ಭಟ್ಕಳ: ತನ್ನ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ಯಾವುದೇ ಸಕಾರಣ ಇಲ್ಲದೇ, ಯಾವುದೇ ಪ್ರಕರಣವನ್ನೂ ದಾಖಲಿಸದೇ ಕಾನೂನು ಬಾಹೀರವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಖಾಸಗಿ ದೂರಿನ ಮೇರೆಗೆ ಕೋರ್ಟ ಕಮಿಷನ್ನಿಂದ ವರದಿ ಪಡೆದ ಭಟ್ಕಳ ಜೆಎಮ್ಎಫ್ಸಿ ನ್ಯಾಯಾಲಯ, ಭಟ್ಕಳ ಶಹರ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದೆ. ಈ ಸಂಬಂಧ ಕುಂದಾಪುರದ ನ್ಯಾಯವಾದಿ ಎನ್.ಎಸ್.ಆರ್. ಭಟ್, ಸುದ್ದಿಗಾರರಿಗೆ ಮಾಹಿತಿ ನೀಡಿದರು. ತಾಲೂಕಿನ ನವಾಯತ ಕಾಲೋನಿಯ ಮಹ್ಮದ್ … [Read more...] about 2 ಟಿಪ್ಪರ್ ಲಾರಿಗಳಿಗಾಗಿ ಪೊಲೀಸ್ ಠಾಣಾ ಆವರಣ ಸರ್ಚಗೆ ಕೋರ್ಟ ಆದೇಶ ನೀಡಿದೆ:ನ್ಯಾಯವಾದಿ ಎನ್.ಎಸ್.ಆರ್. ಭಟ್,