ಕಾರವಾರ:ಪರ ವಿರೋಧದ ಜಂಜಾಟದ ಮದ್ಯೆಯೇ ತಾಲೂಕು ಪಂಚಾಯತ್ ಆವರಣದಲ್ಲಿರುವ ಕ್ಯಾಂಟಿನ್ನ್ನು ಬಾಡಿಗೆ ಅವದಿ ಮುಗಿದ ಕಾರಣ ಪಂಚಾಯತ್ ಅಧಿಕಾರಿಗಳು ಪೊಲೀಸರ ಸಹಾಯದಿಂದ ತೆರವು ಮಾಡಿಸಿದರು. 2015ರ ಅ.1ರಿಂದ 2016ರ ಸೆ.31ರವರೆಗೆ ಪ್ರಭಾಕರ ರೇವಣಕರ ಅವರಿಗೆ ಕ್ಯಾಂಟಿನ್ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಈ ಮಧ್ಯೆ 2016ರ ಜು.14ರಂದು ಪ್ರಭಾಕರ ರೇವಣಕರ ಮೃತಪಟ್ಟಿದ್ದರು. ಹೀಗಾಗಿ 2016ರ ಜು.21ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಾಗ ಟೆಂಡರ್ ಕರೆದು, ಅತೀ … [Read more...] about ಪಂಚಾಯತ ಆವರಣದಲ್ಲಿದ್ದ ಕ್ಯಾಂಟಿನ್ ಮಳಿಗೆ ತೆರವು