ಗೋಕರ್ಣ:ಶ್ರೀ ರಾಮನವಮಿ ರಥಯಾತ್ರೆಯ ಪ್ರಯುಕ್ತ ಮಾದನಗೇರಿ ಯಿಂದ ಗೋಕರ್ಣ ಪರ್ತಕಾಳಿ ಜಿವೋತ್ತಮ ಮಠದ ವರೆಗೆ ಸಂಜೆ 4:30ರ ಸಮಯಕ್ಕೆ ಜರುಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.✍? *ಪುಷ್ಪಹಾಸ ಬಸ್ತಿಕರ … [Read more...] about Bike_Rally_ಗೋಕರ್ಣ
Other
ಶ್ವಾನ_ಸಂತತಿ_ಹರಣಕ್ಕೆ_ತೆರೆ
ಗೋಕರ್ಣ :ಪ್ರವಾಸೋದ್ಯಮದ ಮಂಚೂಣಿ ಸ್ಥಾನದಲ್ಲಿನ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಕಳೆದ 6 ದಿನಗಳಿಂದ ಕೂಜ್ನಿ ದೋಣಿಬೈಲ್ ಹೊಟೆಲ್ ಮಾಲಿಕರ ಸಂಘ ಹಾಗು ಸಸ್ವರ ರೆಸಾರ್ಟ್ ಹಾಗು ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ನಾಯಿ ಹಾಗು ಬೆಕ್ಕುಗಳ ಸಂತಾನ ವೃದ್ದಿ ಆಗದಂತೆ ಶಸ್ತ್ರ ಚಿಕಿತ್ಸೆ ಏರ್ಪಾಡಾಗಿತ್ತು. ಒಟ್ಟು 219 ನಾಯಿ ಹಾಗು ಬೆಕ್ಕುಗಳು ಚಿಕಿತ್ಸೆ ಪಡೆದವು ಇವುಗಳಲ್ಲಿ 168 ಬಿಡಾಡಿ ನಾಯಿಗಳು 8 ಬೆಕ್ಕುಗಳು ಚಿಕಿತ್ಸೆಗೊಳಗಾಗಿದ್ದವು ಬೆಂಗಳೂರು ಹಾಗು ಜರ್ಮನಿ ಹಾಗು ಈಟಾಲಿ … [Read more...] about ಶ್ವಾನ_ಸಂತತಿ_ಹರಣಕ್ಕೆ_ತೆರೆ
*ಸಮಾಜ ಋಣ, ಭೂ ಋಣ, ಮಾತಾಪಿತೃ ಋಣ ತೀರಿಸಿ – ಯಶೋಧರ ನಾಯ್ಕ*
ಗೋಕರ್ಣ :150 ಕ್ಕೂ ಹೆಚ್ಚಿನ ಸ್ವಸಹಾಯ ಸಂಘ ಇಂದು ನಿರಂತರ ತನ್ನ ಕಾರ್ಯ ಚಟುವಟಿಕೆಯಿಂದ ಸ್ವಾವಲಂಬಿ ಜೀವನ ರೂಪಿಸಿಕೊಂಡಿದೆ. ತನಗಾಗಿ ಅಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ದ್ಯೇಯ ವಾಕ್ಯದೊಂದಿಗೆ ನಾವು ಹುಟ್ಟಿಬಂದಮೇಲೆ ಕೇವಲ ಸ್ವಾರ್ಥ ಚಿಂತನೆ ಮಾದದೇ ಸಮಾಜದಲ್ಲಿ ಹುಟ್ಟಿಬಂದ ಋಣ ಭೂಮಿಯಮೇಲೆ ಜನಿಸಿದ ಋಣ ಮಾತಾಪಿತೃಗಳಿಗಾಗಿ ನಾವು ಕೊಡುವ ಋಣ ಬಾದೆಗಳು ನಮ್ಮೊಟ್ಟಿಗೂ ಇವೆ ಅದನ್ನು ತೀರಿಸುವ ಕಾಯಕದಲ್ಲಿ ತೊಡಗಿಕೊಳ್ಳಿ” ಎಂದು ಯಶೋಧರ ನಾಯ್ಕ ಹೇಳಿದರು. ಅವರು … [Read more...] about *ಸಮಾಜ ಋಣ, ಭೂ ಋಣ, ಮಾತಾಪಿತೃ ಋಣ ತೀರಿಸಿ – ಯಶೋಧರ ನಾಯ್ಕ*
ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಷ ಬ್ರ ಸಿದ್ಧರೇಣುಕ ಶಿವಾಚಾರ್ಯರ ಭೇಟಿ
ಗೋಕರ್ಣ:ಶ್ರೀ ಷ ಬ್ರ ಸಿದ್ಧರೇಣುಕ ಶಿವಾಚಾರ್ಯರು , ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠ ಕಲಬುರಗಿ 'ಗೋಕರ್ಣ ಗೌರವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಲಿಂಗ ಪೂಜೆ , ಸುವರ್ಣ ನಾಗಾಭರಣ ಪೂಜೆ ನೆರವೇರಿಸಿದರು . ಶ್ರೀ ದೇವಾಲಯದ ವತಿಯಿಂದ ಫಲ ಸಮರ್ಪಿಸಲಾಯಿತು . ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು .✍? *ಪುಷ್ಪಹಾಸ ಬಸ್ತಿಕರ … [Read more...] about ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಷ ಬ್ರ ಸಿದ್ಧರೇಣುಕ ಶಿವಾಚಾರ್ಯರ ಭೇಟಿ
ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾ ಪುರಸಭೆಯ ತಾತ್ಕಾಲಿಕವಾಗಿ ಕಸ ವಿಲೇವಾರಿಯ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹೊನ್ನಾವರ ಪ.ಪಂ ಸಾಮಾನ್ಯ ಸಭೆಯಲ್ಲಿ ಸಭೆ ನಡೆಯಿತು
ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾ ಪುರಸಭೆಯ ತಾತ್ಕಾಲಿಕವಾಗಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಮಂಗಳವಾರ ಕುಮಟಾ ಪುರಸಭೆಯ ಕಸವಿಲೇವಾರಿ ವಾಹನ ತಡೆದು ಹೊನ್ನಾವರ ಪ.ಪಂ ಸದಸ್ಯರು ಹಾಗೂ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟಿಸಿದ್ದರು. ಸ್ಥಳಕ್ಕೆ ಶಾಸಕಿ ಶಾರದಾ ಶೆಟ್ಟಿ ಭೇಟಿ ನೀಡಿ ಕುಮಟಾ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಹೊನ್ನಾವರದಲ್ಲಿ ಮಾಡಲು ತಮ್ಮ ವಿರೋಧವಿದೆ. ಜಿಲ್ಲಾಧಿಕಾರಿಗಳು ಹೊನ್ನಾವರ ಪ.ಪಂ ಸದಸ್ಯರ ಹಾಗೂ … [Read more...] about ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾ ಪುರಸಭೆಯ ತಾತ್ಕಾಲಿಕವಾಗಿ ಕಸ ವಿಲೇವಾರಿಯ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹೊನ್ನಾವರ ಪ.ಪಂ ಸಾಮಾನ್ಯ ಸಭೆಯಲ್ಲಿ ಸಭೆ ನಡೆಯಿತು




