• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಸಮಯದಲ್ಲಿ

ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಇಬ್ಬರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಕೆರೆ ಯಲ್ಲಿ ಮುಳುಗಿ ಸಾವು

September 12, 2019 by kasim hattiholi Leave a Comment

ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಯುವಕ ರಾದ ಸಾಗರ ಪಾಂಡುರಂಗ ಗುರವ(16) ಮತ್ತು ಓಂಕಾರ ರಾಮಲಿಂಗ ಸುತಾರ (22) ಈ ಇಬ್ಬರೂ ಯುವಕರು ಕೆರೆ ಯಲ್ಲಿ ಮುಳುಗಿ ಸಾವು ಸಂಭವಿಸಿದ್ದ ಘಟನೆ ಜರುಗಿದೆ. ಈ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.ಇದರ ಮಾಹಿತಿ ದೊರೆಯುತ್ತಿದ್ದತ್ತೆಯೇ  ಮಾಜಿ ಶಾಸಕ ಅರವಿಂದ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ  ಈ ಇಬ್ಬರ ಯುವಕರ ಮೃತದೇಹ ಖಾನಾಪೂರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಗೆ ರವಾನಿಸಿದ್ದಾರೆ ಈ ಇಬ್ಬರು ಯುವಕರು ಗಣೇಶ … [Read more...] about ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಇಬ್ಬರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಕೆರೆ ಯಲ್ಲಿ ಮುಳುಗಿ ಸಾವು

ರಕ್ಷಣೆಗೆ ಬಂದವರೇ ನೀರು ಪಾಲಾಗಿದ್ದರು. ಅದೃಷ್ಟವಶಾತ್ ಎಲ್ಲರೂ ಸೇಫ್..

August 12, 2019 by Yogaraj SK Leave a Comment

ಹಳಿಯಾಳ :- ಉತ್ತರ ಕರ್ನಾಟಕದಲ್ಲಿ ಯುದ್ಧೋಪಾದಿಯಲ್ಲಿ ನಡೆಯುತ್ತಿರುವ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಬೋಟ್ ಮುಗುಚಿ 5 ಮಂದಿ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅದೃಷ್ಟವಶಾತ್ ಅವರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ. ಕೊಪ್ಪಳದ ಗಂಗಾವತಿಯ ವಿರೂಪಾಕ್ಷ ಗಡ್ಡೆಯಲ್ಲಿ ಸಂಭವಿಸಿದ ಆಕಸ್ಮಿಕ ಬೋಟ್ ಮಗುಚಿ ಪ್ರವಾಹಕ್ಕೆ ಸಿಲುಕಿದ ರಕ್ಷಣಾ ಸಿಬ್ಬಂದಿಯವರನ್ನು ಮತ್ತೊಂದು … [Read more...] about ರಕ್ಷಣೆಗೆ ಬಂದವರೇ ನೀರು ಪಾಲಾಗಿದ್ದರು. ಅದೃಷ್ಟವಶಾತ್ ಎಲ್ಲರೂ ಸೇಫ್..

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 933,292 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಅದ್ದೂರಿಯಿಂದ ನಡೆದ ಹನುಮಂತ ದೇವರ ಜಾತ್ರಾ ಮಹೋತ್ಸವ

February 27, 2021 By bkl news

ಬಾಳೆಗದ್ದೆ ವೆಂಕಟ್ರಮಣ ವರ್ಧಂತಿ ಸಂಪನ್ನ

February 27, 2021 By Vishwanath Shetty

ಕರಿಕಾನಮ್ಮನ ಸನ್ನಿದಿಯಲ್ಲಿ ಇಂದು ಬೆಳದಿಂಗಳ ಸಂಗೀತ ಕಾರ್ಯಕ್ರಮ

February 27, 2021 By Vishwanath Shetty

ಸಾರಿಗೆ ಬಸ್ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ

February 27, 2021 By Vishwanath Shetty

ಇಂದು ಕರ್ನಾಟಕ ಕ್ರಾಂತಿರAಗ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವ

February 27, 2021 By Vishwanath Shetty

ದಾರಿ ಮಧ್ಯೆ ಕಾರ್​ ನಿಲ್ಲಿಸಿ ಅಭಿಮಾನಿಯೊಂದಿಗೆ ಮಾತನಾಡಿದ​ ದರ್ಶನ್​ ತೂಗುದೀಪ್

February 26, 2021 By Sachin Hegde

© 2021 Canara Buzz · Contributors · Privacy Policy · Terms & Conditions