ಜೋಯಿಡಾ - ಸತತ ಎರಡು ವರ್ಷಗಳಿಂದ ತಾಲೂಕಾ ಮಟ್ಟದಲ್ಲಿ ಬಾಪೇಲಿ ಕ್ರಾಸ್ ಶಾಲೆ ಸಮಗ್ರ ವೀರಾಗ್ರಣಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಬಾಪೇಲಿ ಕ್ರಾಸ್ ಪ್ರೌಢಶಾಲೆಯ ಎಸ್,ಡಿ,ಎಮ್,ಸಿ, ಅಧ್ಯಕ್ಷ ಸದಾನಂದ ದಬ್ಗಾರ ಹೇಳಿದರು. ಗುರು ಇಲ್ಲದೇ ಯಾವ ಕೆಲಸವೂ ಪರಿಪೂರ್ಣವಲ್ಲ ,ಸತತವಾಗಿ ಎರಡನೇ ಬಾರಿ ವೀರಾಗೃಣಿ ತೆಗೆದುಕೊಳ್ಳುಲು ಕಾರಣ ಇಲ್ಲಿನ ದೈಹಿಕ ಶಿಕ್ಷಕ ಗೊವಿಂದ ಅಂಬಿಗ ಎಂದರು. ಮಕ್ಕಳ ಈ ಸಾಧನೆ ನಮಗೆ ಹೆಮ್ಮೆ ತಂದಿದೆ, ವಿಭಾಗ ಮಟ್ಟದಲ್ಲೂ ನಮ್ಮ ಶಾಲೆಯ ಮಕ್ಕಳು … [Read more...] about ಬಾಪೇಲಿ ಕ್ರಾಸ್ ಮಕ್ಕಳ ಸಾಧನೆ