಾಯಾತ್ರೆ ನಡೆಸಲು ನಿರ್ಧಾರ*
*ಗೋಕರ್ಣದಲ್ಲಿ ರಾಮರಥಕ್ಕೆ ಭವ್ಯ ಸ್ವಾಗತ*
ಗೋಕರ್ಣ: ರಾಮದಾಸ ಮಿಷನ್ ವತಿಯಿಂದ ಶ್ರೀ ಶಾಂತಿರಾಮ ಕೊಲ್ಲೂರಿನಿಂದ ಹೊರಟ ರಾಮರಥ ಸ್ಥಳೀಯ ಜೀವೋತ್ತಮ ಮಠಕ್ಕೆ ಬಂದು ಶುಕ್ರವಾರ ರಾತ್ರಿ ತಲುಪಿತು. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಈ ದೇಶ ಸುರಕ್ಷಿತವಾಗಿರಬೇಕಾದರೆ ಹಿಂದುತ್ವದ ಭದ್ರ ಬುನಾದಿಯಿಂದ ಮಾತ್ರ ಸಾಧ್ಯ ಎಲ್ಲಾ ಕೋಮಿನವರನ್ನು ಪ್ರೀತಿಸುವ ಹಿಂದೂಗಳು ಸೌಹಾರ್ದವಾಗಿ ಬಾಳುತ್ತಿದ್ದಾರೆ.ಈ ದೇಶದ ಮೇಲೆ ಹಿಂದೆ ನಡೆದಿದ್ದ ಮತ್ತು ಈಗ ನಡೆಯುತ್ತಿರುವ ಅನೇಕ ಘಟನೆ … [Read more...] about *ಗೋಕರ್ಣದಲ್ಲಿ ರಾಮರಥಕ್ಕೆ ಭವ್ಯ ಸ್ವಾಗತ*




