ಅಂಕೋಲಾ : ಇಲ್ಲಿಯ ಸಾಂಸ್ಕೃತಿಕ ಕಲಾ ವೇದಿಕೆಯ ಆಶ್ರಯದಲ್ಲಿ ಏಪ್ರೀಲ್ 14 ರಿಂದ 18 ರವರೆಗೆ ನಡೆಯುವ ಅಂಕೋಲಾ ಸಾಂಸ್ಕೃತಿಕ ಕಲಾಮೇಳದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಗೌರವಾಧ್ಯಕ್ಷ ಹಾಗೂ ಕಾರವಾರ ಅಂಕೋಲಾ ವಿಧಾನಸಭಾ ಶಾಸಕ ಸತೀಶ ಸೈಲ್ ಪಟ್ಟಣದ ಕಾಮತ ಪ್ಲಸ್ ಹೊಟೇಲ್ ಸಭಾಭವನದಲ್ಲಿ ಬಿಡುಗಡೆ ಮಾಡಿದರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಸತೀಶ ಸೈಲ್, ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸುವ ಮತ್ತು ವೈವಿಧ್ಯಮಯ ಕಲೆ , ಸಂಸ್ಕೃತಿಯನ್ನು ಪರಿಚಯಿಸುವ … [Read more...] about ಏಪ್ರೀಲ್ 14 ರಿಂದ 18ರವರೆಗೆ ಅಂಕೋಲಾ ಕಲಾಮೇಳ
ಅಂಕೋಲಾ
ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,
ಅಂಕೋಲಾ: ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಘಟನೆ. ಕಾರವಾರ ಎಚ್,ಪಿ ಗ್ಯಾಸ್ ಎಜೆನ್ಸಿಗೆ ಸಂಭಂದಿಸಿದ ಲಾರಿ, ಕಾಲಿ ಸಿಲಿಂಡರ್ ಲೋಡ್ ಮಾಡಿದ ಲಾರಿ ಅಂಕೋಲಾ ದಲ್ಲಿ ರಾತ್ರಿ ನಿಲ್ಲಿಸಿಡಲಾಗಿತ್ತು ರಾತ್ರೊರಾತ್ರಿ ಲಾರಿಯನ್ನ ಸುಮಾರು 10ಕಿಮಿ ದೂರ ಒಯ್ದು ಕಳ್ಳತನ ಮಾಡಿದ ಕದಿಮರು.ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು … [Read more...] about ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,