ಹಳಿಯಾಳ :- ಸೋಮವಾರ ನಿಧನರಾದ ಕೇಂದ್ರ ರಸಗೊಬ್ಬರ ಖಾತೆ ಸಚಿವರಾಗಿದ್ದ ಬಿಜೆಪಿಯ ಅನಂತಕುಮಾರ್ ಶಾಸ್ತ್ರೀಯವರಿಗೆ ಹಳಿಯಾಳ ಬಿಜೆಪಿ ಘಟಕದಿಂದ ಶೃದ್ದಾಂಜಲಿ ಸಲ್ಲಿಸಲಾಯಿತು.ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಶೃದ್ದಾಂಜಲಿ ಸಭೆ ನಡೆಸಿದ ಬಿಜೆಪಿಗರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿ ಅಗಲಿದ ನಾಯಕನಿಗೆ ಶೃದ್ದಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿ ಹಿರಿಯ ಮುಖಂಡ ಮಂಗೇಶ … [Read more...] about ಹಳಿಯಾಳ ಬಿಜೆಪಿ ಘಟಕದಿಂದ ಅಗಲಿದ ನಾಯಕ ಅನಂತಕುಮಾರಗೆ ಶೃದ್ದಾಂಜಲಿ
ಹಳಿಯಾಳ ಬಿಜೆಪಿ ಘಟಕ
ಹಳಿಯಾಳ ಬಿಜೆಪಿ ಘಟಕದಿಂದ ಹಿಂದೂ ಶೌರ್ಯ ದಿವಸ ಆಚರಣೆ, ಕಪ್ಪು ಪಟ್ಟಿ ಧರಿಸಿ ಟಿಪ್ಪು ಜಯಂತಿಗೆ ವಿರೋಧ – ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವ
ಹಳಿಯಾಳ : ಹಿಂದವಿ ಸ್ವರಾಜ್ಯ ಸಂಸ್ಥಾಪಕ, ಅಪ್ರತಿಮ ದೇಶಭಕ್ತ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಕ್ರೂರಿ ಅಫಜಲ್ ಖಾನ್ ಸಂಹರಿಸಿದ ದಿನವಾದ ಇಂದು ಹಳಿಯಾಳ ಬಿಜೆಪಿ ಘಟಕದವರು ಶೌರ್ಯ ದಿನವನ್ನಾಗಿ ಆಚರಿಸಿದರು. ಅಲ್ಲದೆ ಇದೆ ಸಂದರ್ಭದಲ್ಲಿ ಟಿಪ್ಪು ಜಯಂತಿಯನ್ನು ತೀವೃವಾಗಿ ವಿರೋಧಿಸಲಾಯಿತು. ಬಿಜೆಪಿ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಟಿಪ್ಪು ಜಯಂತಿಯನ್ನು ವಿರೋಧಿಸಿದರು.ಪಟ್ಟಣದ ಶಿವಾಜಿ ವೃತ್ತದಲ್ಲಿರುವ ಅಶ್ವಾರೂಢ ಶಿವಾಜಿ ಪುಥ್ಥಳಿಗೆ … [Read more...] about ಹಳಿಯಾಳ ಬಿಜೆಪಿ ಘಟಕದಿಂದ ಹಿಂದೂ ಶೌರ್ಯ ದಿವಸ ಆಚರಣೆ, ಕಪ್ಪು ಪಟ್ಟಿ ಧರಿಸಿ ಟಿಪ್ಪು ಜಯಂತಿಗೆ ವಿರೋಧ – ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವ