ಭಟ್ಕಳ: ಅಂಜುಮನ್ ಸಂಸ್ಥೆಯು ಜುಕಾಕು ಕುಟುಂಬಕ್ಕೆ ಋಣಿಯಾಗಿದ್ದು ದಿ.ಅಬ್ದುಲ್ ರಹೀಮ್ ಅವರ ಸೇವೆ ಅವಿಸ್ಮರಣೀಯವಾಗಿದೆ ಎಂದು ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ ಹೇಳಿದರು. ಅವರು ಅಂಜುಮನಾಬಾದ್ ನಲ್ಲಿ ಅಂಜುಮನ್ ಸಂಸ್ಥೆಯಿಂದ ಆಯೋಜಿಸಿದ್ದ ಅಬ್ದುಲ್ ರಹೀಮ್ ಜುಕಾಕು ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತನ್ನ ಕುಟುಂಬವನ್ನು ಅಮೇರಿಕಾದಲ್ಲಿ ಬಿಟ್ಟು ಅಂಜುಮನ್ ಸಂಸ್ಥೆಗಾಗಿ ಸರ್ವಸ್ವವನ್ನೇ … [Read more...] about ಅಂಜುಮನ್ ಸಂಸ್ಥೆ ಜುಕಾಕು ಕುಟುಂಬಕ್ಕೆ ಋಣಿಯಾಗಿದೆ -ಮುಝಮ್ಮಿಲ್ ಕಾಝಿಯಾ ತಾಲೂಕಿನ ಅಂಜುಮನಾಬಾದ್ ನಡೆದ ಸಂತಾಪ ಸಭೆ