• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸದಾಶಿವಗಡದ

ಜೀವ ಬೆದರಿಕೆ : ದೂರು

July 23, 2021 by Deepika Leave a Comment

ಕಾರವಾರ : ಸ್ಕೂಟರ್ ಮೇಲೆ ನೀರು ತರುತ್ತಿದ್ದ ವ್ಯಕ್ಕಿಯೋರ್ವನನ್ನು ಅಡ್ಡಗಟ್ಟಿ, ಬೈದು ಜೀವಬೆದರಿಕೆಯೊಡ್ಡಿದ ಘಟನೆ ಸದಾಶಿವಗಡದ ವರ್ತಿವಾಡದಲ್ಲಿ ಜರುಗಿದೆ.ಗುರುವಾರದಂದು ಬೇಳ್ಳಿಗೆ ಕೃಷ್ಣಾನಂದ ರಾಣೆ ಎನ್ನುವವರು ಸ್ಕೂರ‍್ನಲ್ಲಿ ನೀರಿನ ಕೊಡವನ್ನು ತರುತ್ತಿರುವ ಪ್ರಕಾಶ ರಾಣೆ ಎನ್ನುವವರು ರಸ್ತೆ ಮಧ್ಯದಲ್ಲಿ ಸಡ್ಡಗಟ್ಟಿ ಬೈದು ಹೊಡೆದು ಜೀವ ಬೆದರಿಕೆಯೊಡ್ಡಿದ್ದಾರೆ.ಜಗಳವನ್ನು ಬಿಡಿಸಲು ಬಂದ ಮಗಳನ್ನು ಸಹ ಅಪಮಾನಿಸಿ ಮೊಬೈಲ್, ಕನ್ನಡಕವನ್ನು ಒಡೆದು … [Read more...] about ಜೀವ ಬೆದರಿಕೆ : ದೂರು

ಉದ್ಯೋಗ ನೀಡುವದಾಗಿ ಹಣ ಪಡೆದು ವಂಚನೆ;ವ್ಯಕ್ತಿಯೊಬ್ಬರ ವಶಕ್ಕೆ

November 21, 2017 by Sachin Hegde Leave a Comment

ಕಾರವಾರ: ಉದ್ಯೋಗ ನೀಡುವದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯೊಬ್ಬರನ್ನು ನಗರಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದಾಶಿವಗಡದ ವಿಜಯ ಗಂಜನವರ್ ಎಂಬಾತರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 45ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುವದಾಗಿ ನಂಬಿಸಿ ತರಭೇತಿಯನ್ನು ನೀಡಿದ್ದ ವಿಜಯ್ ಉದ್ಯೋಗಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದ. ಅಲ್ಲಿನ ಕೆಲವರು ಅಭ್ಯರ್ಥಿಗಳಿಂದ 6ಲಕ್ಷ ರೂ ವಸೂಲಿ ಮಾಡಿದ್ದರು. ಈ ಸಂಬಂಧ ಪಶ್ಚಿಮ ಬಂಗಾಳದಲ್ಲಿಯೂ ದೂರು … [Read more...] about ಉದ್ಯೋಗ ನೀಡುವದಾಗಿ ಹಣ ಪಡೆದು ವಂಚನೆ;ವ್ಯಕ್ತಿಯೊಬ್ಬರ ವಶಕ್ಕೆ

ಲಯನ್ಸ ಕ್ಲಬ್ ನಿಂದ ಉಚಿತ ಆರೋಗ್ಯ ಶಿಬಿರ

August 4, 2017 by Sachin Hegde Leave a Comment

ಕಾರವಾರ: ಸದಾಶಿವಗಡದ ಆಯಾನ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್ ಹಾಲ್‍ನಲ್ಲಿ ಅ.5 ರಂದು ಉಚಿತ ಹೃದಯ, ನರರೋಗ, ಎಲುಬು ಹಾಗೂ ಕ್ಯಾನ್ಸರ್ ರೋಗಗಳ ಉಚಿತ ತಪಾಸಣೆ ನಡೆಯಲಿದೆ. ಕಾರವಾರ ಲಾಯನ್ಸ್ ಕ್ಲಬ್, ಕಲ್ಲೂರು ಎಜ್ಯೂಕೇಶನ್ ಟ್ರಸ್ಟ್ ಹಾಗೂ ಮಂಗಳೂರು ಕೆ.ಎಸ್. ಹೆಗಡೆ ಚೆರಿಟೆಬಲ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ಈ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಲಾಯನ್ಸ್ ಕ್ಲಬ್ ಅಧ್ಯಕ್ಷ ಮಹಮದ್ ಅಲ್ತಾಫ್ ಶೇಖ್, ಬಡಜನರಿಗೆ … [Read more...] about ಲಯನ್ಸ ಕ್ಲಬ್ ನಿಂದ ಉಚಿತ ಆರೋಗ್ಯ ಶಿಬಿರ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar