ಜೋಯಿಡಾ ತಾಲೂಕಿನ ಕುಂಬಾರವಾಡಾ ತಂಡವೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜೋಯಿಡಾ ತಾಲೂಕಿಗೆ ಹೆಮ್ಮೆ ತಂದಿದೆ. ಕುಮಟಾದಲ್ಲಿನಡೆದ ಅಂಡರ್ 19( ನೈಟಿನ್) ಬನವಾಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇಲ್ಲಿನ ಕುಂಬಾರವಾಡಾ ತಂಡ ಕಬ್ಬಡ್ಡಿ ಪೈನಲನಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟು 20 ತಂಡಗಳು ಭಾಗವಹಹಿಸಿದ್ದವು ಎನ್ನಲಾಗಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗದ ಸ್ವಪೀಲ್ ಕುಂಬಗಾಳಕರ ,ಸತೀಶ ಮಿರಾಶಿ, ರಾಜೇಂದ್ರ ಸಾವಂತ,ಮಂಜುನಾಥ,ಸುರಜ ಮಿರಾಶಿ, ರೋಹಿತ್ ಭಟ್ಕಳ, … [Read more...] about ಕುಂಬಾರವಾಡಾ ತಂಡ ರಾಜ್ಯ ಮಟ್ಟಕ್ಕೆ