ಜೋಯಿಡಾ ತಾಲೂಕಿನ ಜಗಲಬೇಟ ಅರಣ್ಯ ವ್ಯಾಪ್ತಿಯಲ್ಲಿ ಜೋಯಿಡಾ ತಾಲೂಕಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತು ಪತ್ರಕರ್ತರಿಂದ ಹೊನ್ನೆಯ ಬೀಜ ಬಿತ್ತನೆ ಮಾಡುವ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಮ್, ಕಳ್ಳಿಮಠ ಮಳೆಗಾಲದ ಸಮಯದಲ್ಲಿ ಬೀಜ ಬಿತ್ತನೆ ಮಾಡುವುದರಿಂದ ಬೀಜಗಳು ಮೊಳಕೆಯೊಡೆದು ಸಸಿಯಾಗುವ ಪ್ರಕ್ರಿಯೆ ವೇಗವಾಗಿ ಆಗುತ್ತದೆ, ಅಲ್ಲದೇ ಜೋಯಿಡಾ ತಾಲೂಕಿನಲ್ಲಿ ಇದ್ದಂತ ಕಾಡು ಮತ್ತೆಲ್ಲೂ ಇಲ್ಲ, ಇಂತ … [Read more...] about ಜೋಯಿಡಾದಲ್ಲಿ ಅಧಿಕಾರಿಗಳು ಹಾಗೂ ಪತ್ರಕರ್ತರಿಂದ ಬೀಜ ಬಿತ್ತನೆ ಕಾರ್ಯ